ಮಂಗಳೂರು : ನಾಳೆ (ಜೂನ್ 1) ಬೆಳಿಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ – ಎಲ್ಲೆಲ್ಲಿ ಕರೆಂಟ್ ಇರಲ್ಲ ನೋಡಿ…
- ಕರಾವಳಿ
- May 31, 2023
- No Comment
- 407
ನ್ಯೂಸ್ ಆ್ಯರೋ : ಮಂಗಳೂರು ವ್ಯಾಪ್ತಿಯ ಹಲವು ವಿದ್ಯುತ್ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ಗುರುವಾರ (ಜೂನ್ 1) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಲೇಡಿಗೋಷನ್, ಸೆಂಟ್ರಲ್ ಟಾಕೀಸ್, ಮಾರ್ಕೆಟ್ ರಸ್ತೆ, ಹೋಟೆಲ್ ಶ್ರೀನಿವಾಸ್, ಕಿಲ್ಲೆ ಕೋರ್ಟ್, ಮೋಹಿನಿ ವಿಲಾಸ, ಜಿ.ಎಚ್.ಎಸ್ ರಸ್ತೆ, ಜ್ಯುವೆಲ್ಲರಿ ರಸ್ತೆ, ಗೌರಿಮಠ ರಸ್ತೆ, ಭವಂತಿ ಸ್ಟ್ರೀಟ್, ನಂದಾದೀಪ, ಶಾಂತದುರ್ಗ, ಪಿ.ಎಂ. ರಾವ್ ರಸ್ತೆ.
ಡೊಮಿಕ್ ಚರ್ಚ್ ರೋಡ್, ಬಳ್ಳಿ ಕಾಂಪೌಂಡ್, ಕೋಡಿಕಲ್ ಕಟ್ಟೆ, ಎಸ್.ಆರ್.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ ಸನ್ನಿಧಿ ರೋಡ್, ಆಲಗುಡ್ಡ, ಜೆ.ಬಿ ಲೋಬೊ ರೋಡ್, ವಿವೇಕಾನಂದ ನಗರ, ಎ.ಜೆ ಎಂಜಿನಿಯರಿಂಗ್ ಕಾಲೇಜು.
ಗೋರಿಗುಡ್ಡ, ನೆಕ್ಕರೆಮಾರ್, ಗುರುಪ್ರಸಾದ್, ಎಕ್ಕೂರು ಹೈವೇ, ಕಟ್ಟೆರೆಗುರಿ, ಕೆ.ಎಚ್.ಬಿ ಕಾಲೊನಿ, ಬಜಾಲ್ ಬೊಲ್ಲ, ಜೆ.ಎಮ್ ರೋಡ್, ಆದಿಮಾಯೆ, ಡೆಂಜಾ, ಗಣೇಶ್ನಗರ, ಕುಡುತಡ್ಕ, ಕಡೆಕಾರ್, ಕುಂಡಲ ಗುಡ್ಡೆ, ಪಕ್ಕಲಡ್ಕ, ಪರಂಜ್ಯೋತಿ, ಪರ್ಜಿಲ, ಪ್ರಗತಿನಗರ, ರಾಮತೋಟ, ಅಯ್ಯಪ್ಪ ಭಜನಾ ಮಂದಿರ, ಸಂಗಮ್, ಸತ್ಯನಾರಾಯಣ ಭಜನಾ ಮಂದಿರ, ಶಾಫಿ ಕ್ಲಿನಿಕ್, ತಂದೊಲಿಗೆ, ತಾರ್ದೊಲ್ಯ, ತೋಟಿಲ, ಉಜ್ಜೋಡಿ, ವೈಷ್ಣವಿ, ಟೆಂಪಲ್, ಕೇಂದ್ರಿಯ ವಿದ್ಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶ.