ಶ್ರೀಲಂಕಾದಲ್ಲಿ ಇಂದಿಗೂ ಇದೆ ರಾವಣನ ಮೃತದೇಹ? – ವೈಭವೋಪೇತ ಅರಮನೆಯ ಸಾಕ್ಷಿ ಹೇಳುತ್ತವೆ ಕುರುಹುಗಳು..!

ಶ್ರೀಲಂಕಾದಲ್ಲಿ ಇಂದಿಗೂ ಇದೆ ರಾವಣನ ಮೃತದೇಹ? – ವೈಭವೋಪೇತ ಅರಮನೆಯ ಸಾಕ್ಷಿ ಹೇಳುತ್ತವೆ ಕುರುಹುಗಳು..!

ನ್ಯೂಸ್ ಆ್ಯರೋ‌ : ಶ್ರೇಷ್ಠ ಕಾವ್ಯಗಳಲ್ಲಿ ‘ರಾಮಾಯಣ’ವೂ ಒಂದು. ಇದು ಸಾಹಿತ್ಯ ಪ್ರಕಾರಕ್ಕಿಂತ ಹೆಚ್ಚಾಗಿ ಜೀವನ ದರ್ಶನ ಮಾಡಿಸುವ ಕೃತಿ. ಪ್ರಾಚೀನ ಭಾರತದ ಜನ ಜೀವನಕ್ಕೆ ಕನ್ನಡಿ ಹಿಡಿಯುವ ಇದರಲ್ಲಿ ಹೇಳಿರುವ ಕೆಲವು ಘಟನೆಗಳಿಗೆ ಇಂದಿಗೂ ಸಾಕ್ಷಿಗಳು ಸಿಗುತ್ತವೆ.

ರಾವಣನ ಅರಮನೆ

ಚಿನ್ನದ ಲಂಕೆಯ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಅಲ್ಲಿನ ರಾವಣದ ವೈಭವೋಪೇತ ಅರಮನೆ ಇಂದಿಗೂ ಶ್ರೀಲಂಕಾದ ಸಿಗಿರಿಯಾದಲ್ಲಿದೆ.

ವೈಶಿಷ್ಟ್ಯ

ರಾವಣನ ಅರಮನೆಗೆ ಸಾಗಲು ಸಾವಿರ ಮೆಟ್ಟಿಲುಗಳಿದ್ದವು. ಆದರೂ ಜನರು ರಾವಣನ ಬಳಿಗೆ ತೆರಳಲು ಲಿಫ್ಟ್ ಉಪಯೋಗಿಸುತ್ತಿದ್ದರಂತೆ. ಈ ಅರಮನೆಯನ್ನು ಕುಬೇರ ಕಟ್ಟಿಸಿದ್ದ. ಬಳಿಕ ರಾವಣ ವಶಪಡಿಸಿ ತನ್ನದಾಗಿಸಿಕೊಂಡಿದ್ದ ಎನ್ನಲಾಗುತ್ತಿದೆ. ಈ ಅರಮನೆ ದೊಡ್ಡದಾದ ಬಂಡೆಯ ಮೇಲೆ ನಿಂತಿದೆ.

ಕೆಲವು ದಿನಗಳವರೆಗೆ ರಾವಣನು ಸೀತೆಯನ್ನು ಇದೇ ಅರಮನೆಯಲ್ಲಿ ಇರಿಸಿದ್ದನಂತೆ. ಇಲ್ಲಿ ಭದ್ರವಾದ ತಾರಸಿ ತೋಟ, ಕೊಳ, ಕಾಲುವೆ, ಕಾರಂಜಿಗಳಿವೆ. ಬಹಳ ಎತ್ತರದಲ್ಲಿದ್ದರೂ ಇಲ್ಲಿನ ನೀರಿನ ವ್ಯವಸ್ಥೆ ಉತ್ತಮವಾಗಿತ್ತು ಎನ್ನುವುದಕ್ಕೆ ಕುರುಹುಗಳು ಸಿಗುತ್ತವೆ.

ಇಂದಿಗೂ ಇದೆ ರಾವಣನ ಮೃತದೇಹ?

ಸ್ಥಳೀಯರ ನಂಬಿಕೆ ಪ್ರಕಾರ ಇಂದಿಗೂ ರಾವಣನ ಮೃತದೇಹವನ್ನು ಸಂಗ್ರಹಿಸಿ ಇಡಲಾಗಿದೆಯಂತೆ. ರಾಗೇಲಾ ಅರಣ್ಯದಲ್ಲಿ ಸುಮಾರು 8 ಸಾವಿರ ಅಡಿ ಎತ್ತರದಲ್ಲಿ ಮಮ್ಮಿಯಾಗಿ ರಾವಣನ ಮೃತದೇಹ ಕೆಡದಂತೆ ವಿಶಿಷ್ಟ ಲೇಪ ಹಾಕಿ ಇರಿಸಲಾಗಿದೆ ಎಂದು ಕೆಲವರು ಹೇಳುತ್ತಾರಾದರೂ ಸೂಕ್ತ ಪುರಾವೆಗಳಿಲ್ಲ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *