ನ್ಯೂಸ್ ಆ್ಯರೋ: ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೀಸನ್ 11ರ ಮೊದಲನೇ ವಾರವೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದಿರುವ ಸೀಸನ್ 11ರ ಸ್ಪರ್ಧಿಗಳಿಗೆ ಈಗ ಕಿಚ್ಚನ ಪಂಚಾಯ್ತಿ ಶುರುವಾಗಿದೆ. ಮೊದಲ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವುದು ಸರಿ- ಯಾವುದು ತಪ್ಪು ಅನ್ನೋದರ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದೆ. ಪ್ರತಿ ಸೀಸನ್ಗಿಂತ ಈ ಸ
ದರ್ಶನ್ ಮನೆಯಲ್ಲಿ ಸಿಕ್ಕ ಹಣದ ಸೀಕ್ರೆಟ್ ರಿವೀಲ್; ಸಿವಿ ನಾಗೇಶ್ ವಾದ ವೈಖರಿಗೆ ದಾಸ ಖುಷ್
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಮುಚ್ಚಿ ಹಾಕಲು ದರ್ಶನ್ ಲಕ್ಷ ಲಕ್ಷ ಹಣವನ್ನು ಮನೆಯಲ್ಲೇ ಇಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ಇದೇ ವಿಚಾರವಾಗಿ ಹಿರಿಯ ವಕೀಲ ಸಿವಿ ನಾಗೇಶ್, ದರ್ಶನ್ ಪರವಾಗಿ ವಾದ ಮಂಡಿಸಿದ್ದಾರೆ. ನಿನ್ನೆಯೇ ದರ್ಶನ್ ಪರವಾಗಿ ಸುದೀರ್ಘವಾದ ವಾದ ಮಂಡನೆಯನ್ನು ಸಿವಿ ನಾಗೇಶ್ ಮಾಡಿದ್ದರು. ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ (ಅಕ್ಟೋಬರ್ 05) ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನ
ಸಹ ಸ್ಪರ್ಧಿಗಳ ನೆಮ್ಮದಿ ಕೆಡಿಸಿದ ಜಗದೀಶ್ ‘ಮೈಂಡ್ ಗೇಮ್’: ಎಲಿಮಿನೇಟ್ ಬಲೆಯಿಂದ ಪಾರಾಗ್ತಾರಾ “ಸಿಂಗಲ್ ಸಿಂಹ”..!?
ನ್ಯೂಸ್ ಆ್ಯರೋ : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ವಾರವಾಗುತ್ತ ಬಂತು. ಮೊದಲ ವಾರದಲ್ಲಿಯೇ ಸಾಕು ಸಾಕೆನಿಸುವಷ್ಟು ಜಗಳ, ಕಾದಾಟ, ವಾಗ್ವಾದಗಳಾಗಿವೆ. ಅಲ್ಲಿ ನಡೆದ ಬಹುತೇಕ ಜಗಳಗಳಲ್ಲಿ ಮುಖ್ಯ ಪಾತ್ರ ವಹಿಸಿರುವುದು ಲಾಯರ್ ಜಗದೀಶ್. ಜಗದೀಶ್ ಜಗಳ ಆಡದಿರುವ ಸ್ಪರ್ಧಿಯೇ ಇಲ್ಲ ಎನ್ನಬಹುದೇನೊ. ಯಾರನ್ನೂ ಬಿಡದೆ ಪ್ರತಿಯೊಬ್ಬ ಸ್ಪರ್ಧಿಯೊಂದಿಗೂ ಜಗದೀಶ್ ಜಗಳವಾಡಿದ್ದಾರೆ. ಅವರ ಜಗಳದ ಹಿಂದಿನ ಮರ್ಮ ಏನು ಎಂಬುದು ಸ್ವತಃ ಸ್ಪರ್ಧಿಗ
ಮಲಯಾಳಂ ನಟ ಮೋಹನ್ ರಾಜ್ ನಿಧನ: ಹಲವು ಗಣ್ಯರಿಂದ ಸಂತಾಪ
ನ್ಯೂಸ್ ಆ್ಯರೋ: ಮಲಯಾಳಂ ನಟ ಮೋಹನ್ ರಾಜ್ (69) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ಶುಕ್ರವಾರ ನಿಧನರಾದರು ಎಂದು ವರದಿಗಳು ತಿಳಿಸಿವೆ. 1988 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಮೋಹನ್ ರಾಜ್ ಅವರು 1989 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ‘ಕಿರೀಡಂ’ ಮಲಯಾಳಂ ಸಿನಿಮಾದಲ್ಲಿ ‘ಕಿರಿಕಾದನ್ ಜೋಸ್’ ಹೆಸರಿನ ಖಳನ
60 ಸೆಕೆಂಡ್ಗಳ ಶಾರ್ಟ್ಸ್ಗೆ ವಿದಾಯ; ಹೊಸ ಸರ್ಪ್ರೈಸ್ ನೀಡಿದ ಯೂಟ್ಯೂಬ್
ನ್ಯೂಸ್ ಆ್ಯರೋ: ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಬೈಟೆಡ್ಯಾನ್ಸ್ ಒಡೆತನದ ಟಿಕ್ಟಾಕ್ಗೆ ಯೂಟ್ಯೂಬ್ ಶಾರ್ಟ್ಸ್ ಪ್ರತಿಸ್ಪರ್ಧಿಯಾಗಿದೆ. ಅತಿ ವೇಗವಾಗಿ ಬಳಕೆದಾರರನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಹೆಚ್ಚಿನ ಯೂಟ್ಯೂಬ್ ಬಳಕೆದಾರರು ಇದರ ಮೂಲಕ ಶಾರ್ಟ್ಸ್ ಹಂಚಿಕೊಳ್ಳುತ್ತಾರೆ. ಈವರೆಗೆ 3 ನಿಮಿಷಗಳ ಕಾಲ ಶಾರ್ಟ್ಸ್ ಹಂಚಿಕೊಳ್ಳುವ ಅವಕಾಶ ಯೂಟ್ಯೂಬ್ ನೀಡಿತ್ತು. ಆದರೀಗ ಯೂಟ್ಯೂಬ್ ಅದರ ಕಾಲಮಿತಿಯನ್ನು ಹೆಚ