ನ್ಯೂಸ್ ಆ್ಯರೋ: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ರೆಸ್ಟೋರೆಂಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಈ ಜೋಡಿಯ ರಹಸ್ಯ ಡೇಟಿಂಗ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಗೊಂಡಿದೆ. ಇಬ್ಬರೂ ಒಟ್ಟಿಗೆ ಊಟವನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳು, ರಶ್ಮಿಕಾ ನೀಲಿ ಕ್ರಾಪ್ ಟಾಪ್ ಮತ್ತು ಹೈ ವೇಸ್ಟ್ ಜೀ
ಪ್ರಸಾರ ಭಾರತಿಯಿಂದ ಒಟಿಟಿ ಅನಾವರಣ; 60 ಚಾನೆಲ್, 12ಕ್ಕೂ ಅಧಿಕ ಭಾಷೆ, ಏನೆಲ್ಲಾ ಸ್ಪೆಷಲ್ ಇರಲಿದೆ?
ನ್ಯೂಸ್ ಆ್ಯರೋ: ವಿಶ್ವ ದೂರದರ್ಶನ ದಿನವಾದ ನ.22 ರ ಕಳೆದ ದಿನ, ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ‘ವೇವ್ಸ್’ (Waves) ಅನ್ನು ಅನಾವರಣ ಆಗಿದೆ. ಡಿಜಿಟಲ್ ಸ್ಟ್ರೀಮಿಂಗ್ ಜಗತ್ತಿಗೆ ಕೊನೆಗೂ ಎಂಟ್ರಿ ಕೊಟ್ಟಿದೆ. ವೇವ್ಸ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ, ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. 60 ಚಾನೆಲ್, 12ಕ್ಕೂ ಅಧಿಕ ಭಾಷೆ ಇ
ನಿರ್ದೇಶಕನ ಮೇಲೆ ನಟನ ಗುಂಡಿನ ದಾಳಿ ಕೇಸ್; ಖಾಕಿ ಮುಂದೆ ಅಸಲಿ ಸತ್ಯ ಬಿಚ್ಚಿಟ್ಟ ತಾಂಡವ್ ರಾಮ್
ನ್ಯೂಸ್ ಆ್ಯರೋ: ನಿರ್ದೇಶಕನ ಮೇಲೆ ನಟ ತಾಂಡವ್ ರಾಮ್ ಫೈರಿಂಗ್ ಮಾಡಲು ಕಾರಣವೇನು? ಎಂದು ಚಂದ್ರಲೇಔಟ್ ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಒಂದು ಕಡೆ ಎರಡು ವರ್ಷವಾದ್ರೂ ಚಿತ್ರಕ್ಕೆ ನಾಯಕಿ ಆಗಿಲ್ಲ. ಇನ್ನೊಂದೆಡೆ ಇವರಿಂದ ನನ್ನ ಸಿನಿ ಕರಿಯರ್ ಹಾಳಾಗ್ತಿದ್ಯಾ ಎಂಬ ಭಯ ಶುರುವಾಗಿತ್ತು. ಹಾಗಾಗಿ ಶೂಟ್ ಮಾಡಿದೆ ಎಂದಿದ್ದಾರೆ. ಎರಡು ವರ್ಷವಾದ್ರೂ “ದೇವನಾಂಪ್ರಿಯ” ಸಿನಿಮಾ ನಾಯಕ ನಟಿ ಆಯ್ಕೆಯಾಗಿರ್ಲಿಲ್ಲ. ಇದಕ್ಕೆ
ʼಇನ್ ರಿಲೇಷನ್ ಶಿಪ್ʼ ಎಂದ ವಿಜಯ್; ಕೊನೆಗೂ ಆಕೆ ಜೊತೆಗಿನ ಲವ್ ಲೈಫ್ ಬಗ್ಗೆ ಹೇಳಿಕೊಂಡ ಸೌತ್ ಸ್ಟಾರ್
ನ್ಯೂಸ್ ಆ್ಯರೋ: ಸೌತ್ ಸ್ಟಾರ್ ವಿಜಯ್ ದೇವರಕೊಂಡ ಹೆಸರು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಜೊತೆ ಬಹಳ ಹಿಂದಿನಿಂದಲೂ ತಳುಕು ಹಾಕಿಕೊಂಡಿದೆ. ಇವರಿಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಫ್ಯಾನ್ಸ್ ಕೂಡ ಈ ಜೋಡಿಯನ್ನು ಒಟ್ಟಿಗೆ ನೋಡಲು ಇಷ್ಟಪಡ್ತಾರೆ. ರಶ್ಮಿಕಾ ಜೊತೆಗಿನ ಸಂಬಂಧದ ವದಂತಿ ಮಧ್ಯೆ ವಿಜಯ್ ದೇವರಕೊಂಡ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ರಿಲೇಶನ್ಶಿಪ್ ನಲ್ಲಿರೋದನ್ನು ಅವರು ದೃಢಪಡಿಸಿ
ರಿಲೀಸ್ ಆದ ಮೂರೇ ವಾರಕ್ಕೆ ಒಟಿಟಿಗೆ ಬಂದ ಬಘೀರ; ಕನ್ನಡ ಸಿನಿ ಅಭಿಮಾನಿಗಳ ಬೇಸರ!
ನ್ಯೂಸ್ ಆ್ಯರೋ: ಒಂದೆಡೆ ಥಿಯೇಟರ್ ಕಡೆ ಜನ ಮುಖ ಮಾಡುತ್ತಿಲ್ಲ. ಇನ್ನೊಂದೆಡೆ ಥಿಯೇಟರ್ನಲ್ಲಿ ಅಲ್ಪ-ಸ್ವಲ್ಪ ಮಟ್ಟಿಗೆ ಚೆನ್ನಾಗಿ ಓಡುತ್ತಿರುವ ಸಿನಿಮಾ, ರಿಲೀಸ್ ಆದ ಕೆಲವೇ ವಾರಗಳಲ್ಲಿ ಒಟಿಟಿ ವೇದಿಕೆಗೆ ಬರುತ್ತಿದೆ. ಅಕ್ಟೋಬರ್ 31 ರಂದು ರಿಲೀಸ್ ಆಗಿದ್ದ ಶ್ರೀಮುರಳಿ, ರುಕ್ಮಿಣಿ ವಸಂತ್ ಹಾಗೂ ಇತರ ಪ್ರಮುಖ ಕಲಾವಿದರು ಅಭಿನಯಿಸಿದ್ದ ಬಘೀರ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ. ಇದು ನೆಟ್ಫ್ಲಿಕ್ಸ್ನಲ್ಲಿ ಪ್