ಶ್ರೀರಾಮರಕ್ಷಾಸ್ತೋತ್ರ ಶ್ಲೋಕ ಒಂದು ಮತ್ತು ಎರಡು ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ರೀರಾಮರಕ್ಷಾಸ್ತೋತ್ರ ಶ್ಲೋಕ ಒಂದು ಮತ್ತು ಎರಡು ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ಲೋಕ 1
ಶ್ರೀ ಗಣೇಶಾಯ ನಮಃ | ಅಸ್ಯ ಶ್ರೀ ರಾಮರಕ್ಷಾಸ್ತೋತ್ರಮಂತ್ರಸ್ಯ | ಬುಧಕೌಶಿಕ ಋಷಿ: | ಅನುಷ್ಟುಪ್ ಛಂದ : | ಶ್ರೀ ಸೀತಾರಾಮಚಂದ್ರೋ ದೇವತಾ | ಸೀತಾ ಶಕ್ತಿ: | ಶ್ರೀಮದ್ಧನುಮಾನ್‌ ಕೀಲಕಂ | ಶ್ರೀ ರಾಮಚಂದ್ರ ಪ್ರೀತ್ಯರ್ಥ ಶ್ರೀ ರಾಮರಕ್ಷಾಸ್ತೋತ್ರ ಜಪೇ ವಿನಿಯೋಗ || 1 ||

ಅರ್ಥ
ಬುಧಕೌಶಿಕ ಋಷಿಯಿಂದ ಅನುಷ್ಟುಪ್ ಛಂದಸ್ಸಿನಲ್ಲಿ ಬರೆಯಲ್ಪಟ್ಟು, ಶ್ರೀ ರಾಮಚಂದ್ರ, ಸೀತಾದೇವಿ ಹಾಗೂ ಹನುಮಂತರ ವಿಶೇಷ ಒಲುಮೆಗಳಿಸುವ ಮಾಧ್ಯಮವಾದ ಈ ಶ್ರೀರಾಮರಕ್ಷಾಸ್ತೋತ್ರ ಪಠಣವು, ಆ ಗಣೇಶ ದೇವರ ಕೃಪೆಯಿಂದ ನಿರ್ವಿಘ್ನವಾಗಲಿ ! ||1||

ಶ್ಲೋಕ 2
ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧ ಪದ್ಮಾಸನಸ್ಥಂ | ಪೀತಂವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ | ವಾಮಾಂಕಾರೂಢಸೀತಾಮುಖ ಕಮಲಮಿಲಲ್ಲೋಚನಂ
ನೀರದಾಭಂ ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಮ್ || 2 ||

ಅರ್ಥ
ಜಟಾಧರನೂ, ಪೀತಾಂಬರಧಾರಿಯೂ ಆಗಿ ಪದ್ಮಾಸನ ಹಾಕಿ ಕುಳಿತಿರುವ ತೇಜಸ್ವಿ ಕಣ್ಣುಗಳ, ಪ್ರಸನ್ನ ಮುಖಮುದ್ರೆಯ, ಎಡತೊಡೆಯ ಮೇಲೆ ಕುಳಿತಿರುವ ಮನದನ್ನೆ ಸೀತೆಯ ಕಡೆ ಒಲವಿನ ನೋಟಬೀರುತ್ತಿರುವ, ಬಿಲ್ಲುಬಾಣಗಳಿಂದೊಡಗೂಡಿದ ಆಜಾನುಬಾಹು ನೀಲಮೇಘ ಶ್ಯಾಮನಾದ ಸಾಲಂಕೃತ ಆ ರಾಮಚಂದ್ರನನ್ನು ಮನಸಾರೆ ಧ್ಯಾನಿಸುವ ||2||

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *