Wayanad Landslide : 300 ಜನರನ್ನು ಬಲಿ ತೆಗೆದುಕೊಂಡ ದುರಂತಕ್ಕೆ ಕಾರಣ ಬಯಲು – ಇಸ್ರೋ ಹೇಳಿದ ಸಾಕ್ಷಿ ಏನು? ಪ್ರಕೃತಿ ಮುನಿದದ್ದೇಕೆ? ಇಲ್ಲಿದೆ ವಿವರ..

ದೇಶ

ನ್ಯೂಸ್ ಆ್ಯರೋ : ಈ ಬಾರಿಯ ಮಳೆಯಿಂದ ಭಾರೀ ಸಾವುನೋವಿಗೆ ಕಾರಣವಾದ ಕೇರಳದ ವಯನಾಡ್ ದುರಂತದಲ್ಲಿ ಸುಮಾರು 300 ಜನ ಬಲಿಯಾಗಿದ್ದು, ಈ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪತ್ತೆ ಹಚ್ಚಿದ್ದು, ಈ ಕುರಿತಾದ ಹೈ-ರೆಸಲ್ಯೂಷನ್‌ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿದೆ. ವಯನಾಡಿನ ದುರಂತ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಗುಡ್ಡ ಕಡಿದು ರೆಸಾರ್ಟ್ ನಿರ್ಮಾಣ ಮಾಡಿದ್ದೇ ಘಟನೆಗೆ

Mumbai Mail Accident : ಹಳಿ ತಪ್ಪಿದ ರೈಲಿಗೆ ಹೌರಾ-ಮುಂಬೈ ಮೇಲ್ ರೈಲು ಢಿಕ್ಕಿ – ತಪ್ಪಿದ ಭಾರೀ‌ ಅನಾಹುತ, ಹಲವರಿಗೆ ಗಾಯ

ದೇಶ

ನ್ಯೂಸ್ ಆ್ಯರೋ : ದೇಶದಲ್ಲಿ ರೈಲುಗಳ ನಡುವಿನ ಢಿಕ್ಕಿ ವರದಿಗಳು ಹೆಚ್ಚಾಗುತ್ತಿರುವ ನಡುವೆಯೇ ಜಾರ್ಖಂಡ್‌ನಲ್ಲಿ ಗೂಡ್ಸ್ ರೈಲಿಗೆ ಹೌರಾ-ಮುಂಬೈ ಎಕ್ಸ್‌ ಪ್ರೆಸ್ ಢಿಕ್ಕಿ ಹೊಡೆದು ಸುಮಾರು 14 ಬೋಗಿಗಳು ಹಳಿತಪ್ಪಿ ಪಲ್ಟಿಯಾಗಿವೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ರಾಜ್‌ಖರ್ಸ್ವಾನ್ ಮತ್ತು ಬಡಬಾಂಬೋ ನಡುವೆ ಅಪಘಾತ

ವಯನಾಡ್ : ಬೆಳಗಿನ ಜಾವ ಮೂರು ಕಡೆಗಳಲ್ಲಿ ಭಾರೀ ಭೂಕುಸಿತ – 400 ಕುಟುಂಬಗಳು ಅತಂತ್ರ, 6 ಶವ ಹೊರಕ್ಕೆ : ಸಾವಿನ ಸಂಖ್ಯೆ ಏರುವ ಭೀತಿ..!

ದೇಶ

ನ್ಯೂಸ್ ಆ್ಯರೋ : ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನ‌ ಜಾವ ಭಾರೀ ಭೂಕುಸಿತ ಸಂಭವಿಸಿದ್ದು, ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಲೆಕ್ಕ ಮೀರುವ ಭೀತಿ ಮೂಡಿಸಿದೆ. ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮೊದಲ ಭೂಕುಸಿತ ಸಂಭವಿಸಿದ್ದರೆ, ರಕ್ಷಣಾ ಕಾರ್ಯಾಚರಣೆ ನಡೆಯು

Kargil Vijay Divas : 25 ವರ್ಷಗಳ ಹಿಂದಿನ ಯುದ್ಧದ ಮೆಲುಕು – ಹುತಾತ್ಮರಾದ ಸೈನಿಕರ ತ್ಯಾಗ ನೆನೆಯೋಣ ಬನ್ನಿ : ಅಂದು ಏನಾಗಿತ್ತು ಗೊತ್ತಾ??

ದೇಶ

ನ್ಯೂಸ್ ಆ್ಯರೋ : ಭಾರತೀಯರ ಪಾಲಿಗೆ ಕಾರ್ಗಿಲ್ ವಿಜಯ ದಿವಸ ಎನ್ನುವುದು ಎಂದೆಂದಿಗೂ ಮರೆಯಲಾಗದ ಘಟನೆ. ಭಾರತ ಮತ್ತು ಪಾಕಿಸ್ತಾನ ನಡುವೆ ಲಡಾಕ್ ನ ಕಾರ್ಗಿಲ್ ನಲ್ಲಿ ನಡೆದ ಯುದ್ಧದಲ್ಲಿ ಯಶಸ್ಸು ಭಾರತದ ಪಾಲಿಗೆ ಸಿಕ್ಕಿತು. ಈ ಯುದ್ಧದಲ್ಲಿ ತಮ್ಮ ಪ್ರಾಣತೆತ್ತ ಯೋಧರನ್ನು ಸ್ಮರಿಸುವ ದಿನ ಜುಲೈ 26ರ ಕಾರ್ಗಿಲ್ ವಿಜಯ ದಿವಸವಾಗಿದೆ. ನಿಮಗೆ ತಿಳಿದಿರುವಂತೆ ಕಾರ್ಗಿಲ್ ಯುದ್ಧ ನಡೆದ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂ

ಮಣಿಪಾಲದ MAHE ಯುನಿವರ್ಸಿಟಿಯ ವಿಶ್ರಾಂತ ಉಪಕುಲಪತಿ ಡಾ.ವಲಿಯತ್ತನ್ ನಿಧನ – ಪದ್ಮವಿಭೂಷಣ ಸೇರಿದಂತೆ ಜಗತ್ತಿನ ಹಲವು ಗರಿ ಪಡೆದಿದ್ದ ಸಾಧಕ ಇನ್ನಿಲ್ಲ

ದೇಶ

ನ್ಯೂಸ್ ಆ್ಯರೋ : ಪದ್ಮ ವಿಭೂಷಣ ಪ್ರೊ. ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (ಎಂ ಎಸ್ ವಲಿಯಥಾನ್) ನಿಧನರಾಗಿದ್ದಾರೆ‌. ಮಣಿಪಾಲದ MAHE ಯುನಿವರ್ಸಿಟಿಯ ವಿಶ್ರಾಂತ ಉಪಕುಲಪತಿ ಡಾ.ವಲಿಯತ್ತನ್ ಅವರು ತಮ್ಮ 90ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ಬುಧವಾರ ರಾತ್ರಿ 9:14 ಕ್ಕೆ ನಿಧನರಾಗಿದ್ದಾರೆ. ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ವಲಿಯಾಥನ್ ಅವರು ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿದ್ದ

Page 63 of 65