ನ್ಯೂಸ್ ಆ್ಯರೋ: ಯಶ್ ಜೊತೆ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿದ್ದ ಚೆಲುವೆ ಒವಿಯಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಒವಿಯಾ ಅವರ ಖಾಸಗಿ ವಿಡಿಯೋ ಎನ್ನಲಾದ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ನಟಿ ಈವರೆಗೂ ಸ್ಪಷ್ಟನೆ ನೀಡದೇ ಇದ್ದರೂ, ಇನ್ಸ್ಟಾಗ್ರಾಂನಲ್ಲಿ ಕೆಲವು ಕಾಮೆಂಟ್ಗಳಿಗೆ ಅವರು ಕೊಟ್ಟಿರುವ ಪ್ರತಿಕ್ರಿಯೆ ಅಚ್ಚರಿಗೆ ಕಾರಣವಾಗಿದೆ. ಹೌದು. . ಒವ
ಖ್ಯಾತ ನಟನಿಗೆ ಬಿಗ್ ಶಾಕ್; ಬೆಳ್ಳಂಬೆಳಗ್ಗೆ ಅರೆಸ್ಟ್ ಆದ ಆ ಹೀರೋ ಯಾರು ?
ನ್ಯೂಸ್ ಆ್ಯರೋ: ಮಲಯಾಳಂ ನಟ ಬಾಲ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಇಂದು ಬೆಳಗ್ಗೆ ಕಡವಂತರಾ ಪೊಲೀಸರು ಬಂಧಿಸಿದ್ದಾರೆ. ನಟನ ಮ್ಯಾನೇಜರ್ ರಾಜೇಶ್ ಮತ್ತು ಮತ್ತೊಬ್ಬ ಆರೋಪಿ ಅನಂತಕೃಷ್ಣನ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನೆ ಮತ್ತು ಕಿರುಕುಳ ನೀಡಿದ ಆರೋಪ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಾಲಾ ಅವರನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಲಾ
ಬಿಗ್ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ ಸುದೀಪ್ ; ಏಕಾ ಏಕಿ ಕಿಚ್ಚನ ಅಧಿಕೃತ ಘೋಷಣೆ!
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ಗುಡ್ ಬೈ ಘೋಷಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ನನ್ನ ಕೊನೆಯ ನಿರೂಪಣೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. 10 ವರ್ಷ ಪೂರೈಸಿ 11 ನೇ ವರ್ಷಕ್ಕೆ ಕಾಲಿಟ್ಟಿರುವ ಬಿಗ್ಬಾಸ್ ಕಾರ್ಯಕ್ರಮವನ್ನು ಇಷ್ಟು ವರ್ಷ ನಡೆಸಿ ಕೊಟ್ಟ ಸುದೀಪ್ ಈಗ ಏಕಾ ಏಕಿ ಅಧಿಕೃತವಾಗಿ ಘೋಷಣೆ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. BBK11 ಗೆ
ಹೊಸ ಸಿನಿಮಾ ಪ್ರಾರಂಭಿಸಿದ ರಾಜ್ ಬಿ ಶೆಟ್ಟಿ; ಹೇಗಿದೆ ಟೈಟಲ್, ನಿರ್ದೇಶನ ಯಾರದ್ದು ಗೊತ್ತಾ?
ನ್ಯೂಸ್ ಆ್ಯರೋ: ನಟ, ನಿರ್ದೇಶಕ ರಾಜ್ ಬಿ ಶೆಟ್ಟಿಯ ಹೊಸ ಸಿನಿಮಾ ಸೆಟ್ಟೇರಿದೆ. ಅವರದ್ದೇ ಆಗಿರುವ ‘ಲೈಟರ್ ಬುದ್ಧ ಫಿಲಮ್ಸ್’ ವತಿಯಿಂದಲೇ ನಿರ್ಮಾಣ ಆಗಲಿದ್ದು, ಸಿನಿಮಾದ ಮುಹೂರ್ತ ನಡೆದಿದೆ. ವಿಜಯದಶಮಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿದ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಇನ್ನಿತರೆ ತಂತ್ರಜ್ಞರು, ಕಲಾವಿದರು ಭಾಗಿ ಆಗಿದ್ದಾರೆ. ಕದ್ರಿ ಮಂಜುನಾಥ ಮಾತ್ರವೇ ಅಲ್ಲದೆ ಹಾಗೆಯೇ
ದುರ್ಗಾಪೂಜೆ ವೇಳೆ ಮೇಲೆ ಕೂಗಾಡಿದ ಕಾಜೋಲ್; ಭೇಷ್ ಎಂದ ನೆಟ್ಟಿಗರು, ಅಸಲಿಗೆ ಏನಾಯ್ತು..?
ನ್ಯೂಸ್ ಆ್ಯರೋ: ಬಾಲಿವುಡ್ ನಟ, ನಟಿಯರು ತಮ್ಮ ಕುಟುಂಬದವರಿಗೆ, ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೂ ನೀಡದಷ್ಟು ಗೌರವವನ್ನು ಪಾಪರಾಜಿಗಳಿಗೆ ನೀಡುತ್ತಾರೆ. ಕ್ಯಾಮೆರಾ ಹಿಡಿದು ಸದಾ ನಟ-ನಟಿಯರ ಹಿಂದೆ ಓಡಾಡುವ ಪಾಪರಾಜಿಗಳಿಗೆ ಪತ್ರಕರ್ತರೂ ಸಹ ಅಲ್ಲ, ಕೇವಲ ಸೆಲೆಬ್ರಿಟಿಗಳ ಫೋಟೊ ತೆಗೆದು ಅದನ್ನು ಮ್ಯಾಗಜೀನ್ಗಳಿಗೆ ಮಾರುತ್ತಾರೆ ಅಥವಾ ತಾವೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರಿಗೆ ಬಾಲಿವುಡ್ನಲ್ಲಿ ಭಾರಿ ಗೌರವ.