Paris Olympics 2024 : ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಾಟ್ ಅನರ್ಹ – ಕೋಟ್ಯಾಂತರ ಭಾರತೀಯರ ಚಿನ್ನದ ಕನಸಿಗೆ ಕೊಳ್ಳಿ ಇಟ್ಟ ತೂಕ‌..!!

ಕ್ರೀಡೆ

ನ್ಯೂಸ್ ಆ್ಯರೋ : ಒಲಿಂಪಿಕ್ಸ್ ನಲ್ಲಿ ‌ಚೊಚ್ಚಲ ಪದಕ ಗೆಲುವಿನ ನಿರೀಕ್ಷೆಯಲ್ಲಿದ ವಿನೇಶ್ ಫೋಗಟ್ ಕೂಟದಿಂದಲೇ ಅನರ್ಹರಾಗುವ ಸಂಕಟಕ್ಕೆ ಸಿಲುಕಿದ್ದಾರೆ‌. ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವಚಾಂಪಿಯನ್ ಯುಯಿ ಸುಸಾಕಿ ಅವರನ್ನೇ ಬಗ್ಗುಬಡಿದಿದ್ದ ವಿನೇಶ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯ

ಇನ್ಮುಂದೆ ಬ್ಯಾಂಕ್ ನಲ್ಲಿ ಇಡುವ ಠೇವಣಿಗೂ ಕಟ್ಟಬೇಕು ಟ್ಯಾಕ್ಸ್ – ವಿಥ್ ಡ್ರಾ ನಿಯಮದಲ್ಲೂ ಬದಲಾವಣೆಗೆ ಮುಂದಾದ ಕೇಂದ್ರ..!!

ದೇಶ

ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರವು ಸಾರ್ವಜನಿಕರ ಠೇವಣಿ ಮೇಲೂ ತೆರಿಗೆ ಹಾಕುವ ಹೊಸ ಕ್ರಮಕ್ಕೆ ತಯಾರಾಗಿದ್ದು, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಷ್ಟು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಮತ್ತು ಬ್ಯಾಂಕಿನಲ್ಲಿ ಎಷ್ಟು ಠೇವಣಿ ಇಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತಿದೆ. ಹಿಂದೆಲ್ಲ ಗಳಿಕೆಯ ಮೇಲೆ ಮಾತ್ರ ತೆರಿಗೆ ಸಂಗ್ರಹಿಸುತ್ತಿದ್ದ ಸರ್ಕಾರ, ಈಗ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹಿಂಪಡೆಯ

ಕಾರವಾರ : NH 66ರ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿತ – ನದಿ ಪಾಲಾಗಿದ್ದ ಲಾರಿ ಚಾಲಕನ ರಕ್ಷಣೆ :

ಕರ್ನಾಟಕ

ನ್ಯೂಸ್ ಆ್ಯರೋ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ 41 ವರ್ಷಗಳ ಹಳೆಯ ಸೇತುವೆ ಕುಸಿದ ಘಟನೆ ಕಳೆದ ತಡರಾತ್ರಿ 1.30 ರ ವೇಳೆಗೆ ನಡೆದಿದೆ. ಸೇತುವೆ ಕುಸಿತ ವೇಳೆ ಒಂದು ಲಾರಿಯೂ ಸಹ ನದಿಗೆ ಬಿದ್ದಿದ್ದು, ಲಾರಿ ಚಾಲಕನನ್ನು ರಕ್ಷಣೆ ಮಾಡಲಾಗಿದೆ. ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2009ರಲ್ಲಿ ಸೇತುವೆಯ ಸಂಪೂರ್ಣ ದುರಸ್ತಿಗೆ

PKL Season 11 : ಫ್ರಾಂಚೈಸಿ ಗಳ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ – ಸ್ಟಾರ್ ಆಟಗಾರ ಪವನ್, ಪ್ರದೀಪ್ ಸೇರಿ ಈ ಬಾರಿ ಬಿಡ್ಡಿಂಗ್ ನಲ್ಲಿ ಯಾರೆಲ್ಲ ಇರ್ತಾರೆ?

ಕ್ರೀಡೆ

ನ್ಯೂಸ್ ಆ್ಯರೋ : : ಪ್ರೊ ಕಬಡ್ಡಿ ಲೀಗ್ (PRO KABADDI LEAGUE) 11ನೇ ಆವೃತ್ತಿಗೆ ಫ್ರಾಂಚೈಸಿ ಗಳು ತಮ್ಮ‌ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಅಚ್ಚರಿಯೆಂಬಂತೆ ಬಹುಪಾಲು ಸ್ಟಾರ್ ಆಟಗಾರರು ಬಿಡುಗಡೆಯಾಗಿದ್ದಾರೆ. ಈ ಪೈಕಿ ಪವನ್ ಸೆಹ್ರಾವತ್, ಪರ್ದಿಪ್ ನರ್ವಾಲ್, ಮಣಿಂದರ್ ಸಿಂಗ್, ಇರಾನ್ ನ ಫಜಲ್ ಅತ್ರಚಾಲಿ ಹಾಗೂ ಚಿಯಾನೆ ಈ ಬಾರಿ ತಮ್ಮ ತಮ್ಮ ತಂಡಗಳಿಂದ ಬಿಡುಗಡೆಯಾಗಿದ್ದು ಬಿಡ್ಡಿಂಗ್ ಗೆ ಲಭ್ಯವಿರಲಿದ್ದಾರೆ. ಆದರೆ

ನರ್ಸಿಂಗ್ ಕೋರ್ಸ್ ಪರೀಕ್ಷೆಯ ವೇಳೆ ಗುಪ್ತಾಂಗದಲ್ಲಿ ಮೊಬೈಲ್ ಪತ್ತೆ – ಪರೀಕ್ಷಾ ಕೊಠಡಿಯಲ್ಲಿ ಸಿಕ್ಕಿಬಿದ್ದ ಮಹಿಳಾಮಣಿಗಳು : ಪರೀಕ್ಷೆಯೇ ರದ್ದು..!

ದೇಶ

ನ್ಯೂಸ್ ಆ್ಯರೋ : ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬೀರ್ಭುಮ್‌ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್‌ನಲ್ಲಿ ಎಎನ್‌ಎಂ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ನಡೆಯುತ್ತಿದ್ದ ವೇಳೆ ನಕಲು ಮಾಡಲು ಮೊಬೈಲ್ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದ್ದು, ಬಳಿಕ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀ

Page 343 of 384