ನ್ಯೂಸ್ ಆ್ಯರೋ: ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿ ಬಿಪಿಎಲ್ ಗ್ರೂಪ್ನ ಅಧ್ಯಕ್ಷ ಟಿಪಿಜಿ ನಂಬಿಯಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ. ಅವರನ್ನು ಆವಿಷ್ಕಾರ ಪ್ರವರ್ತಕ ಮತ್ತು ಕೈಗಾರಿಕೋದ್ಯಮಿ ಎಂದು ಬಣ್ಣಿಸಿರುವ ಮೋದಿ, ಭಾರತವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವಲ್ಲಿ ನಂಬಿಯಾರ್ ಮಹತ್ವದ ಕೊಡುಗೆ ನೀಡಿರುವುದಾಗಿ ಸ್ಮರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನ
‘ಕಂಗುವಾ’ ಸಿನಿಮಾ ಎಡಿಟರ್ ಶವವಾಗಿ ಪತ್ತೆ; ಇದು ಕೊಲೆಯೋ ? ಆತ್ಮಹತ್ಯೆಯೋ ?
ನ್ಯೂಸ್ ಆ್ಯರೋ: ತಮಿಳು ನಟ ಸೂರ್ಯ ಅಭಿನಯದ ಭಾರೀ ನಿರೀಕ್ಷೆಯಲ್ಲಿರುವ ಕಂಗುವಾ ಸಿನೆಮಾದ ಎಡಿಟರ್ ನಿಶಾದ್ ಯೂಸುಫ್ ಕೊಚ್ಚಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ನಿಶಾದ್ ಯೂಸುಫ್ ಅವರು ಕೊಚ್ಚಿಯ ಪನಂಪಲ್ಲಿ ನಗರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾರೆ. ನಿಶಾದ್ ಅವರ ದೇಹವನ್ನು ಈಗ ಜನರಲ್ ಆಸ್ಪತ್ರೆಗೆ
ಬೆಳಿಗ್ಗೆ ಎದ್ದು ಬ್ರೇಡ್ ತಿನ್ನುವುದನ್ನು ತಪ್ಪಿಸಿ; ಇದು ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿ ಮಾಡುತ್ತದೆ ಗೊತ್ತಾ ?
ನ್ಯೂಸ್ ಆ್ಯರೋ: ಹೆಚ್ಚಿನ ಜನರು ಬೆಳಿಗ್ಗೆ ಉಪಾಹಾರಕ್ಕಾಗಿ ಬ್ರೆಡ್, ಟೋಸ್ಟ್ ಅಥವಾ ಬ್ರೆಡ್ ಜಾಮ್ ಇತ್ಯಾದಿಗಳನ್ನು ತಿನ್ನುತ್ತಾರೆ. ಆದರೆ ಬಿಳಿ ಬ್ರೆಡ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ. ಬೆಳಿಗ್ಗೆ ಗಡಿಬಿಡಿಯಲ್ಲಿ ಕೆಲಸಕ್ಕೆ ತೆರಳುವಾಗ ಬ್ರೆಡ್-ಜಾಮ್ ಸೇವಿಸಿ ಲಘುಬಗೆಯಿಂದ ಹೊರಟು ಬಿಡುತ್ತಾರೆ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಬ್ರೆಡ್ಗಳು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಅದರಲ
ಬುಲೆಟ್ ರೈಲಿಗೆ ಉಕ್ಕಿನ ಸೇತುವೆ; ಮೇಡ್ ಇನ್ ಇಂಡಿಯಾ ಚಮತ್ಕಾರ ಹೇಗಿದೆ ನೋಡಿ
ನ್ಯೂಸ್ ಆ್ಯರೋ: ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭಾಗವಾಗಿ ವಡೋದರಾದಲ್ಲಿ 60 ಮೀಟರ್ ಉದ್ದದ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗಿದೆ. ಬಾಜ್ವಾ ಮತ್ತು ಛಾಯಾಪುರಿ ಮಾರ್ಗದಲ್ಲಿ ಈ ಸ್ಟೀಲ್ ಬ್ರಿಡ್ನ್ ಅನ್ನು ಅಳವಡಿಸಲಾಗಿದೆ. ಮುಂಬೈ ಅಹ್ಮದಾಬಾದ್ ಕಾರಿಡಾರ್ನಲ್ಲಿ ಇಂಥ ಒಟ್ಟು 28 ಸ್ಟೀಲ್ ಸೇತುವೆಗಳನ್ನು ಯೋಜಿಸಲಾಗಿದ್ದು, ಕಳೆದ ದಿನ ನಿರ್ಮಿಸಲಾಗಿರುವುದು ಐದನೆಯದ್ದಾಗಿದೆ. 60 ಮೀಟರ್ ಉದ್ದದ ಈ ಸೇತುವೆ 12.
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲು
ನ್ಯೂಸ್ ಆ್ಯರೋ: ದೇಶ್ಯಾದ್ಯಂತ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನದ್ದೇ ಹವಾ ಶುರುವಾಗಿದೆ. ಬಹುತೇಕ ಎಲ್ಲಾ ಪ್ರಮುಖ ಭಾಷೆಯಲ್ಲಿಯೂ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅದರಂತೆ, ಬಿಗ್ ಬಾಸ್ ಹಿಂದಿ, ಬಿಗ್ ಬಾಸ್ ತೆಲುಗು, ಬಿಗ್ ಬಾಸ್ ತಮಿಳು ಆರಂಭ ಆಗಿವೆ. ಈ ಎಲ್ಲಾ ಶೋಗಳು ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿವೆ. ತೆಲುಗಿನಲ್ಲಿ 8ನೇ ಸೀಸನ್ ಆರಂಭ ಆಗಿ