MUDA Scam : ಮಹತ್ವದ ದಾಖಲೆಯ ಮೇಲೆ ವೈಟ್ನರ್ ಹಾಕಿ ಸಾಕ್ಷ್ಯ ನಾಶ – ದಾಖಲೆ ತಿರುಚಿದ ಆರೋಪ : ‘ಸಿದ್ದುಗೆ ಗುದ್ದು’ ನೀಡಿದ ಬಿಜೆಪಿ

ಕರ್ನಾಟಕ

ನ್ಯೂಸ್ ಆ್ಯರೋ‌ : ಮುಡಾ ಹಗರಣದಲ್ಲಿ ಸಿಎಂ‌ ಸಿದ್ದರಾಮಯ್ಯ ಸಿಲುಕಿದ್ದು ಅದರಿಂದಲೇ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.‌ ಇದರ ಬೆನ್ನಲ್ಲೇ ಮುಡಾ ವಾಪಸ್ ಪಡೆದ ನಿವೇಶನಕ್ಕೆ ಬದಲಾಗಿ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಸಿಎಂ ಪತ್ನಿಯೇ ಪತ್ರ ಬರೆದಿದ್ದರು ಎನ್ನಲಾಗಿತ್ತು. ಆದರೆ ಇದೀಗ ಈ ದಾಖಲೆಗಳನ್ನೇ ತಿರುಚಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಭ್ರಷ್ಟ ಮು

ಪುತ್ತೂರು : ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿಯಿಂದ ಬ್ಲೇಡ್ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸಂತ್ರಸ್ತೆಯ ಹೇಳಿಕೆಗೂ ಸಿಸಿ ಕ್ಯಾಮೆರಾ ದೃಶ್ಯಕ್ಕೂ‌ ಸಾಮ್ಯತೆ ಇದೆಯಾ? ಪೋಲಿಸರೇ ಇಕ್ಕಟ್ಟಿಗೆ ಸಿಲುಕಿದ್ಯಾಕೆ?

ಕರಾವಳಿ

ನ್ಯೂಸ್ ಆ್ಯರೋ : ಪುತ್ತೂರಿ‌ನ‌ ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಮುಸ್ಲಿಂ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಕಲಾ ವಿಭಾಗದ ಹಿಂದೂ ವಿದ್ಯಾರ್ಥಿ ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಬ್ಲೇಡ್ ನಿಂದ ಇರಿದು ಗಾಯಗೊಳಿಸಿದ್ದ‌ ಎಂಬ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿ ಹೇಳಿಕೆ ಕಟ್ಟುಕತೆಯಾ ಎಂಬ ಬಗ್ಗೆ ಅನುಮಾನ ಮೂಡಿದೆ‌. ನಿನ್ನೆ ಇಡೀ ದಿನ ಪುತ್ತೂರು ನಗರ ಠಾಣೆ ಮತ್ತು ಸರ್ಕಾರಿ ಆಸ್ಪ

Kailasam : ನೂರು ಕೋಟಿ ರೂಪಾಯಿ ಆಸ್ತಿಯ ಒಡತಿ ಈ ನಿತ್ಯಾನಂದನ ಭಕ್ತೆ – ಭಾರತ ಬಿಟ್ಟು ಕೈಲಾಸದಲ್ಲಿ ಇವಳೇನ್ ಮಾಡ್ತಿದಾಳೆ ಗೊತ್ತಾ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ‌ : ನಟಿ ರಂಜಿತಾ ಜೊತೆ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಭಾರತದಿಂದ 2019ರಲ್ಲಿ ಪಲಾಯನ ಮಾಡಿ ದ್ವೀಪವೊಂದನ್ನು ಖರೀದಿ ಮಾಡಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿಗೆ ಭಾರತ ಮಾತ್ರವಲ್ಲದೆ ವಿದೇಶದ ಅನೇಕ ಮಂದಿ ಅನುಯಾಯಿಗಳಿದ್ದಾರೆ. ಆ ಪೈಕಿ ಭಾರತದ ಸುಶಿಕ್ಷಿತ ಹೆಣ್ಣು ಮಗಳೊಬ್ಬಳು ನಿತ್ಯಾನಂತ ಆಶ್ರಮದಲ್ಲಿದ್ದಾಳೆ. ಆಕೆ ಬರೋಬ್ಬರಿ 100 ಕೋಟಿ ಗೂ ಹೆಚ್ಚು ಆಸ್ತಿಯನ

Rare Case : ಆಟವಾಡುತ್ತಿದ್ದ ಮಗುವಿಗೆ ಹಾವು ಬಲಿ – ಹಾವನ್ನೇ ಕಚ್ಚಿ ಸಾಯಿಸಿದ ಮಗುವಿನ ಸುದ್ದಿ ವೈರಲ್..!

ವೈರಲ್ ನ್ಯೂಸ್

ನ್ಯೂಸ್ ಆ್ಯರೋ : ಇದೊಂದು ವಿಚಿತ್ರ ಘಟನೆ. ಒಂದು ವರ್ಷದ ಮಗು ಆಟವಾಡುತ್ತಿದ್ದಾಗ, ತನ್ನ ಬಾಯಲ್ಲಿ ಹಾವಿನ ಮರಿಯನ್ನು ಜಗಿದು ಕೊಂದಿದೆ. ಹಾವಿನ ಮರಿ ಮಗುವನ್ನು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರ ಬಳಿ ಮಗುವನ್ನು ಕರೆದೊಯ್ದು ತಪಾಸಣೆ ನಡೆಸಿದಾಗ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರ

Yuvraj Singh : ತೆರೆ ಮೇಲೆ ಬರಲಿದೆ ಸ್ಟಾರ್ ಆಟಗಾರನ ರಿಯಲ್ ಲೈಫ್ ಸ್ಟೋರಿ ‌- ಸಿಕ್ಸರ್ ಕಿಂಗ್ ಯುವಿ ಚಿತ್ರಕ್ಕೆ ಅಭಿಮಾನಿಗಳ ಕಾತರ

ಕ್ರೀಡೆ

ನ್ಯೂಸ್ ಆ್ಯರೋ : ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಅಲ್ರೌಂಡರ್, ಅವಳಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಜೀವನವನ್ನಾಧರಿಸಿ ಚಿತ್ರ ನಿರ್ಮಿಸಲು ಟಿ-ಸಿರೀಸ್ ಸಂಸ್ಥೆ ಮುಂದಾಗಿದೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ಭೂಷಣ್ ಕುಮಾರ್ ಹಾಗೂ ರವಿ ಯುವರಾಜ್ ಸಿಂಗ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಇದಕ್ಕೆ ಯುವಿ ಒಪ್ಪಿಗೆ ನೀಡಿದ ಬೆನ್ನಲ್ಲೇ ಸಿನಿಮಾ ಘೋಷಿಸಲಾಗಿದೆ. ‘ನನ್ನ ಬದುಕಿನ ಕಥೆಯನ್ನು

Page 324 of 386