ನ್ಯೂಸ್ ಆ್ಯರೋ : ಗೆಳತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್ನನ್ನು ಸಿಸಿಬಿ ತಂಡವು ಬಂಧಿಸಿದೆ. ಬಂಧಿತ ನಕ್ಸಲ್ ಹರಿಯಾಣ ಮೂಲದ ಅನಿರುದ್ದ್ ರಾಜನ್ ಎಂದು ಗುರುತಿಸಲಾಗಿದೆ. ಅನಿರುದ್ದ್ ನಿಷೇಧಿತ ಸಿಪಿಐ ನಕ್ಸಲ್ ಸಂಘಟನೆಯಲಿದ್ದು, ತನ್ನ ಖಾತೆಯಲ್ಲಿ ನಿಷೇಧಿತ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದನು. ಈತನಿಗಾಗಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ತಂಡ ಹಲವು ದಿನಗಳಿಂದ ಬಲೆಯನ್ನು ಬೀಸುತ್ತಿದ್ದರು. ಆದ
ಹೆಗಲ ಮೇಲೆಯೇ ಮಕ್ಕಳ ಶವ ಹೊತ್ತೊಯ್ದ ದಂಪತಿ; ಮಹಾರಾಷ್ಟ್ರದಲ್ಲೊಂದು ಕರುಣಾಜನಕ ಘಟನೆ…
ನ್ಯೂಸ್ ಆ್ಯರೋ : ದೇಶವು ಸ್ಮಾರ್ಟ್ ಸಿಟಿಯತ್ತ ಸಾಗುತ್ತಿದೆ. ಆದರೆ ಕೆಲವೊಂದು ಪ್ರದೇಶಗಳು ಮೂಲ ಸೌಲಭ್ಯಗಳ ಕೊರತೆಯಿಂದ ಕುಗ್ರಾಮವಾಗಿಯೇ ಉಳಿದಿದೆ. ಈ ವಿಚಾರಕ್ಕೆ ಸಂಬಂಧಿಸಿದ ಕರುಣಾಚಲಕ ಘಟನೆಯೊಂದು ನಡೆದಿದೆ. ಹೌದು, ಮಹಾರಾಷ್ಟ್ರದ ಗಡ್ಚಿರೋಲಿಯ ಆಹೇರಿ ತಾಲೂಕಿನ ಹಳ್ಳಿಯೊಂದರ ದಂಪತಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ತಮ್ಮ ಇಬ್ಬರು ಗಂಡು ಮಕ್ಕಳ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಯಿಂದ 15 ಕಿಲೋಮೀಟರ್ ದೂರದಲ್ಲಿರ
ರೈಲಿನಲ್ಲಿ ಪ್ರಯಾಣಿಸುವಾಗ ನೀವು ಹೀಗೆ ಮಾಡ್ತೀರಾ…? ಹಾಗಾದ್ರೆ ಎಚ್ಚರ…..!
ನ್ಯೂಸ್ ಆ್ಯರೋ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಟ್ರೆಂಡ್ ಸೆಟ್ ಮಾಡಬೇಕು ಅಂತ ಎಷ್ಟೋ ಜನ ಹುಚ್ಚು ಸಾಹಸಗಳನ್ನು ಮಾಡುತ್ತಾರೆ. ಇಂಥಾ ಸಾಹಸಗಳಿಂದ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಈ ರೀಲ್ಸ್ ನ ಗೀಳಿಗೆ ಬಿದ್ದು ಯುವಜನರು ಚಲಿಸುವ ವಾಹನದಿಂದ ಹಾರುವುದು, ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದು ಮತ್ತು ಅಪಾಯದ ಸ್ಥಳಗಳಲ್ಲಿ ನಿಂತು ಡ್ಯಾನ್ಸ್ ಮಾಡಿ ಸಾವಿನ ಬಾಯಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಈಗಿನ ಜನರಿಗಂತು ಮೋ
ಭ್ರಷ್ಟಾಚಾರ ಹಗರಣ; ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸಕ್ಕೆ ED ದಾಳಿ
ನ್ಯೂಸ್ ಆ್ಯರೋ : ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಹಗರಣಕ್ಕೆ ಸಂಬಂಧಿಸಿದಂತೆ ಆರ್ ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಬಿಪ್ಲಾಬ್ ಸಿಂಗ್ ಮನೆಗೆ ಮೇಲೆ ಇಂದು ಬೆಳಗ್ಗೆ ಇಡಿ ದಾಳಿ ಮಾಡಿದೆ. ಕಳೆದ ತಿಂಗಳು ಆರ್ ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿ
ಚಿತ್ರೀಕರಣ ವೇಳೆ ಲೈಟ್ ಮ್ಯಾನ್ ಸಾವು; ಖ್ಯಾತ ನಿರ್ದೇಶಕನ ವಿರುದ್ಧ ಕೇಸ್ ದಾಖಲು
ನ್ಯೂಸ್ ಆ್ಯರೋ : ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ವೇಳೆ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿದ್ದಾನೆ. ಚಿತ್ರೀಕರಣ ವೇಳೆ ಸೂಕ್ತ ಕ್ರಮಕೈಗೊಳ್ಳದೇ ಇರುವುದರಿಂದ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡಾನ್ ನಲ್ಲಿ ಕಳೆದ 15 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಗುರುವಾರ ಸಂಜೆ ಶೂಟಿಂ