X ನಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆದ ಪ್ರಧಾನಿ ಮೋದಿ – ಅತ್ಯಧಿಕ ಫಾಲೋವರ್ಸ್ ಪಡೆದು ಜಾಗತಿಕ ನಾಯಕನಾದ “ನಮೋ”

ದೇಶ

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ 100 ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕ ಎಂಬ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ (38.1 ಮಿಲಿಯನ್ ಫಾಲೋವರ್ಸ್), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಫಾಲೋವರ್ಸ್) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಫಾಲೋವರ್ಸ್) ಅವರಿಗಿಂತ ಪ್ರ

ಕೀ ಇಲ್ಲದಿದ್ರೂ 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥನ “ರತ್ನ ಭಂಡಾರ” – ಭಂಡಾರ ರಹಸ್ಯ ಬಯಲಾಗೋ ಕಾಲ ಸನ್ನಿಹಿತ..!!

ದೇಶ

ನ್ಯೂಸ್ ಆ್ಯರೋ : ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ಇಂದು ತೆರೆಯಲಾಗಿದೆ. ರತ್ನ ಭಂಡಾರ ದೀರ್ಘಕಾಲದಿಂದ ಮುಚ್ಚಿದ್ದರಿಂದ, ದುರಸ್ತಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್

ಹುತಾತ್ಮ‌ ಯೋಧ ಕ್ಯಾ. ಅಂಶುಮಾನ್ ಸಿಂಗ್ ಫ್ಯಾಮಿಲಿಯಲ್ಲಿ ಪರಿಹಾರದ ಹಣಕ್ಕಾಗಿ ಕಲಹ – NOK rules ಬದಲಾವಣೆಗೆ ಆಗ್ರಹಿಸಿದ್ದೇಕೆ ಕ್ಯಾ. ಸಿಂಗ್ ಪೋಷಕರು?

ದೇಶ

ನ್ಯೂಸ್ ಆ್ಯರೋ : ಕಳೆದ ವರ್ಷ ಜುಲೈ 19 ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಮದ್ದುಗುಂಡುಗಳ ಡಂಪ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡ ಉಂಟಾಗಿದ್ದ ವೇಳೆ ತಮ್ಮ ಸಹೋದ್ಯೋಗಿಗಳ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ್ದ ಕ್ಯಾ. ಅಂಶುಮಾನ್ ಸಿಂಗ್ ಕುಟುಂಬದಲ್ಲಿ ಪರಿಹಾರದ ವಿಚಾರದಲ್ಲಿ ಒಡಕು ಮೂಡಿದೆ. ಇತ್ತೀಚೆಗಷ್ಟೇ ಸಿಂಗ್ ಅವರ ಪತ್ನಿ ಸ್ಮೃತಿ ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು

ವಿಚ್ಛೇದಿತ ಮುಸ್ಲಿಂ ಮಹಿಳೆಯರೂ ಪತಿಯಿಂದ ಜೀವನಾಂಶ ಕೇಳಬಹುದಾ? – ಸುಪ್ರೀಂ ಕೋರ್ಟ್ ನೀಡ್ತು ಮಹತ್ವದ ತೀರ್ಪು..

ದೇಶ

ನ್ಯೂಸ್ ಆ್ಯರೋ : ಮುಸ್ಲಿಂ ಸಮುದಾಯದ ಜೀವನ ಪದ್ಧತಿ ಸಾಮಾನ್ಯ ಹಿಂದೂಗಳಿಗಿಂತ ಭಿನ್ನವಾಗಿದೆ. ತ್ರಿವಳಿ ತಲಾಕ್ ಬ್ಯಾನ್ ಆದ ಬಳಿಕ ಮುಸ್ಲಿಂ ಮಹಿಳೆಯರು ಕೊಂಚ ಕಾನೂನಿನಲ್ಲಿ ಮುನ್ನಡೆ ಸಾಧಿಸಿದ್ದು, ಸದ್ಯ ಮುಸ್ಲಿಂ ಮಹಿಳೆಯರು ತನ್ನ ಪತಿಯಿಂದ ಜೀವನಾಂಶವನ್ನು ಕೇಳುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಜುಲೈ 10, 2024) ಮಹತ್ವದ ಆದೇಶವನ್ನು ನೀಡಿದೆ. CrPC ಯ ಸೆಕ್ಷನ್ 125 ರ ಅಡಿಯಲ್ಲಿ ಮುಸ್ಲಿಂ ಮಹಿಳೆ ತನ್ನ ಪತಿ

ಆಡಳಿತದಲ್ಲಿ ದಕ್ಷತೆ ನೀಡಲು ಎಂಟು ಸಂಪುಟ ಸಮಿತಿ ರಚಿಸಿದ ಕೇಂದ್ರ – ಭದ್ರತಾ ಸಮಿತಿಗೆ ಪ್ರಧಾನಿಯೇ ಬಾಸ್..!!

ದೇಶ

ನ್ಯೂಸ್ ಆ್ಯರೋ : ಸತತ ಮೂರನೇ ಬಾರಿಗೆ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವೇಗ ಮತ್ತು ಬದ್ಧತೆ ನೀಡುವ ಸಲುವಾಗಿ ಎಂಟು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ. ನೇಮಕಾತಿಗಳ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ ಸೇರಿ 8 ಸಮಿತಿಗಳನ್ನು ರಚಿಸಲಾಗಿದ್ದು, ಭದ್ರತಾ ಸಮಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯಸ್ಥರಾಗಿದ್ದಾರೆ. ನೇಮಕಾತಿಗಳ ಸಂಪುಟ ಸಭೆ

Page 64 of 65