ʼಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪುʼ; ಸುದೀಪ್‌ ಮತ್ತೊಂದು ಭಾವುಕ ಪೋಸ್ಟ್‌

ಮನರಂಜನೆ

ನ್ಯೂಸ್ ಆ್ಯರೋ: ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಮುಂದಿನ ಭಾನುವಾರ ಬಿಗ್‌ಬಾಸ್‌ 11 ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಸುದೀಪ್‌ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್‌ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯ

ರಜತ್-ಮಾಜಿ ಗೆಳತಿ ಫೋಟೋ ಬಳಸಿ ಟ್ರೋಲರ್ಸ್ ನಿಂದ ಬ್ಲ್ಯಾಕ್ ಮೇಲ್ ; ಪತ್ನಿಯಿಂದ ಹಣ ಪಡೆದ ಟ್ರೋಲರ್​ ಎಸ್ಕೇಪ್, ಶೋಧ

ಮನರಂಜನೆ

ನ್ಯೂಸ್ ಆ್ಯರೋ: ಟ್ರೋಲರ್ಸ್​ ಯಾವಗಲೂ ಯಾರನ್ನಾದರೂ ಕೆದಕುತ್ತಿರುತ್ತಾರೆ. ಕೇವಲ ಒಂದು ವಿಡಿಯೋ, ಫೋಟೋ ಸಿಕ್ಕರೆ ಸಾಕು ಅದನ್ನೇ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿ.. ಪೋಸ್ಟ್ ಮಾಡಿ.. ತೊಂದರೆ ಕೊಡುತ್ತಾರೆ. ಈ ಟ್ರೋಲರ್ಸ್​ ಬಿಗ್​ಬಾಸ್​ ಸ್ಪರ್ಧಿಗಳನ್ನು ಬಿಟ್ಟಿಲ್ಲ. ಬರೀ ಟ್ರೋಲ್ ಮಾಡ್ತಾರೆ ಅಂದುಕೊಂಡರೇ, ನೇರ ಹಣ ವಸೂಲಿಗೂ ಇಳಿದು ಬಿಟ್ಟಿದ್ದಾರೆ. ಕನ್ನಡದ ಬಿಗ್​ಬಾಸ್ ಸೀಸನ್​ 11 ರಲ್ಲಿ ಸ್ಪರ್ಧಿಯಾಗಿ ಆಡುತ್ತಿರುವ ರಜತ್​

ಕಾಂತಾರ 2 ಚಿತ್ರ ತಂಡಕ್ಕೆ ನಿಲ್ಲದ ಸಂಕಷ್ಟ; ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

ಮನರಂಜನೆ

ನ್ಯೂಸ್ ಆ್ಯರೋ: ಕಾಂತಾರ-2 ಚಿತ್ರತಂಡದ ಮೇಲೆ ದೊಡ್ಡ ಆರೋಪವೊಂದ ಸದ್ಯ ಕೇಳಿ ಬಂದಿದೆ ಚಿತ್ರೀಕರಣದ ನೆಪದಲ್ಲಿ ಅರಣ್ಯಕ್ಕೆ ಹಾನಿಯುಂಟು ಮಾಡಿದ ಎಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಪ ಕೇಳಿ ಬಂದಿದೆ. ಹೆರೂರು ಗ್ರಾಮದ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಕೆಲ ದಿನಗಳಿಂದ ನಡೆಯುತ್ತಿರುವ ಕಾಂತಾರ-2 ಸಿನಿಮಾದ ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕಾಗಿ ಪರವಾನಿಗೆ ಪಡೆದುಕೊಂಡಿರುವ ಅರಣ್

ಅತ್ತ ಫಿನಾಲೆ ವಾರಕ್ಕೆ ತ್ರಿಮೂರ್ತಿಗಳ ಎಂಟ್ರಿ; ಇತ್ತ ಈ ವಾರ ದೊಡ್ಮನೆಯಿಂದ ಇಬ್ಬರಿಗೆ ಗೇಟ್ ಪಾಸ್

ಮನರಂಜನೆ

ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್‌ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಉಳಿಯೋರು ಯಾರು? ಹೊರಗೆ ಬರೋರು ಯಾರು ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹನುಮಂತ, ಧನರಾಜ್‌, ತ್ರಿವಿಕ್ರಮ್, ಮಂಜು, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಮಧ್ಯೆ ಕಟ್ಟ ಕಡೆಯ ಎಲಿಮಿನೇಷನ್ ಟಾಸ್ಕ್ ನಡೆದಿದೆ. 8 ಸ್ಪರ್ಧಿಗಳಲ್ಲಿ ಈ ವಾರಂತ್ಯಕ್ಕೆ ಇಬ್ಬರು ಔಟ್ ಆಗೋದು ಖಚಿತ ಎನ್ನಲಾಗಿದೆ.

ಸೈಫ್​ ಅಲಿ ಖಾನ್​ಗೆ ಚಾಕುವಿನಿಂದ ಇರಿದ ಕೇಸ್​ಗೆ ಟ್ವಿಸ್ಟ್​​​; ಮತ್ತೊಂದು ಸ್ಫೋಟಕ ಸತ್ಯ ಬಯಲು

ಮನರಂಜನೆ

ನ್ಯೂಸ್ ಆ್ಯರೋ: ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಈ ಆರೋಪಿಗೂ, ಪ್ರಕರಣಕ್ಕೂ ಸಂಬಂಧವಿಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ನಟ ಸೈಫ್ ಅಲಿ ಖಾನ್ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಚೇತರಿಸಿಕೊಳ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈ ಅದ್ಯಾಕೋ

Page 1 of 49