ಬೆಂಗಳೂರು: ಸದ್ಯಕ್ಕೆ ಇಡೀ ರಾಜ್ಯದಲ್ಲಿ ಸದ್ದು ಮಾಡ್ತಿರೋ ಸುದ್ದಿ ಅಂದ್ರೆ ಬಿಜೆಪಿ ಶಾಸಕ ಮುನಿರತ್ನ ಅವರ HIV ಸ್ಪ್ರೆಡ್ ಮಾಡುವ ಸಿರಿಂಜ್ ಕಹಾನಿ. ಹನಿಟ್ರ್ಯಾಪ್ , ಜಾತಿನಿಂದನೆ ಸೇರಿದಂತೆ ಬಹಳಷ್ಟು ಪ್ರಕಣಗಳಲ್ಲಿ ಆರೋಪಿಯಾಗಿರುವ ಮುನಿರತ್ನ ಇಂಥದ್ದೊಂದು ಎದೆನಡುಗಿಸುವ ಪ್ಲ್ಯಾನ್ ಮಾಡಿದ್ದರೆಂದು ಆತನ ಆಪ್ತನ ಹೇಳಿಕೆ ಕೇಳಿ ಎಲ್ಲರಿಗು ನಿಂತ ನೆಲವೆ ಕುಸಿದಂತಾಗಿದೆ. ಇಷ್ಟಕ್ಕೂ ಈ HIV ಸಿರಿಂಜ್ ತಮ್ಮದೇ ಪಕ್ಷದ ನಾಯಕರಾದ R ಅಶೋಕ್
ವೈದ್ಯರ ಕನ್ನಡ ಔಷಧಿ ಚೀಟಿ ಕಂಡು ಕನ್ನಡಿಗರು ಖುಷ್…! ಎಲ್ಲರಿಗೂ ಮಾದರಿಯಾದ ಕನ್ನಡ ಡಾಕ್ಟರ್
ನ್ಯೂಸ್ ಆ್ಯರೋ : ವೈದ್ಯರು ಬರೆಯುವ ಔಷಧೀಯ ಚೀಟಿಯನ್ನು ಓದುವುದು ಒಂದು ಬ್ರಹ್ಮ ವಿದ್ಯೆಯೇ ಸರಿ. ಇದನ್ನು ಓದುವ ಕಲೆಯನ್ನು ಕರಗತ ಮಾಡಿಕೊಂಡು ಮೆಡಿಕಲ್ ಶಾಪ್ ನವರು ಮಾತ್ರ. ಬೇರೆ ಯಾರಿಂದಲೂ ಇದು ಇದು ಅಸಾಧ್ಯ. ಸಾಮಾನ್ಯವಾಗಿ ಎಲ್ಲಾ ಡಾಕ್ಟರ್ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಬ್ಬ ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭ
ಎಲ್ಲಾ ದೇವರು ಆಯ್ತು. ಈಗ ಏಲಿಯನ್ ದೇವರು…! ಈ ದೇವಸ್ಥಾನಕ್ಕೆ ಅನ್ಯಗ್ರಹ ಜೀವಿಗಳ ಅಸ್ತು…!
ನ್ಯೂಸ್ ಆ್ಯರೋ : ಎಲ್ಲ ದೇವರ ಸ್ಥಾಪನೆ ಆಯ್ತು ಈಗ ಕಂಡು ಕೇಳರಿಯದ ದೇವಸ್ಥಾನದ ಸ್ಥಾಪನೆಯೊಂದಾಗಿದೆ. ಏನಪ್ಪಾ, ಅಂಥಾ ಯೋಚಿಸುತ್ತಿದ್ದೀರಾ..! ಹೌದು, ತಮಿಳುನಾಡಿನ ವ್ಯಕ್ತಿಯೊಬ್ಬ ಏಲಿಯನ್ ದೇವಸ್ಥಾನವನ್ನು ಸ್ಥಾಪಿಸಿದ್ದಾನೆ. ವಿಚಿತ್ರ ಏನಪ್ಪಾ ಅಂದ್ರೆ..ತಮಿಳುನಾಡಿನ ಸೇಲಂನ ಮಲ್ಲ ಮೂಪಂಬಟ್ಟಿಯ ಲೋಗನಾಥನ್ ಎಂಬ ವ್ಯಕ್ತಿ ಆತನ ಮುಕ್ಕಾಲು ಎಕರೆ ಭೂಭಾಗದಲ್ಲಿ ಏಲಿಯನ್ ದೇವಸ್ಥಾನದ ನಿರ್ಮಿಸಿದ್ದಾನೆ. ಇದರ ಜೊತೆಗೆ ಶಿವ, ಪಾರ್ವತಿ, ಮುರ
ರೈಲಿನಲ್ಲಿ ಖಾಸಗಿ ಅಂಗ ತೋರಿಸಿ ಏಟು ತಿಂದ ಭೂಪ..! ಮಹಿಳೆಯಿಂದ ಬಿತ್ತು ಬಿಸಿ ಬಿಸಿ ಕಜ್ಜಾಯ..
ನ್ಯೂಸ್ ಆ್ಯರೋ : ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಹ ಕಾಮುಕರ ಅಟ್ಟಹಾಸನೂ ಇಲ್ಲದೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದರಂತೆ ವಿಡಿಯೋಗಳು ವೈರಲಾಗುತ್ತಿದೆ. ಹೌದು, ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಖಾಸಗಿ ಅಂಗವನ ತೋರಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಆ ವ್ಯಕ್ತಿಯ ಅಸಭ್ಯ ವರ್ತನೆಗೆ ಮಹಿಳೆಯು ಚಪ್ಪಲಿ ಏಟು ಕೊಡುವ ಮೂಲಕ ತಕ್ಕ ಪಾಠ ಕಲಿಸಿ
Mangalore : ಅಪಘಾತದಲ್ಲಿ ಸಿಲುಕಿದ ತಾಯಿಯ ರಕ್ಷಣೆಗೆ ಯತ್ನಿಸಿದ ಕರಾವಳಿ ಹುಡುಗಿ – ಬಾಲಕಿಯ ಕಾರ್ಯಕ್ಕೆ ಟ್ವೀಟ್ ಮಾಡಿ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಅಪಘಾತ ನಡೆದಾಗ ಜನರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಇಲ್ಲೊಬ್ಬ ಬಾಲಕಿ ಅಪಘಾತ ಸಂಭವಿಸಿದಾಗ ಓಡೋಡಿ ಬಂದು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದ್ದು, ಮಹಿಳೆ ರಿಕ್ಷಾದ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲ