ಭಾರತಕ್ಕೆ ಬರಲಿದ್ದಾರೆ ಡಬ್ಲ್ಯುಡಬ್ಲ್ಯುಇ ದಂತಕಥೆ ಜಾನ್ ಸೀನಾ – ಯಾವಾಗ? ಎಲ್ಲಿಗೆ?ಸಂಪೂರ್ಣ ಮಾಹಿತಿ ಇಲ್ಲಿದೆ..

ಭಾರತಕ್ಕೆ ಬರಲಿದ್ದಾರೆ ಡಬ್ಲ್ಯುಡಬ್ಲ್ಯುಇ ದಂತಕಥೆ ಜಾನ್ ಸೀನಾ – ಯಾವಾಗ? ಎಲ್ಲಿಗೆ?ಸಂಪೂರ್ಣ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ‌ : ಡಬ್ಲ್ಯುಡಬ್ಲ್ಯುಇ ನೋಡುಗರಿಗೆ ಜಾನ್ ಸೀನಾ ಬಗ್ಗೆ ಗೊತ್ತಿರುತ್ತದೆ. ಕುಸ್ತಿ ಅಖಾಡದ ಅಮೆರಿಕದ ಈ ಸ್ಟಾರ್ ನ ಹೋರಾಟದ ಶೈಲಿಗೆ ಬೆರಗಾಗದವರಿಲ್ಲ. ಇದೀಗ ಜಾನ್ ಸೀನಾ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದಿದೆ. ಹೌದು, ಅವರು ಭಾರತಕ್ಕೆ ಬರಲಿದ್ದಾರೆ.

ಯಾವಾಗ?

ಸೆಪ್ಟಂಬರ್ 8ರಂದು ತೆಲಂಗಾಣದ ಹೈದರಾಬಾದ್ ಜಿ.ಎಂ.ಸಿ. ಬಾಲಯೋಗಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಸೂಪರ್ ಸ್ಟಾರ್ ಸ್ಪೆಕ್ಟಾಕಲ್ ಈವೆಂಟ್ ನಲ್ಲಿ ಜಾನ್ ಸೀನಾ ಭಾಗವಹಿಸಲಿದ್ದಾರೆ. ಜೊತೆಗೆ ಅಖಾಡಕ್ಕೂ ಇಳಿಯಲಿದ್ದಾರೆ.

ವಿಶೇಷ ಎಂದರೆ ಬರೋಬ್ಬರಿ 16 ಬಾರಿಯ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಜಾನ್ ಸೀನಾ ಅವರ ಭಾರತದ ಮೊದಲ ಪಂದ್ಯ ಇದಾಗಲಿದೆ. ಆದರೆ ಅವರ ಎದುರಾಳಿ ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಭಾರತಕ್ಕೆ ಬರುತ್ತಿರುವ ಬಗ್ಗೆ ಜಾನ್ ಸೀನಾ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತದಲ್ಲಿ ಡಬ್ಲ್ಯುಡಬ್ಲ್ಯುಇ ಪಂದ್ಯದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಎಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅವರ ಭಾರತೀಯ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Related post

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…
ಕರ್ನಾಟಕ ಬಂದ್ : ಇಂದು ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ – ವಿಪಕ್ಷಗಳ ಬೆಂಬಲ ಘೋಷಿಸಿದ ಬೊಮ್ಮಾಯಿ, ಕನ್ನಡ ಚಿತ್ರರಂಗದಿಂದ ಕಾವೇರಿಗಾಗಿ ಹೋರಾಟ

ಕರ್ನಾಟಕ ಬಂದ್ : ಇಂದು ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ – ವಿಪಕ್ಷಗಳ…

ನ್ಯೂಸ್ ಆ್ಯರೋ : ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರು…

Leave a Reply

Your email address will not be published. Required fields are marked *