ನ್ಯೂಸ್ ಆ್ಯರೋ : ಯುಪಿಐ (UPI) ಮೂಲಕ ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಇಲ್ಲಿಯವರೆಗೆ ಒಂದು ಬಾರಿಗೆ ಗರಿಷ್ಟ 1 ಲಕ್ಷ ರೂ.ವರೆಗೆ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಲು ಅವಕಾಶವಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿಗಾಗಿ ಯುಪಿಐ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಸ್ತಾಪಿಸಿ
ಪ್ರೀತಿಸಿ ಮದುವೆಯ ಬಳಿಕ ಫಸ್ಟ್ ನೈಟ್ ವೇಳೆ ಮಚ್ಚಿನಿಂದ ಹೊಡೆದಾಡಿಕೊಂಡ ಜೋಡಿ – ನವ ವಧು ಸಾವಿನ ಬಳಿಕ ವರನೂ ಸಾವು..!
ನ್ಯೂಸ್ ಆ್ಯರೋ : ಪ್ರೀತಿಸಿದ ಬಳಿಕ ಮನೆಯವರನ್ನು ಒಪ್ಪಿಸಿ ಮದುವೆಯಾದ ಜೋಡಿಯೊಂದು ಮದುವೆಯ ಮೊದಲ ರಾತ್ರಿಯೇ ಜಗಳ ತಾರಕಕ್ಕೇರಿ ಮಚ್ಚಿನಲ್ಲಿ ಪರಸ್ಪರ ಕೊಚ್ಚಿಕೊಂಡಿದ್ದ ವಧು- ವರ ಪ್ರಕರಣದಲ್ಲಿ, ವಧುವಿನ ಜೊತೆಗೆ ವರನೂ ಮೃತಪಟ್ಟಿದ್ದಾನೆ. ನಿನ್ನೆ ಕೋಲಾರದ ಕೆಜಿಎಫ್ನ ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿತ್ತು. ಕೆಜಿಎಫ್ ತಾಲೂಕಿನ ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕಿನ ಬೈನೇ
ವಯನಾಡ್ ನಲ್ಲೊಂದು ಕಣ್ಣೀರ ಕಹಾನಿ : ಹನಿಮೂನ್ ಗೆ ಬಂದಿದ್ದ ಎರಡು ಜೋಡಿಗಳ ಗಂಡಂದಿರೇ ಸಾವು – ವಿಧವೆಯರಾದ ಇಬ್ಬರು ನವವಿವಾಹಿತೆಯರು..!!
ನ್ಯೂಸ್ ಆ್ಯರೋ : ವಯನಾಡ್ ದುರಂತದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಎಲ್ಲಾ ಸಾವುಗಳ ಹಿಂದಿನ ಕಣ್ಣೀರ ಕಹಾನಿ ಎಂಥವರ ಮನಸ್ಸನ್ನೂ ಕದಡಿಸುತ್ತದೆ. ಅಂತಹದೇ ಮತ್ತೊಂದು ಕಣ್ಣೀರ ಕಹಾನಿ ತಡವಾಗಿ ಬೆಳಕಿಗೆ ಬಂದಿದ್ದು, ಹನಿಮೂನ್ಗೆಂದು ವಯನಾಡಿಗೆ ಬಂದಿದ್ದ ಒಡಿಶಾ ಮೂಲದ ಎರಡು ಜೋಡಿಗಳಲ್ಲಿ ಪತಿಯಂದಿರು ಈ ದುರಂತದಲ್ಲಿ ಸಾವಿಗೀಡಾಗಿ ನವವಧುಗಳು ಈಗ ವಿಧವೆಯರಾಗಿದ್ದಾರೆ. ವಯನಾಡು ದುರಂತದ ಒಂದು ದಿನ ಮುಂಚಿತವಾಗಿ ಚೂರಲ್
Mangalore : ಸಿಟಿ ಬಸ್ ನಿರ್ವಾಹಕನ ಪರ್ಸ್ ದರೋಡೆ – ಇಬ್ಬರು ಖದೀಮರಿಂದ ಕೃತ್ಯ, ಪ್ರಕರಣ ದಾಖಲು
ನ್ಯೂಸ್ ಆ್ಯರೋ : ಖಾಸಗಿ ಬಸ್ ನ ನಿರ್ವಾಹಕರೊಬ್ಬರು ಎಂದಿನಂತೆ ತನ್ನ ಕರ್ತವ್ಯ ಮುಗಿಸಿ ಬಸ್ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ವೇಳೆ ನಿರ್ವಾಹಕನ ಪರ್ಸ್ ಅನ್ನೇ ದೋಚಿದ ಘಟನೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ತಡರಾತ್ರಿ ನಡೆದಿದೆ. ಹರೇಕಳ ಪಂಚಾಯತ್ ಬಳಿಯ ನಿವಾಸಿ, ಸ್ಟೇಟ್ ಬ್ಯಾಂಕ್ ಪಾವೂರು ಮಧ್ಯೆ ಚಲಿಸುವ 55 ನಂಬರಿನ ಶ್ರೀ ಕಟೀಲ್ ಬಸ್ನ ನಿರ್ವಾಹಕ ಮಹಮ್ಮದ್ ಇಕ್ಬಾಲ್ ಅವರ ಬಾಯ
Waqf Bill : ಇಂದು ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ – ತಿದ್ದುಪಡಿ ಮಸೂದೆಯಲ್ಲಿ ಏನೇನಿದೆ?
ನ್ಯೂಸ್ ಆ್ಯರೋ : ವಿರೋಧ ಪಕ್ಷಗಳ ಭಾರೀ ವಿರೋಧದ ನಡುವೆಯೂ ಇಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮಂಡನೆಯಾಗಲಿದೆ. ಇನ್ನು ಮಸೂದೆಯನ್ನು ಪರಿಚಯಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ವಿರೋಧ ಪಕ್ಷಗಳು ಬುಧವಾರ ಒತ್ತಾಯಿಸಿವೆ. ಲೋಕಸಭೆಯ ಅರ್ಥವನ್ನ ನಿರ್ಣಯಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರ ವ್ಯವಹಾರ ಸಲಹಾ ಸಮಿತಿಗೆ ತಿಳಿಸಿದೆ. ಇಂದು ಲೋಕಸಭೆಯಲ್ಲಿ ಮಸೂದೆಯನ್ನ ಪರಿಚಯ