Arun Kathare : ಶೋಕಿ ಮಾಡಲು ಹೋಗಿ ಪೋಲಿಸರ ಕೈಗೆ ತಗ್ಲಾಕ್ಕೊಂಡ ಅರುಣ್ ಕಠಾರೆ‌ ಬಂಧನ – ತಿರ್ಪೆ ಶೋಕಿ ಬೇಕಿತ್ತಾ ಅಂದ ಟ್ರೋಲರ್ಸ್…!!

ಕ್ರೈಂ

ನ್ಯೂಸ್ ಆ್ಯರೋ : ಬಿಟ್ಟಿ ಶೋಕಿ ಮೂಲಕವೇ ಸಾಮಾಜಿಕ ಜಾಲತಾಣಗಳ‌ ರೀಲ್ಸ್ ಗಳಲ್ಲಿ ಮಿಂಚುತ್ತಿದ್ದ ರೀಲ್ಸ್ ಶೋಕಿಲಾಲ ಅರುಣ್ ಕಠಾರೆಯನ್ನು ಕೊತ್ತನೂರು ಪೋಲಿಸರು ಬಂಧಿಸಿದ್ದಾರೆ. ಈ ಶೋಕಿಲಾಲ ಶೋಕಿ ಮಾಡಲು ಹೋಗಿನೇ ಪೋಲಿಸರ ಕೈಗೆ ತಗ್ಲಾಕ್ಕೊಂಡಿರೋದು ಕಾಕತಾಳೀಯ. ಚಿತ್ರದುರ್ಗ ಮೂಲದವನಾಗಿರುವ ಈತ ಅರುಣ್ ಕಠಾರೆ (26) ಬೆಂಗಳೂರಿನ ಜೆ.ಪಿ. ನಗರ ನಿವಾಸಿಯಾಗಿದ್ದಾನೆ. ಕಳೆದ ಜೂ.9ರಂದು ಈತ ಎ.ಕೆ. 47 ಗನ್‌ ಹಿಡಿದ ಬಾಡಿಗಾರ್ಡ್‌ಗಳ ಜತೆ ಚೆ

New Law : ಜುಲೈ 1ರಿಂದ ದೇಶಾದ್ಯಂತ ಜಾರಿಯಾದ ಕಾನೂನಿಗೆ ರಾಜ್ಯದಲ್ಲಿ ತಿದ್ದುಪಡಿ – ಕೇಂದ್ರ ಸರ್ಕಾರದ ಹೊಸ ಕಾನೂನು ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ

ಕರ್ನಾಟಕ

ನ್ಯೂಸ್ ಆ್ಯರೋ : ಜುಲೈ 1ರಿಂದ ದೇಶಾದ್ಯಂತ ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾನೂನುಗಳು ಜಾರಿಯಾದ ಮೊದಲ ದಿನವೇ ರಾಜ್ಯದ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜುಲೈ 15 ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕೇಂದ್ರದ ಹೊಸ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ಘೋಷಿಸಲಾಗಿದೆ. ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್

Mangalore : ವಿಚಾರಣಾಧೀನ ಇಬ್ಬರು ಕೈದಿಗಳ ಮೇಲೆ ಕಾರಾಗೃಹದಲ್ಲಿ ಗ್ಯಾಂಗ್ ದಾಳಿ – ಗಾಯಾಳುಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲು, ಪೋಲಿಸರಿಂದ ಪರಿಶೀಲನೆ

ಕ್ರೈಂ

ನ್ಯೂಸ್ ಆ್ಯರೋ : ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿರುವ ಘಟನೆ ಮಂಗಳೂರಿನ ಕಾರಾಗೃಹದಲ್ಲಿ ಇಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್, 33 ವರ್ಷ, ಉಳ್ಳಾಲ ನಿವಾಸಿ ಮತ್ತು ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್, 30 ವರ್ಷ, ಬೋಳಿಯಾರ್ ನಿವಾಸಿ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಉಳ್ಳಾಲ ಠಾಣೆಯಲ್ಲಿ 20 ದಿನಗಳ ಹಿಂದೆ

ಸದನದಲ್ಲಿ ಮೊದಲ ದಿನವೇ ಹಿಂದೂಗಳನ್ನು ಅವಹೇಳನಗೈದ ರಾಹುಲ್ ಗಾಂಧಿ – ನರೇಂದ್ರ ಮೋದಿ ಟೀಕೆ, ನಾವು ಹಿಂದೂಗಳು ಅನ್ನೋದೆ ಹೆಮ್ಮೆ ಎಂದ ಅಮಿತ್ ಶಾ

ರಾಜಕೀಯ

ನ್ಯೂಸ್ ಆ್ಯರೋ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರು ಹಿಂದೂಗಳ ಕುರಿತು ನೀಡಿದ ಹೇಳಿಕೆಯು ಭಾರೀ ಕೋಲಾಹಲವನ್ನು ಉಂಟುಮಾಡಿತು. ರಾಹುಲ್ ಗಾಂಧಿ ಅವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿದರು. ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಹಿಂದೂ ಧರ್ಮವು ಭಯ, ದ್ವೇಷ ಮತ್

ಇಂದಿನಿಂದ ಗ್ರಾಮ ಪಂಚಾಯತ್ ಗಳಲ್ಲೇ ಜನನ ಮರಣ ನೋಂದಣಿ ಆರಂಭ – ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಉಪನೋಂದಣಾಧಿಕಾರಿ ಹೊಣೆ

ಕರ್ನಾಟಕ

ನ್ಯೂಸ್ ಆ್ಯರೋ : ಇಂದಿನಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೇ ಜನನ ಮತ್ತು ಮರಣ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿಯಲ್ಲೇ ನೋಂದಣಿ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅವರು ಜನನ ಮರಣ ನೋಂದಣಿ ಮಾಡಲಿದ್ದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿರುವುದರ ಬದಲಾಗಿ “ಗ್ರಾಮ ಪಂಚಾಯತಿ ಕಾರ್ಯದರ್ಶಿ ಇವರನ್ನು ಉಪನೋಂದಣಾಧಿಕಾರಿಯನ್ನಾಗಿ ನೇಮಿ

Page 376 of 384