ಸೂರ್ಯಾಸ್ತದ ನಂತರ ಸಿಂಧೂರವನ್ನು ಏಕೆ ಹಚ್ಚಬಾರದು?; ಇದರ ಕುರಿತು ಇಲ್ಲಿದೆ ಮಾಹಿತಿ

ಲೈಫ್ ಸ್ಟೈಲ್

ನ್ಯೂಸ್ ಆ್ಯರೋ: ಸನಾತನ ಧರ್ಮದಲ್ಲಿ ಹಣೆಗೆ ಇಡುವ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ಸಿಂಧೂರ ಕೇವಲ ಸುಮಂಗಲಿಯರ ಸಂಕೇತ, ಪೂಜಾ ಸಾಮಾಗ್ರಿಗಳಲ್ಲಿ ಒಂದು ಮಾತ್ರವಲ್ಲ. ಸಿಂಧೂರಕ್ಕೆ ಇದಕ್ಕೂ ಹೆಚ್ಚಿನ ಮಹತ್ವವಿದೆ. ಸಿಂಧೂರವನ್ನು ಅತ್ಯಂತ ಪ್ರಮುಖ ಅಲಂಕಾರವೆಂದು ಪರಿಗಣಿಸಲಾಗಿದೆ. ವಿವಾಹಿತ ಮಹಿಳೆ ಹಚ್ಚುವ ಸಿಂಧೂರ ಆಕೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ವಿವಾಹಿತ ಮಹಿಳೆಯರಿಗೆ, ಸಿಂಧೂರವು ಅವರ ಮದುವೆಯ ಸಂಕೇತವಾ

ಲೋ ಬಿಪಿ ಲಕ್ಷಣಗಳು ಇವೇ ನೋಡಿ; ಎಂದಿಗೂ ನೆಗ್ಲೆಕ್ಟ್​ ಮಾಡ್ಬೇಡಿ

ಲೈಫ್ ಸ್ಟೈಲ್

ನ್ಯೂಸ್ ಆ್ಯರೋ:‌ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ರಕ್ತದೊತ್ತಡವು 120/90 mm Hg ಇರಬೇಕು. ಆದರೆ ಅದಕ್ಕಿಂತ ಕಡಿಮೆ ಹಾಗು ಹೆಚ್ಚಿನ ರಕ್ತದೊತ್ತಡ ಹೊಂದಿರುವವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಂದರೆ ರಕ್ತದೊತ್ತಡವು 90/60 mm Hgಗಿಂತ ಕಡಿಮೆ ಇರುವುದನ್ನು ಲೋ ಬಿಪಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ನಿಮ್ಮ ರಕ್ತದೊತ್ತಡವನ್ನು ತೀರಾ ಕಡಿಮೆಯಾಗಿ

ಮನಿ ಪ್ಲಾಂಟ್ ಇರಬೇಕಾದ ಜಾಗ ಯಾವುದು ?; ಎಲ್ಲಿ ಇಟ್ಟರೆ ಒಳಿತು? ವಾಸ್ತು ತಜ್ಞರು ಹೇಳುವುದೇನು?

ಲೈಫ್ ಸ್ಟೈಲ್

ನ್ಯೂಸ್ ಆ್ಯರೋ: ಕೆಲವೊಂದು ಸಸ್ಯಗಳನ್ನು ಮನೆಯೊಳಗಡೆ ಬೆಳೆಸುವುದರಿಂದ ಆರ್ಥಿಕ ಸಮೃದ್ಧಿ ಇರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿಯೇ ಹಲವು ಗಿಡಗಳನ್ನು ಹಾಕುತ್ತೇವೆ. ಸಂಪತ್ತು ವೃದ್ದಿಗೆ ಯಾವ ಸಸಿಗಳನ್ನು ನಡೆಬೇಕು, ಯಾವುದನ್ನ ನಡೆಬಾರದು, ಎಲ್ಲಿ ಇಡಬೇಕು, ಎಲ್ಲಿ ಇಡಬಾರದು ಎಂಬುದನ್ನು ವಾಸ್ತುಶಿಲ್ಪಿ ಡಾ. ಡೆನ್ನಿಸ್ ಜಾಯ್ ಹೇಳಿದ್ದಾರೆ. ಸಸ್ಯಗಳು ಮನೆಗೆ ಸೌಂದರ್ಯವನ್ನು ಸೇರಿಸಲು ಮಾತ್ರವಲ್ಲ. ವಾಸ್ತು ಮತ್ತು ಫೆಂಗ್ ಶೂಯಿ

4 ವರ್ಷ ಪ್ರೀತಿಸಿ ಮದುವೆಯಾದ ಗೆಳತಿಯರು; ಮೊದಲ ರಾತ್ರಿ ಮರುದಿನವೇ ಮದುವೆ ಮುರಿದುಕೊಂಡರು

ಲೈಫ್ ಸ್ಟೈಲ್

ನ್ಯೂಸ್ ಆ್ಯರೋ: ಝಾಲಾವಾಡ್ ಜಿಲ್ಲೆಯ ಭವಾನಿಮಂಡಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಬ್ಬರು ಯುವತಿಯರು 4 ವರ್ಷಗಳ ಕಾಲ ಪ್ರೀತಿಸಿ ಭಾವುಕ ಕ್ಷಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಮದುವೆಯಾದರು. ಆದರೆ, ಅವರ ಮದುವೆ ಸಂಬಂಧ ಮೂರೇ ದಿನಗಳಲ್ಲಿ ಈ ಸಂಬಂಧ ಮುರಿದುಬಿತ್ತು. ಕಳೆದ ಮೂರು ದಿನಗಳ ಹಿಂದೆ ಸೋಮವಾರ ಭವಾನಿಮಂಡಿಯ ನಿವಾಸಿ ಸೋನಂ ಮಾಳಿ ಮತ್ತು ಭೈಸೋದಾಮಂಡಿಯ ರೀನಾ ಶರ್ಮಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಮುಂದೆ ಮದುವೆ

ಈ ಬಾರಿ ಮಕರ ಸಂಕ್ರಾಂತಿ ಯಾವಾಗ ಬರುತ್ತೆ?; ಜನವರಿ 14 ಅಥವಾ 15? ಇಲ್ಲಿದೆ ಉತ್ತರ

ಲೈಫ್ ಸ್ಟೈಲ್

ನ್ಯೂಸ್ ಆ್ಯರೋ: 2025ರ ಮಕರ ಸಂಕ್ರಾಂತಿ ಹಬ್ಬದ ದಿನಾಂಕದ (ಮಕರ ಸಂಕ್ರಾಂತಿ ದಿನಾಂಕ) ಬಗ್ಗೆ ಹಲವರಿಗೆ ಗೊಂದಲಗಳಿವೆ. ಸಂಕ್ರಾಂತಿ ಹಬ್ಬ (ಮಕರ ಸಂಕ್ರಾಂತಿ 2024) ಜನವರಿ 14 ರಂದು ಆಚರಿಸಬೇಕೇ ಅಥವಾ ಜನವರಿ 15 ರಂದು ಆಚರಿಸಬೇಕೇ ಎಂಬ ಪ್ರಶ್ನೆ ಹಲವರಲ್ಲಿ ಸೃಷ್ಟಿಯಾಗಿದೆ. ಮಕರ ಸಂಕ್ರಾಂತಿ ಎಂದರೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಚಲಿಸುವುದು. ಈ ದಿನ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ಹಿಂದೂ ಧ

Page 5 of 13