ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ರಾಷ್ಟ್ರಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಆಂದ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಘನಘೋರ ಘಟನೆ ಸತ್ಯ ಎಂದು ಗುಜರಾತ್ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಆಕ್ರೋ
ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಹಂಪ ನಾಗರಾಜಯ್ಯರಿಂದ ಚಾಲನೆ
ನ್ಯೂಸ್ ಆ್ಯರೋ: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ದೂರಿ ತಯಾರಿ ನಡೆಸಲಾಗ್ತಿದೆ. ಈ ಸುಂದರ ದಸರವನ್ನ ಯಾರು ಉದ್ಘಾಟಿಸ್ತಾರೆ ಅನ್ನೊ ಪ್ರಶ್ನೆ ಹಲವರಲ್ಲಿ ಮನೆ ಮಾಡಿತ್ತು ಈಗ ಅದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ಕರ್ನಾಟಕದ ಸಾಹಿತಿ, ಚಿಂತಕರಾದ ಹಂಪ ನಾಗಾರಾಜಯ್ಯನವರಿಂದ ದಸರೆಗೆ ಉದ್ಯುಕ್ತ ಚಾಲನೆ ಸಿಗಲಿದೆ. ಇನ್ನು ಈ ಬಾರಿಯ ಮೈಸೂರು ದಸರಾವನ್ನು ( Mysore Dasara-2024) ಅನ್ನು ಹಂಪ ನಾಗರಾಜಯ್ಯ ( Hampa Nagarajaiah ) ಅವ
ಈ ರಕ್ತದ ಗುಂಪಿನವ್ರಿಗೆ ಕ್ಯಾನ್ಸರ್ ಸಾಧ್ಯತೆ ಬಹಳ ಕಡಿಮೆ..!
ನ್ಯೂಸ್ ಆ್ಯರೊ: ಮನುಷ್ಯನ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ರಕ್ತದ ಅವಶ್ಯಕತೆ ಇದೆ. ಆಮ್ಲಜನಕ ರಕ್ತದ ಮುಖಾಂತರ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ಇದೆಲ್ಲಾ ಸರಿಯಾಗಿ ನಡೆಯಬೇಕಾದ್ರೆ ರಕ್ತದ ಪಾತ್ರ ಬಹಳಷ್ಟು ಮುಖ್ಯ…! ಈ ಸುದ್ದಿಯನ್ನು ಸಹ ಓದಿ: ಒಂದು ದೇಶ – ಒಂದು ಚುನಾವಣೆಗೆ ಕೋವಿಂದ್ ಸಮಿತಿ ಶಿಫಾರಸ್ಸುಗಳು ಮುಖ್ಯವಾಗಿ ಮಾನವನಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿವೆ – ಎ, ಬಿ, ಎಬಿ ಮತ್ತು ಒ. ರಕ್ತದ ಗುಂಪ
ಮುನಿರತ್ನ HIV ಸಿರಿಂಜ್ ಕಹಾನಿ: ಸತ್ಯ ಯಾವುದು ಮಿಥ್ಯ ಯಾವುದು..?
ಬೆಂಗಳೂರು: ಸದ್ಯಕ್ಕೆ ಇಡೀ ರಾಜ್ಯದಲ್ಲಿ ಸದ್ದು ಮಾಡ್ತಿರೋ ಸುದ್ದಿ ಅಂದ್ರೆ ಬಿಜೆಪಿ ಶಾಸಕ ಮುನಿರತ್ನ ಅವರ HIV ಸ್ಪ್ರೆಡ್ ಮಾಡುವ ಸಿರಿಂಜ್ ಕಹಾನಿ. ಹನಿಟ್ರ್ಯಾಪ್ , ಜಾತಿನಿಂದನೆ ಸೇರಿದಂತೆ ಬಹಳಷ್ಟು ಪ್ರಕಣಗಳಲ್ಲಿ ಆರೋಪಿಯಾಗಿರುವ ಮುನಿರತ್ನ ಇಂಥದ್ದೊಂದು ಎದೆನಡುಗಿಸುವ ಪ್ಲ್ಯಾನ್ ಮಾಡಿದ್ದರೆಂದು ಆತನ ಆಪ್ತನ ಹೇಳಿಕೆ ಕೇಳಿ ಎಲ್ಲರಿಗು ನಿಂತ ನೆಲವೆ ಕುಸಿದಂತಾಗಿದೆ. ಇಷ್ಟಕ್ಕೂ ಈ HIV ಸಿರಿಂಜ್ ತಮ್ಮದೇ ಪಕ್ಷದ ನಾಯಕರಾದ R ಅಶೋಕ್
ವೈದ್ಯರ ಕನ್ನಡ ಔಷಧಿ ಚೀಟಿ ಕಂಡು ಕನ್ನಡಿಗರು ಖುಷ್…! ಎಲ್ಲರಿಗೂ ಮಾದರಿಯಾದ ಕನ್ನಡ ಡಾಕ್ಟರ್
ನ್ಯೂಸ್ ಆ್ಯರೋ : ವೈದ್ಯರು ಬರೆಯುವ ಔಷಧೀಯ ಚೀಟಿಯನ್ನು ಓದುವುದು ಒಂದು ಬ್ರಹ್ಮ ವಿದ್ಯೆಯೇ ಸರಿ. ಇದನ್ನು ಓದುವ ಕಲೆಯನ್ನು ಕರಗತ ಮಾಡಿಕೊಂಡು ಮೆಡಿಕಲ್ ಶಾಪ್ ನವರು ಮಾತ್ರ. ಬೇರೆ ಯಾರಿಂದಲೂ ಇದು ಇದು ಅಸಾಧ್ಯ. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಬ್ಬ ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭ