Renukaswamy Murder Case: ಮತ್ತೆ ಹಾಸ್ಯ ನಟ ಚಿಕ್ಕಣ್ಣಗೆ ಸಂಕಷ್ಟ, ನೋಟಿಸ್ ನೀಡಲು ತಯಾರಿ – ಪ್ರಕರಣದ 4000 ಪುಟಗಳ ಚಾರ್ಜ್ ಶೀಟ್ ರೆಡಿ

ಕ್ರೈಂ

ನ್ಯೂಸ್ ಆ್ಯರೋ ‌: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ ಶುರುವಾಗುವ ಲಕ್ಷಣಗಳು ಕಾಣ್ತಿದ್ದು, ಪೋಲಿಸರು ಮತ್ತೆ ಚಿಕ್ಕಣ್ಣನಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಚಿಕ್ಕಣ ಸಾಕ್ಷಿಯಾಗಿದ್ದಾರೆ. ಅಲ್ಲದೇ ಜಡ್ಜ್ ಮುಂದೆ 164 ಹೇಳಿಕೆ ಕೂಡ ನೀಡಿದ್ದಾರೆ. ಆದರೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವಾಗಲೇ ಜೈಲಿಗೆ ಹೋಗಿ ದರ್ಶನ್ ಭೇಟಿ ಆಗಿದ್ದು, ಇದರ ಕಾರಣ ಕೇಳಿ ಚಿಕ್ಕಣ್ಣ

ಬೆಳ್ತಂಗಡಿ : ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ – ತನಿಖೆಗೆ ಮೂರು ಪೋಲಿಸ್ ತಂಡ ರಚಿಸಿದ ಎಸ್ಪಿ ; ಪೂರ್ವ ದ್ವೇಷ ಹಿನ್ನೆಲೆಯಲ್ಲಿ ಕೃತ್ಯ…!?

ಕ್ರೈಂ

ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್‌.ಪಿ.ಬಿ. ಕಾಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಸ್‌.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪೋಲಿಸ್ ತಂಡಗಳನ್ನು ರಚಿಸಲಾಗಿದ್ದು, ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯ ತನಿಖೆಗಾಗಿ ಎಸ್ಪಿ ಯತೀಶ್ ಎನ್ ಅವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ

60ರ ಅರ್ಚಕನಿಗೆ ಫೇಸ್‌ಬುಕ್‌ ನಲ್ಲಿ ಗಾಳ ಹಾಕಿದ 20ರ ಯುವತಿ- ಲಕ್ಷಾಂತರ ರೂಪಾಯಿ ಪೀಕಿದ ಬಳಿಕ ಫೇಸ್‌ಬುಕ್‌ ಬ್ಲಾಕ್ : ಪೋಲಿಸರ ಮೊರೆ ಹೋದ ಅರ್ಚಕ

ಕ್ರೈಂ

ನ್ಯೂಸ್ ಆ್ಯರೋ‌ : ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ 20 ವರ್ಷದ ಯುವತಿ ಮಂಡ್ಯದ ಪಾಂಡವಪುರ ಮೂಲದ 60 ವರ್ಷದ ಅರ್ಚಕನಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದು, ಹಣ ಕಳೆದುಕೊಂಡ ಅರ್ಚಕ ಪೋಲಿಸರ ಮೊರೆ ಹೋಗಿದ್ದಾನೆ. ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡವನಾಗಿದ್ದು, ಹಣ ಪೀಕಿದ ಯುವತಿಯ ವಿರುದ್ಧ ನ್ಯಾಯದ ಮೊರೆ ಹೋಗಿದ್ದಾನೆ. ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಎ1 ಆರೋಪಿ..? – ದರ್ಶನ್ ನಿಂದಲೇ ಕೊಲೆಯಾದ್ನಾ ರೇಣುಕಾಸ್ವಾಮಿ? ಪೋಲಿಸರಿಗೆ ಸಿಕ್ಕ ಮಹತ್ವದ ಸಾಕ್ಷಿ ಏನದು..?

ಕ್ರೈಂ

ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​​​ A2 ಬದಲು A1 ಆರೋಪಿಯನ್ನಾಗಿಸಲು ಪೊಲೀಸರು ಚಾರ್ಜ್​​ಶೀಟ್​​ ನಲ್ಲಿ ಸಿದ್ಧತೆ ಮಾಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಕೆಲ ತಾಂತ್ರಿಕ ಸಾಕ್ಷ್ಯಗಳ ಎಫ್​​ಎಸ್​​​​ಎಲ್​ ವರದಿ ಪೊಲೀಸರ ಕೈ ಸೇರಿದ್ದು, ರೇಣುಕಾಸ್ವಾಮಿ ಕೊಲೆ ದಿನದಂದು ನಡೆದ ಭೀ

ಪುತ್ತೂರು : ತಾರ್ಕಿಕ ಅಂತ್ಯಕ್ಕೆ ಬಂದು ನಿಂತ ಮುಸ್ಲಿಂ ವಿದ್ಯಾರ್ಥಿನಿಯ ಮೇಲಿನ ಇರಿತ ಪ್ರಕರಣ – ಪೊಕ್ಸೊ ಸಹಿತ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು

ಕ್ರೈಂ

ನ್ಯೂಸ್ ಆ್ಯರೋ‌ : ಇಡೀ ದಿನ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಚರ್ಚೆಯ ವಿಷಯವಾಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಮೇಲೆ ಹಿಂದೂ ಯುವಕನಿಂದ ಬ್ಲೇಡ್ ಇರಿತ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ದಕ್ಷಿಣ ಕನ್ನಡ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಯ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಕ್ಸೊ ಸಹಿತ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್

Page 17 of 24