ಬಿಗ್ ಬಾಸ್ ಕನ್ನಡ ಸೀಸನ್ 11 : ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?

ಮನರಂಜನೆ

ನ್ಯೂಸ್ ಆ್ಯರೋ: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮೊದಲ ವಾರವೇ ಎಲಿಮಿನೇಟ್ ಆದವರು ಯಾರು ಎಂಬ ಕುತೂಹಲಕ್ಕೆ ಇಂದು ಅಧಿಕೃತವಾಗಿ ತೆರೆಬೀಳಲಿದೆ. ಆದರೆ ಅದಕ್ಕೆ ಮೊದಲು ಯಾರು ಎಲಿಮಿನೇಟ್ ಆಗಿರುವುದು ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ದಿನ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಹಾಗೂ ಮಾನಸಾ ಸೇಫ್ ಆಗಿದ್ದರು.ಈ ವಾರ ಮನೆಯಿಂದ ಲಾಯರ್ ಜಗದೀಶ್ ಹೊರಹೋಗಬಹುದು ಎಂದು ಮನೆಯವರೆಲ್ಲರೂ ಅಭಿಪ್ರಾಯ ಪಟ್ಟಿದ್ದರು. ಆದರೆ

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಜಾನಿ ಮಾಸ್ಟರ್‌: ಬಿಗ್ ಶಾಕ್ ಕೊಟ್ಟ ಕೇಂದ್ರ

ಮನರಂಜನೆ

ನ್ಯೂಸ್ ಆ್ಯರೋ: ಅತ್ಯಾಚಾರ ಆರೋಪ ಎದುರಿಸುತ್ತಿರುವ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಪಡೆದಿದೆ ಎಂದು ವರದಿಯಾಗಿದೆ. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದ

ಬಿಗ್ ಬಾಸ್ ನಿಮ್ಮನ್ನ ಎಕ್ಸ್‌ಪೋಸ್ ಮಾಡ್ತೀನಿ ಎಂದಿದ್ದ ಜಗದೀಶ್‌; ಖಡಕ್ ಉತ್ತರ ಕೊಟ್ಟ ಕಿಚ್ಚ

ಮನರಂಜನೆ

ನ್ಯೂಸ್ ಆ್ಯರೋ: ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್ 11 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೀಸನ್ 11ರ ಮೊದಲನೇ ವಾರವೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದಿರುವ ಸೀಸನ್ 11ರ ಸ್ಪರ್ಧಿಗಳಿಗೆ ಈಗ ಕಿಚ್ಚನ ಪಂಚಾಯ್ತಿ ಶುರುವಾಗಿದೆ. ಮೊದಲ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವುದು ಸರಿ- ಯಾವುದು ತಪ್ಪು ಅನ್ನೋದರ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದೆ. ಪ್ರತಿ ಸೀಸನ್‌ಗಿಂತ ಈ ಸ

ದರ್ಶನ್​ ಮನೆಯಲ್ಲಿ ಸಿಕ್ಕ ಹಣದ ಸೀಕ್ರೆಟ್ ರಿವೀಲ್; ಸಿವಿ ನಾಗೇಶ್ ವಾದ ವೈಖರಿಗೆ ದಾಸ ಖುಷ್

ಮನರಂಜನೆ

ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಮುಚ್ಚಿ ಹಾಕಲು ದರ್ಶನ್ ಲಕ್ಷ ಲಕ್ಷ ಹಣವನ್ನು ಮನೆಯಲ್ಲೇ ಇಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ಇದೇ ವಿಚಾರವಾಗಿ ಹಿರಿಯ ವಕೀಲ ಸಿವಿ ನಾಗೇಶ್, ದರ್ಶನ್ ಪರವಾಗಿ ವಾದ ಮಂಡಿಸಿದ್ದಾರೆ. ನಿನ್ನೆಯೇ ದರ್ಶನ್ ಪರವಾಗಿ ಸುದೀರ್ಘವಾದ ವಾದ ಮಂಡನೆಯನ್ನು ಸಿವಿ ನಾಗೇಶ್ ಮಾಡಿದ್ದರು. ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ (ಅಕ್ಟೋಬರ್ 05) ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನ

ಸಹ ಸ್ಪರ್ಧಿಗಳ ನೆಮ್ಮದಿ ಕೆಡಿಸಿದ ಜಗದೀಶ್ ‘ಮೈಂಡ್ ಗೇಮ್’: ಎಲಿಮಿನೇಟ್ ಬಲೆಯಿಂದ ಪಾರಾಗ್ತಾರಾ “ಸಿಂಗಲ್ ಸಿಂಹ”..!?

ಮನರಂಜನೆ

ನ್ಯೂಸ್ ಆ್ಯರೋ : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ವಾರವಾಗುತ್ತ ಬಂತು. ಮೊದಲ ವಾರದಲ್ಲಿಯೇ ಸಾಕು ಸಾಕೆನಿಸುವಷ್ಟು ಜಗಳ, ಕಾದಾಟ, ವಾಗ್ವಾದಗಳಾಗಿವೆ. ಅಲ್ಲಿ ನಡೆದ ಬಹುತೇಕ ಜಗಳಗಳಲ್ಲಿ ಮುಖ್ಯ ಪಾತ್ರ ವಹಿಸಿರುವುದು ಲಾಯರ್ ಜಗದೀಶ್. ಜಗದೀಶ್ ಜಗಳ ಆಡದಿರುವ ಸ್ಪರ್ಧಿಯೇ ಇಲ್ಲ ಎನ್ನಬಹುದೇನೊ. ಯಾರನ್ನೂ ಬಿಡದೆ ಪ್ರತಿಯೊಬ್ಬ ಸ್ಪರ್ಧಿಯೊಂದಿಗೂ ಜಗದೀಶ್ ಜಗಳವಾಡಿದ್ದಾರೆ. ಅವರ ಜಗಳದ ಹಿಂದಿನ ಮರ್ಮ ಏನು ಎಂಬುದು ಸ್ವತಃ ಸ್ಪರ್ಧಿಗ

Page 41 of 51