ನ್ಯೂಸ್ ಆ್ಯರೋ: ವೈಕುಂಠ ಏಕಾದಶಿಯನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಶ್ರೀ ಹರಿ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನದಂದು, ಶ್ರೀ ವಿಷ್ಣುವಿನ ಪೂಜೆ ಮತ್ತು ಉಪವಾಸದ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಹಾಗೆಯೇ ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆ
ಅವಿವಾಹಿತ ಪ್ರೇಮಿಗಳಿಗೆ OYO ಶಾಕ್: ಚೆಕ್ ಇನ್ ನಿಯಮ ಬದಲಿಸಿದ ಓಯೋ
ನ್ಯೂಸ್ ಆ್ಯರೋ: ಓಯೋ ಸಂಸ್ಥೆ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡುವ ಮೂಲಕ ಪ್ರೇಮಿಗಳಿಗೆ ಶಾಕ್ ನೀಡಿದೆ. ದೇಶದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದ್ದ ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹೌದು..ಇನ್ನು ಮುಂದೆ ಪ್ರೇಮಿಗಳು ಮೊದಲಿನಂತೆ ಓಯೋ ರೂಮ್ ಸೇವೆ ಪಡೆಯುವವರು ಕಡ್ಡಾಯವಾಗಿ ಮದುವೆ ಆಗಿರಲೇಬೇಕು. ಇಂತದೊಂದು ಹೊಸ ನಿಯಮವನ್ನು ಓಯೋ ಜಾರಿಗೆ ತಂದಿದೆ. ಪ್ರೇಮಿಗಳು ಓಯೋ ತನ್ನ ಚೆಕ್ ಇನ್ ನಿಯಮ ಬ
ನಿಮ್ಮ ಸಂಗಾತಿಗೆ ಎಂದಿಗೂ ಈ ಶಬ್ದಗಳು ಹೇಳಬೇಡಿ; ಸುಖ ಸಂಸಾರಕ್ಕೆ ನಿಷಿದ್ಧ ಪದಗಳಿವು
ನ್ಯೂಸ್ ಆ್ಯರೋ: ದಾಂಪತ್ಯ ಎನ್ನುವುದು ವಾಹನದ ಎರಡು ಚಕ್ರಗಳು ಇದ್ದಂತೆ. ಒಂದು ಚಕ್ರದಲ್ಲಿ ತೊಂದರೆಯಾದರೂ, ಒಂದು ಚಕ್ರ ತೊಂದರೆ ಕೊಟ್ಟರೂ ಗಾಡಿ ಚಲಿಸಲ್ಲ. ರಸ್ತೆಯ ಮೇಲೆ ಹೀಗೆ ಆದರೆ ಆಗ ಅಪಘಾತ ಸಂಭವಿಸುತ್ತದೆ ಎನ್ನುವ ಮಾತಿದೆ. ದಂಪತಿಗಳ ನಡುವೆ ಜಗಳ, ಮನಸ್ತಾಪಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಇದು ಹೆಚ್ಚಾಗಲು ಕಾರಣ, ಪ್ರೀತಿಗಿಂತ ಜಾಸ್ತಿ ಅಹಂ ಬಂದಾಗ. ಗಂಡ ಅಥವಾ ಹೆಂಡತಿಗೆ ಅಹಂ ಹೆಚ್ಚಾದಾಗ ಪ್ರೀತಿಯ ಜಾಗವನ್ನು ಕ್ರಮೇಣವಾ
ಹಾಸಿಗೆಯಲ್ಲೂ ಹೆಂಡತಿ ಗಂಡನಿಂದ ಈ ವಿಷಯ ಮುಚ್ಚಿಡ್ತಾಳಂತೆ; ಚಾಣಕ್ಯರಿಗೂ ಇದು ಗೊತ್ತಿತ್ತು ನೋಡಿ
ನ್ಯೂಸ್ ಆ್ಯರೋ: ಸಂತೋಷದ ದಾಂಪತ್ಯ ಜೀವನವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಆದ್ದರಿಂದಲೇ ಗಂಡ-ಹೆಂಡತಿ ಯಾವತ್ತೂ ಒಬ್ಬರಿಗೊಬ್ಬರು ಏನನ್ನೂ ಮುಚ್ಚಿಡಬಾರದು ಎಂದು ಹೇಳಲಾಗುತ್ತದೆ. ಆದರೆ ಚಾಣಕ್ಯ ನೀತಿಯಲ್ಲಿ ಮಹಿಳೆಯರು ತಮ್ಮ ಗಂಡನಿಂದ ಕೆಲವು ವಿಷಯಗಳನ್ನು ಮರೆಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ ಇದು ಎಲ್ಲರಿಗೂ ಅನ್ವಯಿಸದಿರಬಹುದು. ಏಕೆಂದರೆ ಸಾಮಾನ್ಯವಾಗಿ ಪತಿ-ಪತ್ನಿಯರ ಬಾಂಧವ್ಯ ಉತ್ತಮವಾಗಿದ್ದರೆ ವಿಷಯಗಳನ್ನು ಮರೆಮಾಚುವ ಪ್ರ
ಮದುವೆಯ ಉದ್ದೇಶದಿಂದ ಡೇಟಿಂಗ್ ಮಾಡ್ತಿದ್ದೀರಾ?; ಈ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ನ್ಯೂಸ್ ಆ್ಯರೋ: ಮದುವೆ ಒಂದು ದೊಡ್ಡ ಬದ್ಧತೆ ಮತ್ತು ಇದರಲ್ಲಿ ಆತುರದಿಂದ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಡೇಟಿಂಗ್ ಮಾಡ್ತಿದ್ದೀರಾ ಮತ್ತು ಮದುವೆಯಾಗುವುದು ನಿಮ್ಮ ಉದ್ದೇಶವಾಗಿದ್ದರೆ, ನಿಮ್ಮನ್ನೇ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮತ್ತು ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದು ಬಹಳ ಮುಖ್ಯ. ಹಲವು ಬಾರಿ ನಾವು ಹಾಗೆ ಮಾಡುವುದಿಲ್ಲ ಮತ್ತು ನಂತರ ವಿಷಾದಿಸುತ್ತೇವೆ. ಸಂಬಂಧ ತಜ್ಞ ಮತ್ತು ಲೇಖಕ ಜಾವ