Health Tips: ನಿಮಗೂ ಸ್ಲಿಮ್ ಆಗ್ಬೇಕು ಅಂತ ಆಸೆ ಇದ್ಯಾ…? ಹಾಗಾದರೆ ಮಲಗುವ ಮುನ್ನ ಇದನ್ನು ಕುಡಿಯಿರಿ…..

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊರಗಡೆ ಸಿಗುವ ಜಂಕ್ ಫುಡ್ ಮತ್ತು ಎಣ್ಣೆ ಖಾದ್ಯಗಳು ದೇಹದ ತೂಕವನ್ನು ದಿನೇ ದಿನೇ ಹೆಚ್ಚಿಸುತ್ತದೆ. ಕೆಲವರಂತೂ ದಿನ ಇಡೀ ಏನಾದ್ರೂ ತಿಂತಾನೆ ಇರ್ತಾರೆ. ಖಾದ್ಯ ಪ್ರಿಯರಿಗಂತು ಬಾಯಿ ಚಪಲನೂ ನಿಲ್ಲೋದಿಲ್ಲ, ಅತ್ತ ಸಣ್ಣನೂ ಆಗುವುದಿಲ್ಲ ಅಂತ ಚಿಂತೆಯಲ್ಲೇ ಕುಳಿತಿರುತ್ತಾರೆ. ಇಂಥವರಿಗೆ ಇಲ್ಲಿದೆ ಸುಲಭೋಪಾಯ…. ನಿಮ್ಮ ತೂಕ ಇಳಿಸಲ

ಪ್ರಧಾನಿ ಮೋದಿ ಸಿಂಗಾಪುರ ಪ್ರವಾಸ; ನಾಲ್ಕು ಒಪ್ಪಂದಕ್ಕೆ ಸಹಿ

ದೇಶ

ನ್ಯೂಸ್ ಆ್ಯರೋ : ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಲ್ಲಿನ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರನ್ನು ಭೇಟಿಯಾಗಿದ್ದಾರೆ. ವಾಂಗ್‌ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ತೆರಳಿರುವ ಪ್ರಧಾನಿ ಮೋದಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧ್ಯವದ ಕುರಿತು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಉಭಯ ರಾಷ್ಟ್ರದ ಪ್ರಧಾನಿಗಳು ನಾಲ್ಕು ಒಪ್ಪಂದಕ್ಕೆ ಸಹಿ ಹಾಕಿದರು. ಈ ಮಾತುಕತೆಗೂ ಮುನ್ನ ಸಿಂಗಾಪುರ ಸಂಸತ್

ಪುಟ್ಟ ಲಕ್ಷ್ಮಿಗೆ ಜನ್ಮ ಕೊಟ್ಟ ಮಿಲನ ನಾಗರಾಜ್; ಖುಷಿ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮನರಂಜನೆ

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎನ್ನಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿಗಳು ಮುದ್ದು ಗೊಂಬೆಗೆ ಜನ್ಮ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಮಿಲನ ಮತ್ತು ಕೃಷ್ಣ ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದು, ಗಂಡು ಮಗು ಆದರೂ ಖುಷಿನೇ ಹೆಣ್ಣು ಮಗು ಆದರೂ ಖುಷಿಯೇ ಎಂದು ಪೋಸ್ಟ್ ಹಾಕಿದ್ದರು. ಇದೀಗ ಮಿಲನ ಮನೆಗೆ ಪುಟ್ಟಲಕ್ಷ್ಮಿ ಕಾಲಿಟ್ಟಿದ್ದಾಳೆ. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ

‘ನಿನ್ನಂಥ ಅಮ್ಮನನ್ನು ಪಡೆದ ನಾನು ಧನ್ಯ….’ ಪವಿತ್ರ ಗೌಡ ಮಗಳ ಭಾವನಾತ್ಮಕ ಪೋಸ್ಟ್

ಮನರಂಜನೆ

ನ್ಯೂಸ್ ಆ್ಯರೋ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಕಳೆದ ಸುಮಾರು ಎರಡುವರೆ ತಿಂಗಳಿನಿಂದ ಜೈಲಿನಲ್ಲಿಯೇ ಇದ್ದಾರೆ. ಪವಿತ್ರ ಗೌಡ ಅವರ ಮಗಳಾದ ಖುಷಿಗೆ ಆಗಾಗ ತಾಯಿಯ ನೆನಪು ಕಾಡುತ್ತಿದ್ದು, ಪರಪ್ಪನ ಜೈಲಿಗೆ ಹೋಗಿ ಅಮ್ಮನನ್ನು ಕಂಡು ಬರುತ್ತಿದ್ದರು. ತಾಯಿಯ ಮುದ್ದಿನ ಮಗಳಾದ ಖುಷಿ, ಈಗ ಅಮ್ಮನ ಸ್ಥಿತಿ ನೋಡಿ ಮರುಗುತ್ತಿದ್ದಾಳೆ. ತಾಯಿಯ ಮೇಲ

ವಾಹನಗಳಿಗೆ ಅನಗತ್ಯ ಸ್ಟಿಕರ್ ಹಾಕಿದ್ರೆ ಲೈಸೆನ್ಸ್ ರದ್ದು; ಅಧಿಕಾರಿಗಳಿಂದ ಖಡಕ್ ವಾರ್ನಿಂಗ್…..!

ಕರ್ನಾಟಕ

ನ್ಯೂಸ್ ಆ್ಯರೋ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಡಿ ಬಾಸ್ ಜೈಲು ಸೇರುತ್ತಿದ್ದಂತೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದೀಗ ಅಭಿಮಾನಿಗಳ ಕ್ರೇಜ್ ಹೇಗಿದೆ ಅಂದ್ರೆ ವಾಹನಗಳ ಮೇಲೆಲ್ಲಾ ಡಿ ಬಾಸ್ ನ ಫೋಟೋ ಹಾಗೂ ಡೈಲಾಗ್ ನ ಬರಹಗಳನ್ನು ಸ್ಟಿಕ್ಕರಿಂಗ್ ಮಾಡಿಸುತ್ತಿದ್ದಾರೆ. ಇದೀಗ ಇಂತಹ ಬರವಣಿಗೆಗಳು ವಾಹನಗಳಲ್ಲಿ ಹೆಚ್ಚಾಗಿ ಕಾಣುತ್ತಿದೆ. ಇದನ್ನು ಗಮನಿಸಿದ ಆರ್ ಟಿ ಓ ಹಾಗೂ ಪೊಲೀಸ್ ಇಲಾಖೆಯ

Page 12 of 22