ನ್ಯೂಸ್ ಆ್ಯರೋ : ಗಬ್ಬರ್ ಖ್ಯಾತಿಯ ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಘೋಷಿಸಿದ್ದು, ವಿದಾಯ ಪಂದ್ಯವೇ ಇಲ್ಲದೆ ನಿವೃತ್ತಿಯಾದ ಆಟಗಾರರ ಪಟ್ಟಿ ಸೇರಿದ್ದಾರೆ. ಕ್ರಿಕೆಟಿಗ ಶಿಖರ್ ಧವನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮೂರು ಸ್ವರೂಪಗಳು ಮತ್ತು ಇತರ ಎಲ್ಲಾ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾರೆ.
Yuvraj Singh : ತೆರೆ ಮೇಲೆ ಬರಲಿದೆ ಸ್ಟಾರ್ ಆಟಗಾರನ ರಿಯಲ್ ಲೈಫ್ ಸ್ಟೋರಿ - ಸಿಕ್ಸರ್ ಕಿಂಗ್ ಯುವಿ ಚಿತ್ರಕ್ಕೆ ಅಭಿಮಾನಿಗಳ ಕಾತರ
ನ್ಯೂಸ್ ಆ್ಯರೋ : ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಅಲ್ರೌಂಡರ್, ಅವಳಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಜೀವನವನ್ನಾಧರಿಸಿ ಚಿತ್ರ ನಿರ್ಮಿಸಲು ಟಿ-ಸಿರೀಸ್ ಸಂಸ್ಥೆ ಮುಂದಾಗಿದೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ಭೂಷಣ್ ಕುಮಾರ್ ಹಾಗೂ ರವಿ ಯುವರಾಜ್ ಸಿಂಗ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಇದಕ್ಕೆ ಯುವಿ ಒಪ್ಪಿಗೆ ನೀಡಿದ ಬೆನ್ನಲ್ಲೇ ಸಿನಿಮಾ ಘೋಷಿಸಲಾಗಿದೆ. ‘ನನ್ನ ಬದುಕಿನ ಕಥೆಯನ್ನು
PKL 2024 AUCTION : ದುಬಾರಿ ಮೊತ್ತಕ್ಕೆ ಸೇಲ್ ಆದ ಸಚಿನ್ ತನ್ವಾರ್, ಶಾದ್ಲೂ – ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ ಪರ್ದಿಪ್ ನರ್ವಾಲ್..!!
ನ್ಯೂಸ್ ಆ್ಯರೋ : ಪ್ರೋ ಕಬಡ್ಡಿ ಲೀಗ್ ನ ಮೊದಲ ದಿನದ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ತಮಿಳ್ ತಲೈವಾಸ್ ತಂಡಕ್ಕೆ ರೈಡರ್ ಸಚಿನ್ ತನ್ವಾರ್ 2.15 ಕೋಟಿಗೆ ಸೇಲ್ ಆಗುವ ಮೂಲಕ ದಿನದ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ದಿನದ ಎರಡನೇ ದುಬಾರಿ ಆಟಗಾರನಾಗಿ 2.07 ಕೋಟಿಗೆ ಮಹ್ಮದ್ರೆಜಾ ಚಿಯಾನೆ ಹರ್ಯಾಣ ಸ್ಟೀಲರ್ಸ್ ತಂಡ ಸೇರಿದರೆ, ಅದೃಷ್ಟದ ಬೆನ್ನೇರಿ ಹೊರಟ ರೈಡರ್ ಗುಮಾನ್ ಸಿಂಗ್ 1.97 ಕೋಟಿ ಮೊತ್ತಕ್ಕೆ ಗುಜರಾತ್ ಜೈಂಟ್ಸ
Maharaja Trophy 2024 : ಇಂದಿನಿಂದ ಕರ್ನಾಟಕ ಕಲಿಗಳ ಕೆಪಿಎಲ್ – ಅಗ್ರ ಆರು ತಂಡಗಳ ಬಲಾಢ್ಯರ ಕದನ : ವೇಳೆ ಹೀಗಿದೆ..
ನ್ಯೂಸ್ ಆ್ಯರೋ : ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಕ್ರಿಕೆಟ್ ಟೂರ್ನಿಯು ಇಂದಿನಿಂದ ಆರಂಭವಾಗಲಿದ್ದು, ಈ ಟೂರ್ನಿ ಸೆಪ್ಟೆಂಬರ್ 1ರ ತನಕ ನಡೆಯಲಿದೆ. ಇಂದಿನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಮುಖಾಮುಖಿಯಾಗಲಿವೆ. ಈ ಬಾರಿ ರಾಜ್ಯದ ವಿವಿಧೆಡೆ ಮಳೆ ಭೀತಿ ಇರುವುದರಿಂದ ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್ ಏರ್ ಸಿ
Duleep Trophy 2024 : ನಾಲ್ಕು ಸಮತೋಲಿತ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ – ಸ್ಟಾರ್ ಆಟಗಾರರು ಕಣಕ್ಕೆ, ತಂಡಗಳು ಹೇಗಿವೆ ಗೊತ್ತಾ?
ನ್ಯೂಸ್ ಆ್ಯರೋ : ಬಿಸಿಸಿಐನ ಪುರುಷರ ಕ್ರಿಕೆಟ್ ನ ಆಯ್ಕೆ ಸಮಿತಿಯು 2024-25ರ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ತಂಡಗಳನ್ನು ಬುಧವಾರ ಪ್ರಕಟಿಸಿದೆ. ದೇಶೀಯ ಋತುವಿನಲ್ಲಿ ಕೆಂಪು-ಚೆಂಡಿನ ಕ್ರಿಕೆಟ್ನ ಆರಂಭವನ್ನು ಗುರುತಿಸುವ ದುಲೀಪ್ ಟ್ರೋಫಿಯಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಕೆಲವು ಅತ್ಯುತ್ತಮ ಆಟಗಾರರು ಮತ್ತು ಕೆಲವು ಯುವ ಮತ್ತು ಉದಯೋನ್ಮುಖ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯು ಆಂಧ್ರಪ್ರದೇಶದ ಅನಂತಪುರ ಮತ್