ಶ್ರೀ ರಾಮರಕ್ಷಾಸ್ತೋತ್ರದ 9ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 6, 2023
- No Comment
- 132
ಶ್ಲೋಕ 9
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನಜಿತ್ | ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಶ್ಲೋಕದ ಅರ್ಥ
ಸೀತಾಪತಿ ರಾಮನು ಕೈಗಳನ್ನೂ, ಪರಶುರಾಮನನ್ನು ಗೆದ್ದ ರಾಮನು ಹೃದಯವನ್ನೂ, ರಕ್ಕಸನಾದ ಖರನನ್ನು ವಧಿಸಿದ ರಾಮನು ಹೊಟ್ಟೆಯ ಮೇಲ್ಬಾಗವನ್ನೂ, ಜಾಂಬವಂತನಿಗೆ ಆಶ್ರಯವಿತ್ತ ರಾಮನು ಹೊಕ್ಕುಳನ್ನೂ ಅಥವಾ ಕೆಳಹೊಟ್ಟೆಯನ್ನೂ ರಕ್ಷಿಸಲಿ !|9||