ವಯನಾಡ್ : ಬೆಳಗಿನ ಜಾವ ಮೂರು ಕಡೆಗಳಲ್ಲಿ ಭಾರೀ ಭೂಕುಸಿತ – 400 ಕುಟುಂಬಗಳು ಅತಂತ್ರ, 6 ಶವ ಹೊರಕ್ಕೆ : ಸಾವಿನ ಸಂಖ್ಯೆ ಏರುವ ಭೀತಿ..!

ದೇಶ

ನ್ಯೂಸ್ ಆ್ಯರೋ : ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನ‌ ಜಾವ ಭಾರೀ ಭೂಕುಸಿತ ಸಂಭವಿಸಿದ್ದು, ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಲೆಕ್ಕ ಮೀರುವ ಭೀತಿ ಮೂಡಿಸಿದೆ. ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮೊದಲ ಭೂಕುಸಿತ ಸಂಭವಿಸಿದ್ದರೆ, ರಕ್ಷಣಾ ಕಾರ್ಯಾಚರಣೆ ನಡೆಯು

Tamilrockers :ಮನೆಯಲ್ಲಿ ಫ್ರೀ ಸಿನಿಮಾ ನೋಡ್ತಾ ಇದ್ದೋರಿಗೆ ಶಾಕಿಂಗ್ ನ್ಯೂಸ್ – ಪೈರಸಿ ಕಿಂಗ್ ತಮಿಳು ರಾಕರ್ಸ್ ಅಡ್ಮಿನ್ ಅರೆಸ್ಟ್..!

ಮನರಂಜನೆ

ನ್ಯೂಸ್ ಆ್ಯರೋ : ಕಳೆದ ಕೆಲವು ವರ್ಷಗಳಿಂದ ಬಹುಪಾಲು ಯುವಕರು ಥಿಯೇಟರ್​​ಗಿಂತ ಮೊಬೈಲ್​​ನಲ್ಲಿಯೇ ಹೆಚ್ಚಾಗಿ ಹೊಸ ಸಿನಿಮಾಗಳನ್ನು ನೋಡುತ್ತಿದ್ದಾರೆ. ಒಂದು ರೀತಿಯಲ್ಲಿ ಪೈರಸಿ ಟ್ರೆಂಡ್ ಹೆಚ್ಚಾಗಿದ್ದು ಒಂದೆಡೆಯಾಗಿದ್ದರೆ, ತಮಿಳು ರಾಕರ್ಸ್ ವೆಬ್ ಸೈಟ್ ನಲ್ಲಿ ಎಲ್ಲಾ ಚಿತ್ರಗಳೂ ಫ್ರೀ ಯಾಗಿ ಸಿಗ್ತಾ ಇತ್ತು. ಆದರೆ ಇನ್ಮುಂದೆ ಹಾಗಾಗಲ್ಲ, ತಮಿಳು ರಾಕರ್ಸ್ ಅಡ್ಮಿನ್ ಪೋಲಿಸರ ಕೈಗೆ ಲಾಕ್ ಆಗಿದ್ದಾನೆ. ಕೇರಳದ ತಿರುವನಂತಪುರಂನಲ್ಲಿರು

Team India : ಬೌಲಿಂಗ್ ಕೋಚ್ ಗೆ ಫೈನಲ್ ಆಯ್ತು ಹೆಸರು – ಗಂಭೀರ್ ಜೊತೆ ಕೆಲಸ ಮಾಡಲಿದ್ದಾರೆ ಈ ಮಾಜಿ ಸ್ಟಾರ್ ವೇಗಿ..!

ಕ್ರೀಡೆ

ನ್ಯೂಸ್ ಆ್ಯರೋ‌ : ಟೀಂ ಇಂಡಿಯಾದ ಬೌಲಿಂಗ್ ಕೋಚ್ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಆದರೆ ತಂಡದೊಂದಿಗೆ ಅವರ ಪಾಲ್ಗೊಳ್ಳುವಿಕೆ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಸ್ವದೇಶಿ ಸರಣಿಯೊಂದಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಶ್ರೀಲಂಕಾದಲ್ಲಿ ಆರು ಪಂದ್ಯಗಳ ಸರಣಿಯಲ್ಲಿ ತಂಡದ ನಿರ್ವಹಣೆ

Mangalore : ಎರಡು ಲಕ್ಷಕ್ಕೂ ಅಧಿಕ ಬೆಲೆಯ 750ಕೆಜಿ ಗೋಮಾಂಸ ಸಾಗಾಟ -ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಬಜ್ಪೆ ಪೋಲಿಸರು

ಕ್ರೈಂ

ನ್ಯೂಸ್ ಆ್ಯರೋ ‌: ಎರಡು ಲಕ್ಷಕ್ಕೂ ಅಧಿಕ ಮೌಲ್ಯದ 750kg ದನದ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನದ ಸಹಿತ ಬಜ್ಪೆ ಠಾಣಾ ಪೋಲಿಸರು ಬಂಧಿಸಿದ್ದಾರೆ‌. ಬಂಧಿತ ಆರೋಪಿಗಳನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ತಂದೆ: H ಬಾವ ಮತ್ತು ಮೊಹಮ್ಮದ್ ಸುಲ್ತಾನ್ (19) ತಂದೆ:- ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ :ದಿನಾಂಕ 28-07-2024 ರಂದು ದೊರೆತ ಖಚಿತ ಮಾಹಿತಿಯಂತೆ ಬಜಪೆ ಪೊಲೀಸ

ಕಾರ್ಕಳ : ಟಿಪ್ಪರ್ ಬೈಕ್ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಬೈಕ್ ಸವಾರನ ದಾರುಣ ಅಂತ್ಯ

ಕರಾವಳಿ

ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಲ್ಕೇರಿ ಬಳಿಯ ಫುಡ್ ಬಾಸ್ಕೇಟ್ ಮುಂಭಾಗದಲ್ಲಿ ಇಂದು ಸೋಮವಾರ ಬೆಳಿಗ್ಗೆ ನಡೆದ ಟಿಪ್ಪರ್ ಮತ್ತು ಬೈಕ್ ಡಿಕ್ಕಿ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬೈಪಾಸ್ ನಿವಾಸಿ, ಕಾರ್‌ ಮೆಕ್ಯಾನಿಕ್ ನಿಜಾಮ್ ‌(21) ಮೃತ ಯುವಕನಾಗಿದ್ದಾನೆ. ಕಾರ್ಕಳದಿಂದ ಬೈಪಾಸ್ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಬೈಪಾಸ್ ನಿಂದ ಕಾರ್ಕಳದತ್ತ ಬರುತ್ತಿದ್ದ ನಿಜಾಮ್ ಚಲಾಯಿಸುತ

Page 354 of 384