ನ್ಯೂಸ್ ಆ್ಯರೋ: ನಟ, ನಿರ್ದೇಶಕ ರಾಜ್ ಬಿ ಶೆಟ್ಟಿಯ ಹೊಸ ಸಿನಿಮಾ ಸೆಟ್ಟೇರಿದೆ. ಅವರದ್ದೇ ಆಗಿರುವ ‘ಲೈಟರ್ ಬುದ್ಧ ಫಿಲಮ್ಸ್’ ವತಿಯಿಂದಲೇ ನಿರ್ಮಾಣ ಆಗಲಿದ್ದು, ಸಿನಿಮಾದ ಮುಹೂರ್ತ ನಡೆದಿದೆ. ವಿಜಯದಶಮಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿದ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಇನ್ನಿತರೆ ತಂತ್ರಜ್ಞರು, ಕಲಾವಿದರು ಭಾಗಿ ಆಗಿದ್ದಾರೆ. ಕದ್ರಿ ಮಂಜುನಾಥ ಮಾತ್ರವೇ ಅಲ್ಲದೆ ಹಾಗೆಯೇ
ದುರ್ಗಾಪೂಜೆ ವೇಳೆ ಮೇಲೆ ಕೂಗಾಡಿದ ಕಾಜೋಲ್; ಭೇಷ್ ಎಂದ ನೆಟ್ಟಿಗರು, ಅಸಲಿಗೆ ಏನಾಯ್ತು..?
ನ್ಯೂಸ್ ಆ್ಯರೋ: ಬಾಲಿವುಡ್ ನಟ, ನಟಿಯರು ತಮ್ಮ ಕುಟುಂಬದವರಿಗೆ, ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೂ ನೀಡದಷ್ಟು ಗೌರವವನ್ನು ಪಾಪರಾಜಿಗಳಿಗೆ ನೀಡುತ್ತಾರೆ. ಕ್ಯಾಮೆರಾ ಹಿಡಿದು ಸದಾ ನಟ-ನಟಿಯರ ಹಿಂದೆ ಓಡಾಡುವ ಪಾಪರಾಜಿಗಳಿಗೆ ಪತ್ರಕರ್ತರೂ ಸಹ ಅಲ್ಲ, ಕೇವಲ ಸೆಲೆಬ್ರಿಟಿಗಳ ಫೋಟೊ ತೆಗೆದು ಅದನ್ನು ಮ್ಯಾಗಜೀನ್ಗಳಿಗೆ ಮಾರುತ್ತಾರೆ ಅಥವಾ ತಾವೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರಿಗೆ ಬಾಲಿವುಡ್ನಲ್ಲಿ ಭಾರಿ ಗೌರವ.
ದರ್ಶನ್ ಸಿನಿಮಾ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್: ದಾಸ ನ ಬಿಡುಗಡೆಯ ಸೂಚನೆಯಾ?
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೇಸ್ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಬಿಡುಗಡೆಯ ಬಾಗಿಲು ಯಾವಾಗ ತೆರೆಯುತ್ತೆ ಅಂತ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಅಷ್ಟೇ ಬಾಸ್, ಬಾಸ್ ಡಿ ಬಾಸ್ಗೆ ಯಾವಾಗ ಬಂಧನದಿಂದ ಮುಕ್ತಿ ಸಿಗುತ್ತೆ ಅಂತ ಎದುರು ನೋಡುತ್ತಿದ್ದಾರೆ. ಕೋರ್ಟ್ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಈಗಾಗಲೇ ಮುಕ್ತಾಯವಾಗಿದೆ. ದರ್ಶನ್ ಪರ ಸಿ.ವಿ ನಾಗೇಶ್ ಅವರು ಪ್ರಬಲವಾದ ವಾದ ಮಂಡಿಸಿದ್ದು, ತನಿಖೆಯಲ್ಲಿ
ತೆರೆ ಮೇಲೆ ಬರಲಿದೆ ರತನ್ ಟಾಟಾ ಜೀವನಗಾಥೆ; ʼರತನ್ʼ ಪಾತ್ರಕ್ಕೆ ಜೀವ ತುಂಬುವವರು ಯಾರು?
ನ್ಯೂಸ್ ಆ್ಯರೋ: ಖ್ಯಾತ ಉದ್ಯಮಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ಅಕ್ಟೋಬರ್ 9 ರಂದು ದಕ್ಷಿಣ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಗುರುವಾರ ಮುಂಬೈನಲ್ಲಿ ನಡೆಯಿತು. ರತನ್ ಟಾಟಾ ಅವರು ತಮ್ಮ ಸಹೃದಯತೆ ಮತ್ತು ಅಸಂಖ್ಯಾತ ಪರೋಪಕಾರಿ ಚಟುವಟಿಕೆಗಳಿಂದ ಸಾಮಾನ್ಯ ಜನರಿಗೆ ಹತ್ತಿರವಾಗಿದ್ದಾರ
ಕ್ರೇನ್ ಮೂಲಕ ನರಕಕ್ಕೆ ಎಂಟ್ರಿಕೊಟ್ಟ ದಾಂಡಿಗರು: ಬಿಗ್ ಬಾಸ್ ನರಕದ ಮನೆ ಧ್ವಂಸ
ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಎಲ್ಲರಿಗೂ ಗೆಲ್ಲುವ ಹುಮ್ಮಸ್ಸು ಬಂದಿದೆ. ಈ ಕಾರಣಕ್ಕೆ ಟಾಸ್ಕ್ನಲ್ಲಿ ಜೋಶ್ ಹಾಕಿ ಎಲ್ಲರೂ ಆಟ ಆಡುತ್ತಿದ್ದಾರೆ. ಹೀಗಿರುವಾಗಲೇ ಒಂದು ಬದಲಾವಣೆ ಆಗಿದೆ. ‘ಬಿಗ್ ಬಾಸ್’ನಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್ ಮೂಲಕ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ,