ಬಿಕಿನಿ ಹಾಕಿ ಹೈಟೆಕ್‌ ಹೈನುಗಾರಿಕೆ ಮಾಡುತ್ತಿರುವ ಮಹಿಳೆ – ಈಕೆ ದನಗಳ ಹಾಲು ಕರೆಯೋಕೆ ನಿಂತ್ರೆ ಜನವೋ ಜನ..!!

ಬಿಕಿನಿ ಹಾಕಿ ಹೈಟೆಕ್‌ ಹೈನುಗಾರಿಕೆ ಮಾಡುತ್ತಿರುವ ಮಹಿಳೆ – ಈಕೆ ದನಗಳ ಹಾಲು ಕರೆಯೋಕೆ ನಿಂತ್ರೆ ಜನವೋ ಜನ..!!

ನ್ಯೂಸ್‌ ಆ್ಯರೋ : ಹೈನುಗಾರಿಕೆ ಎಂಬುದು ಹಳ್ಳಿಗರಿಗೆ ಹಾಗೂ ಅವಿದ್ಯವಂತರಿಗೆ ಮಾತ್ರ ಸೀಮಿತವಾದುದು ಎಂಬ ಮಾತಿತ್ತು. ಆದರೆ, ಇಂದು ಉನ್ನತ ಶಿಕ್ಷಣ ಪಡೆದವರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಇದನ್ನು ಫ್ಯಾಷನ್ ಆಗಿಯೂ ಮಾಡಿಕೊಂಡು ಇದರ ಮೂಲಕವೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

ಅಂತೆಯೇ ಇಲ್ಲೊಬ್ಬಳು ಮಹಿಳೆ ಹೈನುಗಾರಿಕೆ ನಂಬಿಯೇ ಜೀವನ ನಡೆಸುತ್ತಿದ್ದಾಳೆ. ಆಕೆಯ ಹೆಸರು ಗ್ವಾಲಿನ್‌. ಆಕೆ ದನಗಳ ಹಾಲು ಕರೆಯೋಕೆ ನಿಂತರೆ ಇಡೀ ಊರಿನ ಅಲ್ಲಿ ಸೇರುತ್ತಂತೆ..!!

ಈಕೆಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಈಕೆ ಹಾಲು ಕರೆಯುವುದನ್ನು ನೋಡಲು ಅನೇಕರು ಮುಗಿಬೀಳುತ್ತಿದ್ದಾರೆ.

ಗ್ವಾಲಿನ್​ ಬಿಕಿನಿ ತೊಟ್ಟು ಪಶುಸಂಗೋಪನೆ ಮಾಡುತ್ತಾಳೆ. ಇಲ್ಲಿ ಈಕೆ ಬಿಕಿನಿ ತೊಟ್ಟು ಹಾಲು ಕರೆಯುತ್ತಿದ್ದರು, ಪಡ್ಡೆ ಹೈಕ್ಳು ಈಕೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೌಡಾಯಿಸುತ್ತಾರಂತೆ.

ಈಕೆ ಹಸುಗಳಿಗೆ ಮೇವು ನೀಡುವುದರಿಂದ ಹಿಡಿದು ಅನಾರೋಗ್ಯದ ಪ್ರಾಣಿಗಳಿಗೂ ಸೇವೆ ಸಲ್ಲಿಸುತ್ತಾಳೆ. ಇದರೊಂದಿಗೆ ಹಸುಗಳ ಹಾಲನ್ನು ಕೂಡ ಕರೆಯುತ್ತಾಳೆ. ದನದ ಸಗಣಿಯಯನ್ನೂ ಬಾಚುತ್ತಾಳಂತೆ.

ದಿನವಿಡೀ ಕೆಸರಿನಲ್ಲಿ ಕೆಲಸ ಮಾಡುವುದರಿಂದ ಬಿಕಿನಿ ಹಾಕುತ್ತಾಳಂತೆ. ಇಡೀ ದಿನ ರಬ್ಬರ್ ಬೂಟುಗಳನ್ನು ಧರಿಸಬೇಕಾಗುತ್ತದೆ. ಹೀಗಾಗಿ ಬಿಕಿನಿ ತೊಟ್ಟು ಎಲ್ಲ ಕೆಲಸವನ್ನು ಮಾಡ್ತೀನಿ ಅಂತ ಗ್ವಾಲಿನ್‌ ಹೇಳಿಕೊಂಡಿದ್ದಾಳೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *