ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ಗೆ ದೊಡ್ಡ ರಿಲೀಫ್ ಸಿಕ್ಕಿದೆ . ಹೈದ್ರಾಬಾದ್ನ ನಾಂಪಲ್ಲಿ ಕೋರ್ಟ್ನಿಂದ ಅಲ್ಲು ಅರ್ಜುನ್ಗೆ ರೆಗ್ಯುಲರ್ ಬೇಲ್ ಮಂಜೂರಾಗಿದ್ದು ನಟ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣದಲ್ಲಿ 11ನೇ ಆರೋಪಿ ಅಗಿದ್ದರು ಅಲ್ಲು ಅರ್ಜುನ್ ಈಗ ಬೇಲ್ ಸಿಕ್ಕ ಮೇಲೆ ನಿರಾಳರಾಗಿದ್ದಾರೆ. ಡಿಸೆಂಬರ್ 4ನೇ ತಾರೀಖಿನಂದು ಹೈದ್ರಾಬಾದ್ನ ಸಂಧ್ಯಾ ಥೀಯೆಟರ್ಗೆ
ದೊಡ್ಮನೆಯಲ್ಲಿ ಮುತ್ತಿನ ಸುರಿಮಳೆ; ಜಾಸ್ತಿ ಕಿಸ್ ಕೊಟ್ಟವರು ಇವರೇ ನೋಡಿ
ನ್ಯೂಸ್ ಆ್ಯರೋ: ಬಿಗ್ ಬಾಸ್ ಈ ವಾರ ಒಂದು ಹೊಸ ಆಟ ಕೊಟ್ಟಿದ್ದಾರೆ. ಇದು ಮುತ್ತು ಕೊಡುವ ಆಟವೇ ಆಗಿದೆ. ಇಲ್ಲಿ ತುಟಿಗೆ ಲಿಪ್ಸ್ಟಿಕ್ ಹಂಚಿಕೊಂಡು ಎದುರಿಗೆ ಇರುವ ವೈಟ್ ಬೋರ್ಡ್ಗೆ ಮುತ್ತು ಕೊಡಬೇಕಾಗುತ್ತದೆ. ಧನರಾಜ್, ಚೈತ್ರಾ ಕುಂದಾಪುರ, ಸಿಂಗರ್ ಹನುಮಂತ ಮುತ್ತು ಕೊಡುವ ಟಾಸ್ಕ್ ಅಲ್ಲಿದ್ದಾರೆ. ಈ ಒಂದು ಟಾಸ್ಕ್ ಅನ್ನ ಚೈತ್ರಾ ಫ್ಯಾಮಿಲಿ ನೋಡುತ್ತಿದೆ. ಹನುಮಂತನ ಅಪ್ಪ-ಅಮ್ಮ ಕೂಡ ಇದ್ದಾರೆ. ಇವರ ಮುಂದೇನೆ ಮುತ್ತಿನ ಆಟ ಆಡಿದ್
ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ; ಹಿಂದೆಂದೂ ನೋಡಿರದ ಗೆಟಪ್ ನಲ್ಲಿ ಎಂಟ್ರಿ ಕೊಟ್ಟ ಗಣೇಶ್
ನ್ಯೂಸ್ ಆ್ಯರೋ: ನಟ ಗಣೇಶ್ ಅವರು ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಗಮನ ಸೆಳೆದವರು. ಅವರು ಸಿನಿಮಾಗಳ ಮೂಲಕ ನಗಿಸಿದ್ದಾರೆ, ಅಳಿಸಿದ್ದಾರೆ, ಭಾವನಾತ್ಮಕವಾಗಿ ಸೆಳೆದುಕೊಂಡಿದ್ದಾರೆ. ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ಆದರೆ, ಪ್ರೇಕ್ಷಕರನ್ನು ಭಯ ಬೀಳಿಸುವ ಕೆಲಸ ಅವರಿಂದ ಆಗಿರಲಿಲ್ಲ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದೆ
ಸರಿಗಮಪ ಜ್ಯೂರಿ, ಲಯವಾದ್ಯಗಳ ಮಾಂತ್ರಿಕ ಇನ್ನಿಲ್ಲ; ರಿದಂ ಕಂಪೋಸರ್ ಎಸ್ ಬಾಲಿ ವಿಧಿವಶ
ನ್ಯೂಸ್ ಆ್ಯರೋ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 7
ಸೆಟ್ನಲ್ಲಿ ಕ್ಯಾಮೆರಾ ಸಹಾಯಕಿ ಸಾವು; ಚಿತ್ರೀಕರಣ ನಿಲ್ಲಿಸಿದ ನಾನಿ ಸಿನಿಮಾ
ನ್ಯೂಸ್ ಆ್ಯರೋ: ತೆಲುಗಿನ ಜನಪ್ರಿಯ ನಟ ನಾನಿ ಸಿನಿಮಾದ ಸೆಟ್ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಾಕೆ ಜೀವ ಕಳೆದುಕೊಂಡಿದ್ದಾರೆ. ಆದರೆ ಇದು ಶೂಟಿಂಗ್ನಿಂದ ಆದ ಅವಘಡ ಅಲ್ಲ ಎನ್ನಲಾಗುತ್ತಿದೆ. ಬದಲಿಗೆ ಯುವತಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾನಿ ನಟನೆಯ ‘ಹಿಟ್ 3’ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಸಿನಿಮಾದ ಸಿನಿಮಾಟೊಗ್ರಫರ್ ತಂಡದಲ್ಲಿ ಸಹಾಯಕಿಯಾಗಿ