ಬೆಂಗಳೂರು: ಬೆಂಗಳೂರಿನ ಆಟೋವೊಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಟೋ ಚಾಲಕ ತನ್ನ ಆಟೋ ಹಿಂಬದಿಯಲ್ಲಿ ಸಂದೇಶವೊಂದನ್ನು ಬರೆದಿದ್ದು, ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶದ ಬಗ್ಗೆ ಚರ್ಚೆ ನಡೆದಿದೆ. ಆಟೋ ಚಾಲಕ ತಮ್ಮ ಆಟೋ ಹಿಂಭಾಗದಲ್ಲಿ “Slim or fat, black or white, virgin or not. All girls deserve respect,” ಎಂದು ಬರೆಯಲಾಗಿದೆ. ದಪ್ಪಗಿರಲಿ ಅಥವಾ ಸಣ್ಣ, ಬ
1 ರೂಪಾಯಿಯಲ್ಲಿ ಇಡೀ ಬೆಂಗಳೂರು ಸುತ್ತಿ; ಫ್ಲಿಪ್ಕಾರ್ಟ್ನಿಂದ ಹೊಸ ಆಫರ್
ಬೆಂಗಳೂರು: ಇ- ಕಾಮರ್ಸ್ ದೈತ್ಯ ಕಂಪನಿ ಫ್ಲಿಪ್ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇ ಸಮೀಪದಲ್ಲಿಯೇ ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಯುಪಿಐ ಪೇಮೆಂಟ್ ಪ್ರಮೋಟ್ ಮಾಡುವ ಸಲುವಾಗಿ ಬೆಂಗಳೂರಿನ ಆಟೋಗಳೊಂದಿಗೆ ಕೈ ಜೋಡಿಸಿರುವ ಫ್ಲಿಪ್ಕಾರ್ಟ್, 1 ರೂಪಾಯಿಗೆ ಆಟೋ ಲಭ್ಯವಾಗುವಂತೆ ನೋಡಿಕೊಳ್ಳಲು ಸಜ್ಜಾಗಿದೆ. ಇದು ಐಟಿ ಹಬ್ ಬೆಂಗಳೂರಿನಲ್ಲಿ ಹೊಸ ಜೋಶ್ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಫ್ಲಿಪ್ಕಾರ್ಟ್ ನಗರದ ಹಲವು
ರಾಷ್ಟ್ರಧ್ವಜ ಹಿಡಿದಿದ್ದ ಕಾರ್ಯಕರ್ತನ ಕೈಲಿ ಶೂ ಬಿಚ್ಚಿಸಿಕೊಂಡ ಸಿಎಂ ಸಿದ್ದು: ವಿಡಿಯೋ ನೋಡಿ
ಬೆಂಗಳೂರು: ಇಂದು ದೇಶದೆಲ್ಲೆಡೆ ಗಾಂಧಿ ಜಯಂತಿ ಹಾಗೂ ದೇಶದ ಮತ್ತೊಬ್ಬ ಧೀಮಂತ ನಾಐಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಇಂದು ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಭಾಘವಾಗಿ ಧ್ವಜಾರೋಹಣ ನಡೆಸಿದರು. ಈ ವೇಳೆ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತನೋರ್ವ ಸಿಎಂ ಸಿದ್ದರಾಮಯ್ಯ ಅವರ ಶೂ ಬಿಚ್ಚಿದ್
ನಾವಿಲ್ಲ ಅಂದ್ರೆ ಬೆಂಗಳೂರು ಖಾಲಿ: ನಾಲಿಗೆ ಹರಿಬಿಟ್ಟ ಯುವತಿ
ನ್ಯೂಸ್ ಆ್ಯರೋ: ಇಲ್ಲಿಯೇ ಅನ್ನ ತಿಂದು ಇಲ್ಲಿನ ಜನರನ್ನ ತೆಗಳೋ ನಾಲಿಗೆಗಳು ಜಾಸ್ತಿ ಎನ್ನುವ ಮಾತಿದೆ. ಅಕ್ಷರಶಃ ಅದು ಸತ್ಯ. ಹೊರರಾಜ್ಯದಿಂದ ಬಂದು ಬೆಂಗಳೂರಿನಲ್ಲಿಯೆ ನೆಲೆಸಿ ಪುನಃ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುವರಿಗೆ ಏನೂ ಕಡಿಮೆ ಇಲ್ಲ. ಇದೀಗ ಇಂಥದ್ದೆ ಒಂದು ವೀಡಿಯೋ ಬಹಳಷ್ಟು ವೈರಲ್ ಆಗ್ತಿದೆ.. ವಿಷಯ ಏನು..? ಕಳೆದ ವಾರದ ಹಿಂದೆ ಆಟೋ ಡ್ರೈವರ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಗ್ಯಾಸ್
ಮುನಿರತ್ನ ವಿರುದ್ದ SIT ರಚನೆ ಮಾಡಿದ ಸರ್ಕಾರ
ಸಾಲು ಸಾಲು ಪ್ರಕರಣಗಳಲ್ಲಿ ಥಳುಕು ಹಾಕಿಕೊಂಡಿರುವ ಮುನಿರತ್ನ ಅವರ ವಿಚಾರಣೆಗಾಗಿ ರಾಜ್ಯ ಸರ್ಕಾರ SIT ತನಿಖಾ ತಂಡವನ್ನ ರಚನೆ ಮಾಡಿ ಆದೇಶ ಹೊರಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಎಸ್ಐಟಿ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಬಿ.ಕೆ.ಸಿಂಗ್ ಅವರನ್ನು ನೇಮಕ ಮಾಡಿದೆ. ಬಿ.ಕೆ.ಸಿಂಗ್ ನೇತೃತ್ವದ ಎಸ್ಐಟಿ ತನಿಖಾ ತಂಡದಿಂದ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಯಲಿದೆ.ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರನಿಗೆ ಜೀವ