ನ್ಯೂಸ್ ಆ್ಯರೋ: ಪ್ರಸ್ತುತ ಎಲ್ಲರೂ ಸರ್ವೆ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚುನ ಬ್ಯಾಂಕ್ ಖಾತೆಗಳನ್ನು ಹೊಂದುತ್ತಾರೆ. ಆದರಲ್ಲೂ ಸರ್ಕಾರಿ ಅಥಾವ ಖಾಸಗಿ ನೌಕರಿದಾರರು, ಉದ್ಯಮಿಗಳು, ವ್ಯಾಪಾರಸ್ಥರು ಈ ಪದ್ದತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಆದರಲ್ಲೂ ನೌಕರಿದಾರರು ಒಂದು ಸಂಬಳ ಖಾತೆ ಹೊಂದಿದರೆ ಇನ್ನೊಂದು ಉಳಿತಾಯ ಖಾತೆ ಹೊಂದಿರುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಂಶವನ್ನ
ಮುಂಜಾನೆ ಎದ್ದಾಕ್ಷಣ ಇವುಗಳನ್ನು ನೋಡಿ; ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದು
ಬೆಳಿಗ್ಗೆ ಏಳುವ ಸಮಯ ಬಹಳ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ, ನೀವು ಖಂಡಿತವಾಗಿಯೂ ಆರೋಗ್ಯದ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಬೆಳಿಗ್ಗೆ ಎದ್ದಾಗ ನೀವು ಮಾಡಬೇಕಾದ ಮೊದಲ ಕೆಲಸ ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.. ಮಂಗಳಕರ ಚಿತ್ರವನ್ನು ನೋಡಿ: ನಿದ್ರೆಯಿಂದ ಎದ್ದ ತಕ್ಷಣ ನಿಮ್ಮ ಕಣ್ಣುಗಳನ್ನು ತೆರೆಯಬೇಡಿ. ನಿಮ್ಮ ಕಣ್ಣುಗಳನ್ನು ನಿಧಾನವಾಗಿ ತೆರೆಯಿರ
ಸಂಜೆ ನೀವು ಇವುಗಳನ್ನು ಮಾಡಲೇಬೇಡಿ; ಲಕ್ಷ್ಮಿ ದೇವಿ ನಿಮ್ಮನ್ನು ಬಿಟ್ಟು ಹೋಗೋದು ಗ್ಯಾರೆಂಟಿ !
ನ್ಯೂಸ್ ಆ್ಯರೋ: ಸಂಜೆ ಸಮಯವು ಲಕ್ಷ್ಮಿ ದೇವಿಯ ಸಂಚಾರದ ಸಮಯವಾಗಿದೆ. ಹಾಗಾಗಿ ಸಂಜೆ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಸಂಪತ್ತಿನ ಅಧಿದೇವತೆಯನ್ನು ಒಲಿಸಿಕೊಳ್ಳಲು ಸಂಜೆ ನಾವು ಯಾವ ಕೆಲಸಗಳನ್ನು ಮಾಡಬಾರದು.? ಎಂಬುದನ್ನು ತಿಳಿದುಕೊಳ್ಳಿ. ತುಳಸಿಯನ್ನು ಮುಟ್ಟದಿರಿ: ಲಕ್ಷ್ಮಿ ದೇವಿಯ ದರ್ಶನದ ಸಮಯದಲ್ಲಿ ಅಥವಾ ಸಂಜೆ ವೇಳೆ ನೀವು ಮರೆತು ಕೂಡ ತುಳಸಿ ಗಿಡವನ್ನು ಮುಟ್ಟಬಾರದು. ಈ ತಪ್ಪನ್ನು ಮಾಡುವ
ಪುರುಷರ ಈ ಗುಣಗಳಿಗೆ ಮಹಿಳೆಯರು ಫಿದಾ ಆಗ್ತಾರಂತೆ: ಆ ವಿಶೇಷ ಗುಣಗಳು ನಿಮ್ಮಲ್ಲಿ ಇದೆಯಾ?
ಮಹಿಳೆಯರಿಗೆ ಪುರುಷರು ಹಲವಾರು ಕಾರಣಗಳಿಂದ ಇಷ್ಟವಾಗುತ್ತಾರೆ. ಅಂತೆಯೇ ಕೆಲವು ಸಣ್ಣ ವಿಚಾರಗಳಲ್ಲಿ ಮನಸ್ತಾಪ ಬಂದು ದೂರ ಕೂಡ ಆಗುತ್ತಾರೆ ಎಂದು ಹೇಳುತ್ತಾರೆ. ಆದರೆ ಮಹಿಳೆಯರಿಗೆ ಸದಾ ಇಷ್ಟವಾಗುವ ಗುಣಗಳನ್ನೇ ರೂಡಿ ಆಗಿಸಿಕೊಳ್ಳುವುದು ಪುರುಷರಿಗೂ ಕಷ್ಟ. ಇದರಿಂದ ಮಹಿಳೆಯರು ದಿನ ಕಳೆದಂತೆ ಪುರುಷರಿಂದ ಸ್ವಲ್ಪ ಸ್ವಲ್ಪವೇ ದೂರ ಆಗುತ್ತಾರೆ. ಪುರುಷರು ಕೆಲವೊಮ್ಮೆ ತಮ್ಮದೇ ಆದ ಬಗೆಯಲ್ಲಿ ಮಾಡುವ ಕುಚೇಷ್ಟೆಗಳು, ಕೀಟಲೆಗಳು ಮಹಿಳೆಯರಿಗ