Skip to content
Live Updates
  • ಇಂದು ಗ್ರ್ಯಾಂಡ್​​ ಆಗಿ iPhone SE4 ಲಾಂಚ್; ಕಡಿಮೆ ಬೆಲೆಗೆ ಸಿಗುತ್ತೆ ಈ ಫೋನ್
  • ʼಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾʼ: ವಿವಾದ ಸೃಷ್ಟಿಸಿದ ಸಚಿವ ಜಾರ್ಜ್ ಹೇಳಿಕೆ
  • ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ; ಸ್ನಾನಕ್ಕೆ ಯೋಗ್ಯವಲ್ಲ, ವೈದ್ಯರ ಎಚ್ಚರಿಕೆ
  • ದಿನ ಭವಿಷ್ಯ 19-02-2025; ಇಂದಿನ ರಾಶಿಫಲ ಹೀಗಿದೆ
  • ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಮತ್ತೊಂದು ಶಾಕ್ : ಹಾಲಿನ ದರ ಹೆಚ್ಚಳಕ್ಕೆ ಸಿದ್ಧತೆ
    Tuesday, October 14
    News Arrow Logo 1

    • ಕರ್ನಾಟಕ
    • ಕರಾವಳಿ
    • ಕ್ರೈಂ
    • ದೇಶ
    • ರಾಜಕೀಯ

    ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ಯಾ? ಹುಷಾರ್ ಕಣ್ರೀ; ನಿಮಗೆ ದಂಡ ಬೀಳಬಹುದು

    BY Team News ArrowOctober 14, 2024October 14, 2024
    penalized
    Spread the love

    ನ್ಯೂಸ್ ಆ್ಯರೋ: ಪ್ರಸ್ತುತ ಎಲ್ಲರೂ ಸರ್ವೆ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚುನ ಬ್ಯಾಂಕ್ ಖಾತೆಗಳನ್ನು ಹೊಂದುತ್ತಾರೆ. ಆದರಲ್ಲೂ ಸರ್ಕಾರಿ ಅಥಾವ ಖಾಸಗಿ ನೌಕರಿದಾರರು, ಉದ್ಯಮಿಗಳು, ವ್ಯಾಪಾರಸ್ಥರು ಈ ಪದ್ದತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಆದರಲ್ಲೂ ನೌಕರಿದಾರರು ಒಂದು ಸಂಬಳ ಖಾತೆ ಹೊಂದಿದರೆ ಇನ್ನೊಂದು ಉಳಿತಾಯ ಖಾತೆ ಹೊಂದಿರುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಂಶವನ್ನು ಮರೆಯಬೇಡಿ.

    Custom Ad

    ಹೌದು. . ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣವನ್ನು ಇಟ್ಟು, ನಿಯಮಿತವಾಗಿ ಹಣ ವ್ಯವಹಾರ ನಡೆಸಬೇಕು. ಇಲ್ಲವಾದರೆ ಬ್ಯಾಂಕ್ ಗ್ರಾಹಕನಿಗೆ ಹೆಚ್ಚಿನ ದಂಡ ವಿಧಿಸುತ್ತದೆ. ಹೀಗಾಗಿ, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯೆಗೊಳಿಸಿ ಎಂದು ಪರಿಣಿತರು ಸಲಹೆ ನೀಡಿತ್ತಾರೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆ ಕೂಡಲೇ ಬ್ಯಾಂಕ್ಗೆ ತೆರಳಿ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಿಸುವುದು ಒಳಿತು.

    ಯಾಕೆಂದರೆ, ನಿಮ್ಮ ಎಲ್ಲಾ ಹೂಡಿಕೆಗಳು, ಸಾಲ, ವ್ಯಾಪಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮತ್ತು ವಿಮೆ (ಇನ್ಷೂರೆನ್ಸ್) ಯೊಂದಿಗೆ ಸಂಪರ್ಕ ಹೊಂದಿರುವ ಪೇಮೆಂಟ್ಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ.

    ಇಂದಿನ ದಿನಮಾನದಲ್ಲಿ ಬಹುತೇಕ ಎಲ್ಲ ಬ್ಯಾಂಕುಗಳು ಸಂಬಳ ಖಾತೆ ಅಲ್ಲದ ಉಳಿತಾಯ ಖಾತೆಗಳಿಗೂ ರೂ 10,000 ಸಾವಿರದವರೆಗೂ ಮಿನಿಮಮ್ ಬ್ಯಾಲನ್ಸ್ ಮೊತ್ತ ಇರಿಸಬೇಕು ಎಂದು ನಿಯಮಗಳನ್ನು ಹಾಕಿಕೊಂಡಿವೆ. ಅಂದರೆ, ಒಂದು ತಿಂಗಳಲ್ಲಿ ಬ್ಯಾಂಕ್ ಖಾತೆಯಲ್ಲಿ ಒಮ್ಮೆಯಾದರೂ ರೂ 10,000 ನಿಮ್ಮ ಖಾತೆಯಲ್ಲಿ ಇರಬೇಕು. ಅಕಸ್ಮಾತ್ ಅಷ್ಟು ಹಣ ನಿಮ್ಮ ಖಾತೆಯಲ್ಲಿ ಇರದೇ ಹೋದರೆ ಆಗ ಬ್ಯಾಂಕ್ ಪೆನಾಲ್ಟಿ ಎಂದು ದಂಡ ಹಾಕುತ್ತದೆ.

    ಕೆಲವು ಬ್ಯಾಂಕ್ಗಳು ಸತತ 3 ಆಥಾವ 6 ತಿಂಗಳು (ಇದು ಬ್ಯಾಂಕ್ ಮೇಲೆ ನಿಶ್ಚಯವಾಗುತ್ತವೆ) ಯಾವುದೇ ವಹಿವಾಟು ನಡೆಸದೇ ಹೋದರೆ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಯತ್ತವೆ. ಅದನ್ನು ಸಕ್ರಿಯಗೊಳಿಸಬಹುದಾದರೂ ಹೆಚ್ಚುವರಿ ಶುಲ್ಕ ಇತ್ಯಾದಿ ರಗಳೆಗಳು ಎದುರಾಗಬಹುದು. ಮೂರ್ನಾಲ್ಕು ಬ್ಯಾಂಕ್ ಖಾತೆಗಳಿದ್ದರೆ ಹೇಗೋ ನಿಭಾಯಿಸಬಹುದು. ಇನ್ನೂ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳಿದ್ದರೆ ಕೆಲ ಖಾತೆಗಳು ಕಣ್ತಪ್ಪಿಸಿಬಿಡಬಹುದು.

    Previous Post

    ಹೊಸ ಸರ್ಕಾರಕ್ಕೆ ವೇದಿಕೆ ಸಜ್ಜು; ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು!

    Next Post

    ರೇಣುಕಾಸ್ವಾಮಿ ಕೊಲೆ ಕೇಸ್; ಪವಿತ್ರಾ ಗೌಡಗೆ ಸಿಗಲಿಲ್ಲ ಬಿಡುಗಡೆ ಭಾಗ್ಯ

    Leave a Comment

    Leave a Reply Cancel reply

    Your email address will not be published. Required fields are marked *

    Recent Posts

    • ಇಂದು ಗ್ರ್ಯಾಂಡ್​​ ಆಗಿ iPhone SE4 ಲಾಂಚ್; ಕಡಿಮೆ ಬೆಲೆಗೆ ಸಿಗುತ್ತೆ ಈ ಫೋನ್
    • ʼಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾʼ: ವಿವಾದ ಸೃಷ್ಟಿಸಿದ ಸಚಿವ ಜಾರ್ಜ್ ಹೇಳಿಕೆ
    • ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ; ಸ್ನಾನಕ್ಕೆ ಯೋಗ್ಯವಲ್ಲ, ವೈದ್ಯರ ಎಚ್ಚರಿಕೆ
    • ದಿನ ಭವಿಷ್ಯ 19-02-2025; ಇಂದಿನ ರಾಶಿಫಲ ಹೀಗಿದೆ
    • ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಮತ್ತೊಂದು ಶಾಕ್ : ಹಾಲಿನ ದರ ಹೆಚ್ಚಳಕ್ಕೆ ಸಿದ್ಧತೆ

    Categories

    • Blog
    • Popular
    • ಆರೋಗ್ಯ ಮಾಹಿತಿ
    • ಉದ್ಯಮ ಉದ್ಯೋಗ
    • ಎಡಿಟರ್ ಟಾಕ್
    • ಕರಾವಳಿ
    • ಕರ್ನಾಟಕ
    • ಕ್ರೀಡೆ
    • ಕ್ರೈಂ
    • ಜಾಹೀರಾತು
    • ಟೆಕ್
    • ದಿನ ಭವಿಷ್ಯ
    • ದೇಶ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ಲೈಫ್ ಸ್ಟೈಲ್
    • ವಿಜ್ಞಾನ ವಿಶೇಷ
    • ವಿದೇಶ
    • ವೈರಲ್ ನ್ಯೂಸ್

    Related Posts

    love your husband
    ಲೈಫ್ ಸ್ಟೈಲ್

    ಪತಿರಾಯ ದಾರಿ ತಪ್ಪದಂತೆ ನೋಡಿಕೊಳ್ಳುವುದು ಹೇಗೆ?; ಶುರುವಾಗಿದೆ ಹೀಗೊಂದು ಹೊಸ ಕೋರ್ಸ್

    Spread the loveನ್ಯೂಸ್ ಆ್ಯರೋ: ಮದುವೆಯಾದ ಬಳಿಕ ದಂಪತಿಗಳ ನಡುವೆ ಪ್ರೀತಿ ಕಡಿಮೆಯಾಗುತ್ತದೆ, ಜೀವನ ಮೆಕಾನಿಕಲ್ ಆಗುತ್ತದೆ. ಇದರಿಂದ ಹೆಚ್ಚಿನ ಸಂಸಾರಗಳಲ್ಲಿ ಬಿರುಕು ಮೂಡುತ್ತಿದೆ. ಅಕ್ರಮ ಸಂಬಂಧಗಳು ಹುಟ್ಟಿಕೊಳ್ಳುತ್ತಿದೆ. ಹೀಗೆ ಹಲವು ಆರೋಪ

    Vidura Niti
    ಲೈಫ್ ಸ್ಟೈಲ್

    ಈ ಕೆಟ್ಟ ಗುಣಗಳಿರುವ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತಂತೆ; ಆ ಕೆಟ್ಟ ಗುಣಗಳಾವುವು ವಿದುರ ನ ನೀತಿಯಲ್ಲಿ ತಿಳಿದುಕೊಳ್ಳಿ

    Spread the loveನ್ಯೂಸ್ ಆ್ಯರೋ: ಸಾವು ಎನ್ನುವುದು ಖಚಿತ. ಹೀಗಾಗಿ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ದಿನ ಇಹಲೋಕವನ್ನು ತ್ಯಜಿಸಲೇ ಬೇಕು. ಆದರೆ ವ್ಯಕ್ತಿಯಲ್ಲಿನ ಈ ಕೆಟ್ಟ ಗುಣಗಳು ಆಯಸ್ಸನ್ನು ಕಡಿಮೆ ಮಾಡಿ, ಸಾವಿಗ

    ayyappa-swamy
    ಲೈಫ್ ಸ್ಟೈಲ್

    ಅಯ್ಯಪ್ಪನ ಭಕ್ತರು ಕಪ್ಪು ಬಟ್ಟೆಯನ್ನೇ ಧರಿಸಲು ಕಾರಣವೇನು?; ಮಾಲಾಧಾರಣೆ ಹೇಗೆ..?- ಹೇಗಿರುತ್ತೆ ವ್ರತ ?

    Spread the loveನ್ಯೂಸ್ ಆ್ಯರೋ: ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭ ಸಮಯದಲ್ಲಿ ಸಾವಿರಾರು ಭಕ್ತಾಧಿಗಳು ಅಯ್ಯಪ್ಪ ಮಾಲೆಯನ್ನು ಧರಿಸಿರುವುದನ್ನ ನಾವು ನೋಡುತ್ತೇವೆ. ಶಬರಿಮಲೆ ಯಾತ್ರೆ ಹೋಗುವ ಮೊದಲು ಸುಮಾರು 41 ದಿನಗಳ ಕಾಲ ಕಠಿಣ ವ್ರತ ಆಚರಣೆ

    Copyright © 2024 | News Arrow |About Us | Privacy Policy | Disclaimer | Contact Us | WordPress Theme: Xews Lite
      Contact Us

        This form is powered by:Sticky Floating Forms Lite