ನ್ಯೂಸ್ ಆ್ಯರೋ: ‘ಭಜರಂಗಿ’ ಖ್ಯಾತಿಯ ನಿರ್ದೇಶಕ ಎ. ಹರ್ಷ ಬಾಲಿವುಡ್ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಟೈಗರ್ ಶ್ರಾಫ್ ಅಭಿನಯಿಸುತ್ತಿರುವ ‘ಬಾಘಿ 4’ ಚಿತ್ರವನ್ನು ಹರ್ಷ ನಿರ್ದೇಶನ ಮಾಡಲಿದ್ದು, ಈಗಾಗಲೇ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿರುವ ‘ಬಾಘಿ 1, 2, 3,’ ಚಿತ್ರಗಳ ಸೀಕ್ವೆಲ್ ಇದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನ
ಕೊನೆಗೂ ತೆರೆಗೆ ಬರಲು ಸಜ್ಜಾದ ಎಮರ್ಜೆನ್ಸಿ; ರಿಲೀಸ್ ಡೇಟ್ ಅನೌನ್ಸ್ ಮಾಡಿದ ಕಂಗನಾ !
ನ್ಯೂಸ್ ಆ್ಯರೋ: ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅಭಿನಯದ ಹಾಗೂ ನಿರ್ಮಾಣದ ಎಮರ್ಜೆನ್ಸಿ ಚಿತ್ರ ಸಾಕಷ್ಟು ವಿವಾದಗಳಿಗೆ ತುತ್ತಾಗಿತ್ತು. ಈ ಕಾರಣಕ್ಕಾಗಿ ವಿಳಂಬಗೊಂಡಿದ್ದ ಚಿತ್ರದ ಬಿಡಗಡೆಗೆ ಕೊನೆಗೂ ಇದೀಗ ದಿನಾಂಕ ನಿಗದಿಯಾಗಿದೆ. 1970ರ ದಶಕದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಘೋಷಿಸಿದ ತುರ್ತು ಪರಿಸ್ಥಿತಿ ಕುರಿತ ಸಿನಿಮಾ ಆದ ಕಾರಣ ಎಮರ್ಜೆನ್ಸಿ ಚಿತ
ಗೋಧ್ರಾ ದುರಂತದ ಸತ್ಯ ಸಿನಿಮಾ ಮೂಲಕ ಬಹಿರಂಗ; ಚರ್ಚೆಗೆ ಗ್ರಾಸವಾದ ಪ್ರಧಾನಿ ಮೋದಿ ಕಾಮೆಂಟ್
ನ್ಯೂಸ್ ಆ್ಯರೋ: ಗೋಧ್ರಾ ರೈಲು ದುರಂತ ಇಂದಿಗೂ ವಿವಾದದ ವಿಷಯವಾಗಿಯೇ ಉಳಿದಿದೆ. 2002ರಲ್ಲಿ ನಡೆದ ಆ ಘಟನೆಯ ಬಳಿಕ ಗುಜರಾತ್ ಉದ್ವಿಗ್ನಗೊಂಡಿತ್ತು. ಆ ಕುರಿತು ಹಲವು ಸಾಕ್ಷ್ಯಚಿತ್ರಗಳು ಈಗಾಗಲೇ ಬಂದಿವೆ. ಈಗ ಬಾಲಿವುಡ್ನಲ್ಲಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಿಡುಗಡೆ ಆಗಿದೆ. ಇದರಲ್ಲಿ ವಿಕ್ರಾಂತ್ ಮಾಸಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕುರಿತು ‘ಎಕ್ಸ್’ನಲ್ಲಿ ಕೇಳಿಬಂದ ಅಭಿಪ್ರಾಯಕ್ಕೆ ಪ್ರಧಾನಿ ನರೇಂ
ʼ’ನೀಚ’ ನಿಮ್ಮ ಅಂತರಾತ್ಮಕ್ಕೆ ಶಾಂತಿ ಸಿಗಲಿʼ; ಧನುಷ್ ವಿರುದ್ಧ ತಿರುಗಿಬಿದ್ದ ಲೇಡಿ ಸೂಪರ್ ಸ್ಟಾರ್
ನ್ಯೂಸ್ ಆ್ಯರೋ: ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಧನುಷ್ ಫೈಟ್ ಶುರುವಾಗಿದೆ. ಧನುಷ್ ವಿರುದ್ಧ ಸಿಡಿದೆದ್ದ ನಯನತಾರಾ ಅವರು ಬಹಿರಂಗ ಪತ್ರ ಬರೆದು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ನಯನತಾರಾ ವರ್ಸಸ್ ಧನುಷ್ ಬಹಿರಂಗ ಸಮರ ಕುತೂಹಲಕ್ಕೆ ಕಾರಣವಾಗಿದೆ. ನಯನತಾರಾ ಅವರು ನೆಟ್ಫ್ಲಿಕ್ಸ್ನಲ್ಲಿ ಒಂದು ಡಾಕ್ಯುಮೆಂಟರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದರ ಹೆಸರು ನಯನತಾರಾ- ಬಿಯಾಂಡ್ ಫೈರಿಟೇಲ್. ಈ
ಹೊಂಬಾಳೆಯಿಂದ ಹೊಸ ಪ್ರಯತ್ನ; ಬಂತು ನಟರಿಲ್ಲದ ‘ನರಸಿಂಹ’ ಟೀಸರ್
ನ್ಯೂಸ್ ಆ್ಯರೋ: ಈಗಾಗಲೇ ಕೆಲವು ನೂರಾರು ಕೋಟಿ ಪ್ರಾಜೆಕ್ಟ್ಗಳನ್ನು ಘೋಷಿಸಿರುವ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದೆ. ಭಾರತದ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರೊಡನೆ ಕೆಲಸ ಮಾಡಿರುವ ಹೊಂಬಾಳೆ ಇದೀಗ ಅನಿಮೇಷನ್ ಸಿನಿಮಾ ಮಾಡಲು ಮುಂದಾದಂತಿದೆ. ಮಾತ್ರವಲ್ಲದೆ ಮೊದಲ ಬಾರಿಗೆ ಹೊಂಬಾಳೆ ಫಿಲಮ್ಸ್ ಪೌರಾಣಿಕ ಕತೆಯ ಸಿನಿಮಾದ ಮೇಲೆ ಬಂಡವಾಳ ಹೂಡುತ್ತಿದೆ. ಹೊಂಬಾಳೆ ‘ನರಸಿಂಹ’ ಸಿನಿಮಾವನ್ನು ತನ್ನ