ಚಿತ್ರದಲ್ಲಿನ ಪಾತ್ರದಿಂದ ಅಸಮಾಧಾನಗೊಂಡ ಮಹಿಳೆ; ನಟನಿಗೆ ಚಿತ್ರಮಂದಿರದಲ್ಲಿಯೇ ಕಪಾಳಮೋಕ್ಷ

ಮನರಂಜನೆ

ನ್ಯೂಸ್ ಆ್ಯರೋ: ಇತ್ತೀಚೆಗೆ ಬಿಡುಗಡೆಯಾದ ಲವ್ ರೆಡ್ಡಿ ಚಿತ್ರದ ಥಿಯೇಟ್ರಿಕಲ್ ಸ್ಕ್ರೀನಿಂಗ್ ವೇಳೆ ತೆಲುಗು ನಟ ಎನ್ ಟಿ ರಾಮಸ್ವಾಮಿ ಅವರಿಗೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ. ಲವ್ ರೆಡ್ಡಿ ಚಿತ್ರತಂಡವು ಹೈದರಾಬಾದ್‌ನ ಥಿಯೇಟರ್‌ಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ಚಿತ್ರದಲ್ಲಿನ ರಾಮಸ್ವಾಮಿ ಪಾತ್ರದಿಂದ ಅಸಮಾಧಾನಗೊಂಡಿದ್ದ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಸದ್ಯ ಇದರ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ

ಡೂಡಲ್ ಮೂಲಕ ಗಾಯಕ ‘ಕೆಕೆ’ ಗೆ ಗೌರವ ಸಲ್ಲಿಸಿದ ಗೂಗಲ್; ಇದಕ್ಕೆ ಕಾರಣ ಏನು ಗೊತ್ತಾ ?

ಮನರಂಜನೆ

ನ್ಯೂಸ್ ಆ್ಯರೋ: ಭಾರತೀಯ ಹಿನ್ನೆಲೆ ಗಾಯನಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಿ ಮತ್ತು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ವಾರ್ಷಿಕೋತ್ಸವವನ್ನು ಸ್ಮರಿಸಿ, ಕೆಕೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಿಮೇಟೆಡ್ ಡೂಡಲ್ ಮೂಲಕ ಗೂಗಲ್ ಶುಕ್ರವಾರ ಗೌರವ ಸಲ್ಲಿಸಿದೆ. 1996ರಲ್ಲಿ ಅ.25 ರ ಈ ದಿನದಂದು, ಕೆಕೆ ಅವರು ಮೊದಲ ಬಾರಿಗೆ “ಮಾಚಿಸ್” ಚಿತ್ರದ “ಛೋಡ್ ಆಯೆ ಹಮ್

ದಾಸನ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ನವಗ್ರಹ ಚಿತ್ರದ ರೀ-ರಿಲೀಸ್ ಡೇಟ್ ಅನೌನ್ಸ್‌

ಮನರಂಜನೆ

ನ್ಯೂಸ್ ಆ್ಯರೋ: ದಾಸ ದರ್ಶನ್ ಅಭಿನಯದ ನವಗ್ರಹ ಸಿನಿಮಾ ರೀ-ರಿಲೀಸ್ ಡೇಟ್ ಫಿಕ್ಸ್ ಆಗಿದೆ. ರೀ-ರಿಲೀಸ್ ತಯಾರಿ ಕೂಡ ನಡೆಯುತ್ತಿದೆ. ಪ್ರೆಸ್ ಮೀಟ್ ಮೂಲಕವೇ ಸಿನಿಮಾ ತಂಡ ರೀ-ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಂದ್ಹಾಗೆ ಈ ಚಿತ್ರ ನವೆಂಬರ್ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. 16 ವರ್ಷದ ಹಿಂದೆ ಬಂದಾಗ ಈ ಸಿನಿಮಾ ನವೆಂಬರ್ 7 ರಂದು ರಿಲೀಸ್ ಆಗಿತ್ತು. ಅದೇ ರೀತಿನೇ ಅದೇ ತಿಂಗಳಲ್ಲಿಯೇ ಈ ಸಲವೂ ನವಗ್ರಹ ಚಿತ್ರವನ್ನ ರೀ-ರಿಲೀಸ್ ಮಾಡಲ

ಮತ್ತೆ ಬದಲಾಯಿತು ‘ಪುಷ್ಪ 2’ ರಿಲೀಸ್ ಡೇಟ್; ಈ ಬಾರಿ‌ ಫ್ಯಾನ್ಸ್‌ ಗೆ ಗುಡ್ ನ್ಯೂಸ್

ಮನರಂಜನೆ

ನ್ಯೂಸ್ ಆ್ಯರೋ: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಸಾಕಷ್ಟು ಬಾರಿ ಬದಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಆಗಸ್ಟ್ 15ರಂದೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಶೂಟಿಂಗ್ ಮುಗಿಯದ ಕಾರಣ ಸಿನಿಮಾ ರಿಲೀಸ್ ದಿನಾಂಕ ಡಿಸೆಂಬರ್ 6ಕ್ಕೆ ಮುಂದೂಡಲ್ಪಟ್ಟಿತು. ಈಗ ಚಿತ್ರದ ರಿಲೀಸ್ ದಿನಾಂಕ ಮತ್ತೆ ಬದಲಾಗಿದೆ. ಈ ಬಗ್ಗೆ ಅಲ್ಲು ಅರ್ಜುನ್ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಹಾಗಂತ ಫ್ಯಾನ್

ಅನಿರೀಕ್ಷಿತ ತಿರುವಿನಲ್ಲಿ ಸೀತಾ ರಾಮ ಧಾರಾವಾಹಿ; ಮುಖ್ಯ ಪಾತ್ರಕ್ಕೆ ತಿಲಾಂಜಲಿ ಹಾಡಿದರೇ ನಿರ್ದೇಶಕರು ?

ಮನರಂಜನೆ

ನ್ಯೂಸ್ ಆ್ಯರೋ: ಜೀ ಕನ್ನಡದಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಹಿಟ್ ಧಾರಾವಾಹಿಗಳೇ. ಒಂದಕ್ಕಿಂತ ಒಂದು ಚೆನ್ನಾಗಿದ್ದಾವೆ. ಹೊಸದಾಗಿ ಶುರುವಾದ ಯಾವ ಧಾರಾವಾಹಿಯೂ ಜನರ ಮನಸ್ಸು ಗೆಲ್ಲದೇ ಸೋತಿಲ್ಲ. ಆದರೀಗ ಅನಿರೀಕ್ಷಿತ ತಿರುವಿನಲ್ಲಿ ಸೀತಾ ರಾಮ ಧಾರಾವಾಹಿ ಬಂದು ನಿಂತಿದೆ. ಸೀತಾ ರಾಮ ಧಾರಾವಾಹಿಯಲ್ಲಿ ಈ ವರೆಗೂ ಒಂದಷ್ಟು ಸತ್ಯಗಳು ಹೊರಬಂದಿವೆ. ಅದರಲ್ಲೂ ಸಿಹಿ ಜನ್ಮ ರಹಸ್ಯದ ಬಗ್ಗೆಯೇ ಕುತೂಹಲ ಸೃಷ್ಟಿಯಾಗಿತ್ತು. ಈಗ ಆ ಕೌತುಕವೂ ತಣಿ

Page 31 of 50