ಶ್ರೀ ರಾಮರಕ್ಷಾಸ್ತೋತ್ರದ 8ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 5, 2023
- No Comment
- 122
ಶ್ಲೋಕ 8
ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ | ಸ್ಕಂದೌ ದಿವ್ಯಾಯುಧಃ ಪಾತು ಭುಟೌ ಭಗ್ನಶಕಾರ್ಮುಕ
ಶ್ಲೋಕದ ಅರ್ಥ
ವಿದ್ಯಾನಿಧಿಯಾದ ರಾಮನು ನಾಲಿಗೆಯನ್ನೂ, ಭರತನಿಂದ ವಂದಿಸಲ್ಪಡುವ ರಾಮನು ಕಂಠವನ್ನೂ, ದಿವ್ಯಾಯುಧವುಳ್ಳ ರಾಮನು ಹೆಗಲನ್ನೂ, ಶಿವಧನುಸ್ಸನ್ನು ಮುರಿದ ಪರಾಕ್ರಮಿ ರಾಮನು ಭುಜಗಳನ್ನೂ ಕಾಪಾಡಲಿ !||8||