ಕ್ಯಾನ್ಸರ್​ ವಿರುದ್ಧ ಹೋರಾಡಿ ಸೋತು ಹೋದ್ರು ನಟ; ಪ್ರೇಕ್ಷಕರನ್ನು ರಂಜಿಸಿದ ಹಾಸ್ಯನಟ ಇನ್ನಿಲ್ಲ

ಮನರಂಜನೆ

ನ್ಯೂಸ್ ಆ್ಯರೋ: ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಬಾಡಿಗಾರ್ಡ್, ಬಿಂದು ಅವರ ತಂದೆ ಮತ್ತು ಇತರ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ ಹಾಸ್ಯನಟ ಮತ್ತು ನಟ ಅತುಲ್ ಪರ್ಚುರೆ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು ಮತ್ತು ಕೆಲವು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಅಕ್ಟೋಬರ್ 14 ರ ಇಂದು ಮುಂಬೈನಲ್ಲಿ ಅವರು ಕೊನೆಯುಸಿರೆಳೆದರು. ಅತುಲ್ ಪರ್ಚುರೆ ಕೇವಲ ಟಿವಿ ಹಾಸ್ಯನಟ ಮತ್ತು

ಬಿಗ್ ಬಾಸ್ ಗೆ ಕಿಚ್ಚನ ವಿದಾಯ ; ಅಪ್ಪನ ನಿರ್ಧಾರಕ್ಕೆ ಪುತ್ರಿ ಸಾನ್ವಿ ಏನಂದ್ರು?

ಮನರಂಜನೆ

ನ್ಯೂಸ್ ಆ್ಯರೋ: ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಅಂದ್ರೆ ಸುದೀಪ್.. ಸುದೀಪ್ ಅಂದ್ರೆ ಬಿಗ್ ಬಾಸ್ ಅಂತ ಅವರ ಅಭಿಮಾನಿಗಳು ಕರೆಯುತ್ತಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಒಂದು ಖದರ್ ಬಂದಿದ್ದೇ ಸುದೀಪ್ ಅವರಿಂದ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಅವರು ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳುವ ಮಾತನಾಡಿ

ಫ್ಯಾನ್ಸ್‌ ಗೆ ಗುಡ್ ನ್ಯೂಸ್ ಕೊಟ್ಟ ಉಪೇಂದ್ರ; “ಯುಐ” ರಿವೀಲ್ ಕುರಿತು ಬಿಗ್‌ ಅಪ್‌ ಡೇಟ್‌

ಮನರಂಜನೆ

ನ್ಯೂಸ್ ಆ್ಯರೋ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ (UI) ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ವಿಶ್ವದಾದ್ಯಂತ ಡಿ.20ಕ್ಕೆ ‘ಯುಐ’ ಸಿನಿಮಾ ರಿಲೀಸ್ ಆಗೋದಾಗಿ ಉಪೇಂದ್ರ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಲವು ವರ್ಷಗಳ ನಂತರ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಯುಐ’ ಚಿತ್ರ ನೋಡಲು ಪ್ರೇಕ್ಷಕರು ಎದುರು ನೋಡ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಕಮಾಲ್ ‘ಯುಐ’ ಇದೇ ಡಿಸೆಂ

ಕಳಚಿತು ಚಂದನವನದ ಕೊಂಡಿ; ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ನಿಧನ

ಮನರಂಜನೆ

ನ್ಯೂಸ್ ಆ್ಯರೋ: ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಅವರು ಇಂದು (ಅ.14) ನಿಧನ ಹೊಂದಿದ್ದಾರೆ. ಅವರಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್ ಅವರು ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರ ಅನ್ನೋದು ವಿಶೇಷ. ದತ್ತರಾಜ್​ ಅವರಿಗೆ ರಾಜ್​ಕುಮಾರ್ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇತ್ತು. ಅವರು ರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣ

ಅಭಿನಯ ಚಕ್ರವರ್ತಿಗೆ ಬಿಗ್​ಬಾಸ್ ನಿಂದ ಆಯ್ತು ಅವಮಾನ; ಈ ಕಾರಣಕ್ಕೆ ಹೊರಬಂದ್ರಾ ಕಿಚ್ಚ!?

ಮನರಂಜನೆ

ನ್ಯೂಸ್ ಆ್ಯರೋ: “ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್​ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ” ಎಂದು ಮಾಜಿ ಬಿಗ್​ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ರೂಪೇಶ್ ರಾಜಣ್ಣ.. ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್​ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ.

Page 36 of 50