ನ್ಯೂಸ್ ಆ್ಯರೋ : ಗ್ರಾಮೀಣ ಪ್ರದೇಶಗಳಲ್ಲಿ ಇರುವ ರೈತರ ಹೊಲಗಳಿಗೆ ತೆರಳುವ ದಾರಿಯ ವಿಚಾರವಾಗಿ ಆಗಾಗ ಜಗಳಗಳಾಗಿ ಜೀವಗಳೇ ಉರುಳಿರುವ ಘಟನೆಗಳು ಹಲವು ಇವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲೆಂದೇ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅವುಗಳ ವಿವರಣೆ ಇಲ್ಲಿ ನೀಡಲಾಗಿದೆ. ಡಾಂಬಾರು ಅಥವಾ ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿಯೂ ಕಾಲುದಾರಿ, ಬಂಡಿದಾರಿ ಕೂಡ ರಸ್ತೆಗಳೇ. ಯಾರೂ ಕೂಡ ಅದಕ್ಕೆ ಅಡೆ-ತಡೆ ಮಾಡುವ ಹಾಗಿಲ್ಲ
Bantwal : ಅಪ್ರಾಪ್ತ ಬಾಲಕಿಯನ್ನು ಪಾರ್ಕ್ ಗೆ ಕರೆದು ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಬಂಧನ
ನ್ಯೂಸ್ ಆ್ಯರೋ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಪ್ರಕರಣ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅಫೀಕ್ ಯಾನೆ ಮಹಮ್ಮದ್ ಅಫೀಕ್ ( 19) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಮಿಷ ತೋರಿಸಿ ಪಾರ್ಕ್ ಒಂದಕ್ಕೆ ಬರುವಂತೆ ಕರೆಸಿದ್ದಲ್ಲದೇ ಅಲ್ಲಿ ಮೂವ
Viral Video : ಪೊಂಜೊವು ಕೋಲ ಕಟ್ಟುನಡೆ ಮುಟ್ಟ ನಮ ಎತ್ಯ..!! – ದೈವನರ್ತನ ಅನುಕರಿಸಿದ ಮಹಿಳೆಯ ವರ್ತನೆಗೆ ನೆಟ್ಟಿಗರ ಆಕ್ರೋಶ.. : ಆಡಂಬರದ ಹೆಸರಲ್ಲಿ ದೈವಾರಾಧನೆ ದಾರಿ ತಪ್ಪಿತಾ???
ನ್ಯೂಸ್ ಆ್ಯರೋ : ತುಳುನಾಡಿನಲ್ಲಿ ದೈವಾರಾಧನೆ ಅಥವಾ ಭೂತಾರಾಧನೆ ಇಲ್ಲವೇ ನಾಗಾರಾಧನೆಗೆ ಇರುವ ಮಹತ್ವ ತುಳುನಾಡಿನ ಹಿರಿಯರ ಬಾಯಲ್ಲಿ ಕೇಳುವಾಗ ಸಿಗುವ ಧಾರ್ಮಿಕ ಅಭಿಪ್ರಾಯಗಳು ನಮ್ಮನ್ನು ಆಧ್ಯಾತ್ಮಿಕತೆಯೆಡೆಗೆ ಸೆಳೆದುಕೊಂಡು ಹೋಗಿಬಿಡುತ್ತದೆ. ತುಳುನಾಡಿನ ಪ್ರತಿಯೊಂದು ಹಿಂದೂಗಳ ಜಾತಿಯಾಧಾರಿತ ವ್ಯವಸ್ಥೆಯಲ್ಲಿ ಕಾಣ ಸಿಗುವ ಕುಟುಂಬ ಪದ್ಧತಿಯಲ್ಲಿ ಮೂಲಸ್ಥಾನ, ದೈವಗಳ ಗುಡಿಗುಂಡಾರ ಅಥವಾ ದೈವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ಕ
Hardik Pandya : ಬ್ರಿಟನ್ ಬೆಡಗಿ ಜೊತೆ ರೆಸಾರ್ಟ್ ನಲ್ಲಿ ಎಂಜಾಯ್ – ಹಾರ್ದಿಕ್ ಪಾಂಡ್ಯ ಬದುಕಲ್ಲಿ ಬಂದ ಹೊಸ ಬೆಡಗಿ ಯಾರು?
ನ್ಯೂಸ್ ಆ್ಯರೋ : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗಷ್ಟೇ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದಿದ್ದು, ಹೊಸ ಹುಡುಗಿ ಜೊತೆ ಗ್ರೀಸ್ ನ ರೆಸಾರ್ಟ್ ನಲ್ಲಿ ಎಂಜಾಯ್ ಮಾಡಿರುವ ರೂಮರ್ಸ್ ಎದ್ದಿದೆ. ಇತ್ತೀಚೆಗಷ್ಟೇ ಅಂಬಾನಿ ಮಗನ ಮದುವೆಯ ಬಳಿಕ ಹಾರ್ದಿಕ್ ಪಾಂಡ್ಯ ಅವರ ಹೆಸರು ಅನನ್ಯಾ ಪಾಂಡೆ ಜೊತೆ ಕೇಳಿ ಬಂದಿತ್ತು. ಈಗ ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ತಳುಕು
Mangalore : ಕರ್ತವ್ಯದ ವೇಳೆ ಕಟ್ಟಡದಿಂದ ಕೆಳಗೆ ಬಿದ್ದು ದುರಂತ – ಕೊಣಾಜೆಯ ಯುವಕ ಅಬುಧಾಬಿಯಲ್ಲಿ ಮೃತ್ಯು
ನ್ಯೂಸ್ ಆ್ಯರೋ : ವಿದೇಶದಲ್ಲಿ ಕೆಲಸಕ್ಕಿದ್ದ ಕೊಣಾಜೆ ಗ್ರಾಮದ ನಡುಪದವಿನ ಯುವಕನೊಬ್ಬ ವಿದೇಶದಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ. ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿದ್ದ ಇವರು ಮಂಗಳವಾರದಂದು ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಊರಿಗೆ ತಲುಪಿ