ನ್ಯೂಸ್ ಆ್ಯರೋ: ವಿವಾಹ ಸಮಾರಂಭದಲ್ಲಿ ಅರಿಶಿನ ಬಳಸುವುದು ಒಂದು ಸಂಪ್ರದಾಯ. ಈ ಸಂಪ್ರದಾಯದ ಪ್ರಕಾರ ಮದುವೆ ಹಿಂದಿನ ದಿನ, ಅಥವಾ ಮದುವೆ ದಿನ ಬೆಳಗ್ಗೆ ವಧುವಿಗೆ ಮತ್ತು ವರನಿಗೆ ಅರಿಶಿನ ಶಾಸ್ತ್ರ ಮಾಡಲಾಗುತ್ತೆ. ಈ ಸಮಯದಲ್ಲಿ ವಧುವಿನ ಬಂಧುಗಳು, ಕುಟುಂಬದವರು ಸೇರಿ ಅರಿಶಿನವನ್ನು ಹಚ್ಚುತ್ತಾರೆ. ಹೀಗೆ ಮಾಡೋದು ಯಾಕೆ? ಇದರಿಂದ ಏನು ಪ್ರಯೋಜನವಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ. ಅರಿಶಿನದಿಂದ ಅನೇಕ ಪ್ರಯೋಜನಗಳಿವೆ, ಇದನ್ನು ವಿ
ಈ ಚಳಿಗಾಲದಲ್ಲಿ ಗೀಸರ್ ಖರೀದಿಸುವ ಯೋಜನೆ ಇದೆಯೇ?; ಹಾಗಾದರೆ ಈ ತಪ್ಪುಗಳನ್ನು ಮಾಡದಿರಿ
ನ್ಯೂಸ್ ಆ್ಯರೋ: ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಇರುವವರಿಗೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಜನರು ನೀರನ್ನು ಬಿಸಿ ಮಾಡಲು ಗೀಸರ್ ಅನ್ನು ಬಳಸುತ್ತಾರೆ. ಆದರೆ ಗೀಸರ್ ಬಳಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಗೀಸರ್ ನಿಂದಾಗಿ ಅಪಘಾತಗಳೂ ಸಂಭವಿಸುತ್ತಿರುವುದು ಹಲವು ಬಾರಿ ಕಂಡು ಬಂದಿದೆ. ಅದಕ್ಕಾಗಿಯೇ ಗೀಸರ್ ಬಳಸುವಾಗ ನೀವು ಯಾವ ವಿಷಯಗಳತ್ತ ಗಮನ ಹರಿಸಬೇಕು ಎಂಬು
ಪ್ರತಿಯೊಬ್ಬ ಮಹಿಳೆಯರು ಓದಲೇಬೇಕಾದ ಸ್ಟೋರಿ; ಪುರುಷರ ಬಗ್ಗೆ ಆಘಾತಕಾರಿ ಸಂಶೋಧನಾ ವರದಿ ರಿಲೀಸ್
ನ್ಯೂಸ್ ಆ್ಯರೋ: ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದ ಕುರಿತು ಇತ್ತೀಚಿನ ದಿನಗಳಲ್ಲಿ ಅಧ್ಯಯನವನ್ನು ನಡೆಸಲಾಗಿದೆ. ವಿವಾಹೇತರ ಸಂಬಂಧ ಹೊಂದಿರುವ ವಿವಾಹಿತ ವ್ಯಕ್ತಿಯು ಗೆಳತಿಗಿಂತ ತನ್ನ ಹೆಂಡತಿಗಾಗಿ ಕಡಿಮೆ ಖರ್ಚು ಮಾಡುತ್ತಾನೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯಿಂದ ಕೆಲವು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಎವಲ್ಯೂಷನರಿ ಬಿಹೇವಿಯರಲ್ ಸೈನ್ಸಸ್ ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯು ಕೆಲವಂದಿಷ್ಟು ಅಂಶವನ್
ನಿಮ್ಮ ಪಿತೃಗಳ ಫೋಟೋ ಮನೆಯಲ್ಲಿರಬೇಕೆ?; ವಾಸ್ತು ಪ್ರಕಾರ ಎಲ್ಲಿಟ್ಟರೆ ಒಳಿತು
ನ್ಯೂಸ್ ಆ್ಯರೋ: ಕೆಲವರಿಗೆ ಗೊಂದಲ- ತೀರಿಕೊಂಡ ನಮ್ಮ ಹಿರಿಯರ ಫೋಟೋ ಮನೆಯಲ್ಲಿ ಎಲ್ಲಿಡುವುದು? ಹಾಲ್ನಲ್ಲಿ ಇಟ್ಟರೆ ಸಾಕೋ ಅಥವಾ ಪೂಜಾ ಕೋಣೆಯಲ್ಲೋ? ಅದಕ್ಕೆ ನಿತ್ಯ ಹೂವಿನ ಹಾರ ಹಾಕಬೇಕೆ?. . ಈ ಕುರಿತು ಮಾಹಿತಿ ಇಲ್ಲಿದೆ ನಮ್ಮ ಹಿಂದಿನ ಶಾಸ್ತ್ರಗಳು, ಗರುಡ ಪುರಾಣ ಇವುಗಳೆಲ್ಲ ತಿಳಿಸಿರುವ ಪ್ರಕಾರ, ಯಾರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆಯೋ ಅವರಿಗೆ ಜೀವನದಲ್ಲಿ ಉನ್ನತಿ ಎಂಬುದು ದೊರೆಯುತ್ತದೆ. ಪಿತೃಗಳನ್ನೇ ನೆನೆಯದ ವ್ಯಕ್ತಿ
ಮಧ್ಯಾಹ್ನದ ಅಲ್ಪನಿದ್ರೆಯಿಂದ ಆರೋಗ್ಯಕ್ಕಿದೆ ಲಾಭ; ವೈದ್ಯಕೀಯ ತಜ್ಞರು ಹೀಗಂತಾರೆ
ನ್ಯೂಸ್ ಆ್ಯರೋ: ನಮ್ಮಲ್ಲಿರುವ ಬಹುತೇಕರು ಮಧ್ಯಾಹ್ನದ ಊಟದ ನಂತರ ನಿದ್ರೆ ಮಾಡುತ್ತಾರೆ. ಮಧ್ಯಾಹ್ನ ನಿದ್ರೆ ಕಳೆದುಕೊಂಡರೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಮತ್ತೆ ಕೆಲವರು ಆಫೀಸ್ನಲ್ಲಿ ಇರುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ನಿದ್ದೆ ಮಾಡಲು ಕೂಡ ಅವರಲ್ಲಿ ಸಮಯ ಇರುವುದಿಲ್ಲ. ಆದರೆ, ಕೆಲವು ಅಧ್ಯಯನಗಳು ವಯೋಮಿತಿಯನ್ನು ಲೆಕ್ಕಿಸದೆ ಎಲ್ಲರೂ ಮಧ್ಯಾಹ್ನ ಅಲ್ಪ ನಿದ್ರೆ ಮಾಡುವು