ನ್ಯೂಸ್ ಆ್ಯರೋ : ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ದೀಪ್ ವೀರ್ ದಂಪತಿಗಳು ಪೋಷಕರಾದ ಸಂಭ್ರಮದಲ್ಲಿದ್ದಾರೆ. ಆದರೆ ಈ ಬಗ್ಗೆ ದಂಪತಿಗಳು ಅಧಿಕೃತ ಮಾಹಿತಿ ನೀಡಿಲ್ಲ. ವರ್ಷದ ಆರಂಭದಲ್ಲಿ ಗರ್ಭಿಣಿಯಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಶುಕ್ರವಾರವಷ್ಟೇ ದಂಪತಿಗಳು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೈದ್ಯರು ಸೆ. 28ರಂದು ದೀ
ಚಿತ್ರೀಕರಣ ವೇಳೆ ಲೈಟ್ ಮ್ಯಾನ್ ಸಾವು; ಖ್ಯಾತ ನಿರ್ದೇಶಕನ ವಿರುದ್ಧ ಕೇಸ್ ದಾಖಲು
ನ್ಯೂಸ್ ಆ್ಯರೋ : ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ವೇಳೆ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿದ್ದಾನೆ. ಚಿತ್ರೀಕರಣ ವೇಳೆ ಸೂಕ್ತ ಕ್ರಮಕೈಗೊಳ್ಳದೇ ಇರುವುದರಿಂದ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡಾನ್ ನಲ್ಲಿ ಕಳೆದ 15 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಗುರುವಾರ ಸಂಜೆ ಶೂಟಿಂ
ಪುಟ್ಟ ಲಕ್ಷ್ಮಿಗೆ ಜನ್ಮ ಕೊಟ್ಟ ಮಿಲನ ನಾಗರಾಜ್; ಖುಷಿ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎನ್ನಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿಗಳು ಮುದ್ದು ಗೊಂಬೆಗೆ ಜನ್ಮ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಮಿಲನ ಮತ್ತು ಕೃಷ್ಣ ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದು, ಗಂಡು ಮಗು ಆದರೂ ಖುಷಿನೇ ಹೆಣ್ಣು ಮಗು ಆದರೂ ಖುಷಿಯೇ ಎಂದು ಪೋಸ್ಟ್ ಹಾಕಿದ್ದರು. ಇದೀಗ ಮಿಲನ ಮನೆಗೆ ಪುಟ್ಟಲಕ್ಷ್ಮಿ ಕಾಲಿಟ್ಟಿದ್ದಾಳೆ. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ
‘ನಿನ್ನಂಥ ಅಮ್ಮನನ್ನು ಪಡೆದ ನಾನು ಧನ್ಯ….’ ಪವಿತ್ರ ಗೌಡ ಮಗಳ ಭಾವನಾತ್ಮಕ ಪೋಸ್ಟ್
ನ್ಯೂಸ್ ಆ್ಯರೋ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಕಳೆದ ಸುಮಾರು ಎರಡುವರೆ ತಿಂಗಳಿನಿಂದ ಜೈಲಿನಲ್ಲಿಯೇ ಇದ್ದಾರೆ. ಪವಿತ್ರ ಗೌಡ ಅವರ ಮಗಳಾದ ಖುಷಿಗೆ ಆಗಾಗ ತಾಯಿಯ ನೆನಪು ಕಾಡುತ್ತಿದ್ದು, ಪರಪ್ಪನ ಜೈಲಿಗೆ ಹೋಗಿ ಅಮ್ಮನನ್ನು ಕಂಡು ಬರುತ್ತಿದ್ದರು. ತಾಯಿಯ ಮುದ್ದಿನ ಮಗಳಾದ ಖುಷಿ, ಈಗ ಅಮ್ಮನ ಸ್ಥಿತಿ ನೋಡಿ ಮರುಗುತ್ತಿದ್ದಾಳೆ. ತಾಯಿಯ ಮೇಲ
ಬಿಗ್ ಬಾಸ್ ಪ್ರೊಮೋ ರಿಲೀಸ್; ಹೊಸ ಆ್ಯಂಕರ್ ಗೆ ಮಣೆ….!
ನ್ಯೂಸ್ ಆ್ಯರೋ : ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಪ್ರತ್ಯೇಕ ಫ್ಯಾನ್ ಬೇಸ್ ಅನ್ನು ಹೊಂದಿದೆ. ಜನರಿಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೇಗೆ ಕೂತುಹಲ ಇರುತ್ತದೋ ಅದೇ ರೀತಿ ಕಾರ್ಯಕ್ರಮ ನಿರೂಪಕರ ಬಗ್ಗೆಯೂ ಅಷ್ಟೇ ಕುತೂಹಲವಿದೆ. ಎಲ್ಲಾ ಭಾಷೆಗಳಲ್ಲೂ ಈ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿಬರುತ್ತಿದೆ. ಹಿಂದಿ ಬಿಗ್ ಬಾಸ್ ಶೋವನ್ನು ಬಾಲಿವುಡ್ ನ ಬಾದ್ ಷಾ ಸಲ್ಮಾನ್ ಖಾನ್ ನಡೆಸಿಕೊಡ್ತಾರ