ನಿಮ್ಮಲ್ಲಿ ಹಳೆಯ 2 ರೂಪಾಯಿ ಇದ್ದರೆ ಅದೃಷ್ಟವೇ ಸರಿ: ದಿನಕ್ಕೆ 5 ಲಕ್ಷ ಸಂಪಾದಿಸಬಹುದು ಈ ನಾಣ್ಯದಿಂದ, ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮಲ್ಲಿ ಹಳೆಯ 2 ರೂಪಾಯಿ ಇದ್ದರೆ ಅದೃಷ್ಟವೇ ಸರಿ: ದಿನಕ್ಕೆ 5 ಲಕ್ಷ ಸಂಪಾದಿಸಬಹುದು ಈ ನಾಣ್ಯದಿಂದ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ಆ್ಯರೋ : ಅನೇಕರಿಗೆ ಹಳೆಯ ನೋಟು, ಕಾಯಿನ್, ಸ್ಟ್ಯಾಪ್‌ ಹಾಗೂ ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅಂತವರಿಗೆ ಇದೀಗ ಲಕ್ಷಗಟ್ಟಲೇ ಹಣ ಕೈಸೇರುವ ಸಮಯ. ಹೌದು ನಿಮ್ಮ ಬಳಿಯೂ ಹಳೆಯ ನಾಣ್ಯಗಳಿದ್ದರೆ ಈಗ ದಿನಕ್ಕೆ ಲಕ್ಷ ಹಣವನ್ನು ಸಂಪಾದಿಸಬಹುದು.

ದಿನಕ್ಕೆ ಲಕ್ಷ ರೂಪಾಯಿ ದುಡಿಯಬೇಕಾದರೆ ಎಷ್ಟು ಶ್ರಮವಹಿಸಬೇಕು. ಆದರೆ ₹2 ರಿಂದ ಸುಲಭದಲ್ಲಿ ಲಕ್ಷ ರೂಪಾಯಿ ಕೈಸೇರುತ್ತೇ ಅಂದರೇ ಅದೃಷ್ಟ ಅಲ್ವಾ.

ನಿಮ್ಮ ಪಿಗ್ಗಿ ಬ್ಯಾಂಕ್ ಅಥವಾ ಪರ್ಸ್‌ನಲ್ಲಿ 1994,1995,1997 ಮತ್ತು 2000 ರ ಸರಣಿಯ 2 ರೂಪಾಯಿಯ ನಾಣ್ಯಗಳಿಗೆ ಬೇಡಿಕೆ ಹೆಚ್ಚಿದ್ದು, ಇದರಿಂದ ನೀವು ₹5 ಲಕ್ಷವರೆಗೆ ಸಂಪಾದಿಸಬಹುದು. ಈ ನಾಣ್ಯಗಳನ್ನು ಪಡೆಯಲು ಹವ್ಯಾಸಿಗಳು ಲಕ್ಷಾಂತರ ಹಣವನ್ನು ಪಾವತಿಸಲು ಸಿದ್ಧರಾಗಿದ್ದಾರೆ. ಮಾರಾಟದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

  • ಮೊದಲನೆಯಾದಾಗಿ ನೀವು ಕ್ವಿಕರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
  • ಇದರ ನಂತರ ನಿಮ್ಮಲ್ಲಿರುವ ನಾಣ್ಯದ ಫೋಟೋವನ್ನು ಅಪ್ಲೋಡ್ ಮಾಡಬೇಕು.
  • ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು.
  • ನೀವು ಒದಗಿಸಿದ ಮಾಹಿತಿಯನ್ನು ವೆಬ್‌ಸೈಟ್ ಪರಿಶೀಲಿಸುತ್ತದೆ.
  • ಇದರ ನಂತರ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. 

ಈ ಮೇಲ್ಕಂಡ ಕ್ರಮದಂತೆ ನೀವು ನಿಮ್ಮ ಹಳೆಯ ಕಾಯಿನ್‌ಗಳನ್ನು ಮಾರಾಟ ಮಾಡಬಹುದು. ಆ ಕಾಯಿನ್‌ಗೆ ಎಷ್ಟು ಹಣವನ್ನು ಪಡೆಯುತ್ತೀರಿ ಎಂಬುದು ಅದನ್ನು ಖರೀದಿಸುವ ಉತ್ಸಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೃಷ್ಟವಿದ್ದರೆ ಕೆಲವೊಮ್ಮೆ ಅಪರೂಪದ ನಾಣ್ಯಗಳಿಗೆ ನಿಗದಿತ ಬೆಲೆಗಿಂತ ಹೆಚ್ಚು ರೂಪಾಯಿ ಸಿಗುವ ಸಾಧ್ಯತೆಯಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *