Darshan Case : ರೇಣುಕಾಸ್ವಾಮಿ ತನಗೂ ಅಶ್ಲೀಲ ಮೆಸೇಜ್ ಕಳಿಸಿದ್ದ..!! – ಬಿಗ್ ಬಾಸ್ ಮಹಿಳಾ ಸ್ಪರ್ಧಿಯಿಂದ ಆರೋಪ..!!

ಮನರಂಜನೆ

ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾ ಸ್ವಾಮಿ ನಟ ದರ್ಶನ್ ಗೆಳತಿ ಪವಿತ್ರಾ ಗೌಡಳಿಗೆ ಮಾಡಿದ ಅಶ್ಲೀಲ ಮೆಸೇಜ್ ನಿಂದಾಗಿ ಕೊಲೆಯಾಗಿದ್ದು, ಈ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಕೊಲೆಯಾದ ರೇಣುಕಾಸ್ವಾಮಿ ವಿರುದ್ಧ ಬಿಗ್ ಬಾಸ್ ನ ಮಾಜಿ ಮಹಿಳಾ ಸ್ಪರ್ಧಿಯೊಬ್ಬರು ತನಗೂ ಆತ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangasw

ತುಳು ಸಿನಿಮಾ ನಟಿಯೊಂದಿಗೆ ನಿರ್ದೇಶಕ ತರುಣ್ ಸುಧೀರ್ ಮ್ಯಾರೇಜ್..!! – ನಿರ್ದೇಶಕನ ಜೊತೆ ಹಸೆಮಣೆ ಏರ್ತಾರಾ ಈ ಬೆಡಗಿ…??

ಮನರಂಜನೆ

ನ್ಯೂಸ್ ಆ್ಯರೋ : ಸೂಪರ್ ಹಿಟ್ ಚಿತ್ರ “ರಾಬರ್ಟ್” ಸಿನಿಮಾದ ನಾಯಕ ನಟ ಅತ್ತ ಜೈಲು ಸೇರಿರುವಂತೆ ಇತ್ತ ಅದರ ನಿರ್ದೇಶಕ ತರುಣ್ ಸುಧೀರ್ ಮದುವೆಗೆ ಮುಂದಾಗಿರುವ ಗುಸುಗುಸು ಹೊರಬಿದ್ದಿದೆ. ಅದೂ ಕೂಡ ತುಳು ಸಿನಿಮಾದಲ್ಲಿ ನಟಿಸಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಜೊತೆ ತರುಣ್ ಮದುವೆಯಾಗುತ್ತಿದ್ದಾರೆ ಅನ್ನೋದು ಹಾಟ್ ಟಾಪಿಕ್…!! ನಿರ್ದೇಶಕ ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾ

Page 51 of 51