ಮಂಗಳೂರು : ನಾಳೆ (ಜೂನ್ 1) ಬೆಳಿಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ – ಎಲ್ಲೆಲ್ಲಿ ಕರೆಂಟ್ ಇರಲ್ಲ ನೋಡಿ…

ಮಂಗಳೂರು : ನಾಳೆ (ಜೂನ್ 1) ಬೆಳಿಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ – ಎಲ್ಲೆಲ್ಲಿ ಕರೆಂಟ್ ಇರಲ್ಲ ನೋಡಿ…

ನ್ಯೂಸ್ ಆ್ಯರೋ : ಮಂಗಳೂರು ವ್ಯಾಪ್ತಿಯ ಹಲವು ವಿದ್ಯುತ್‌ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ಗುರುವಾರ (ಜೂನ್ 1) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್ ಇರಲ್ಲ?
ಲೇಡಿಗೋಷನ್‌, ಸೆಂಟ್ರಲ್‌ ಟಾಕೀಸ್‌, ಮಾರ್ಕೆಟ್‌ ರಸ್ತೆ, ಹೋಟೆಲ್‌ ಶ್ರೀನಿವಾಸ್‌, ಕಿಲ್ಲೆ ಕೋರ್ಟ್‌, ಮೋಹಿನಿ ವಿಲಾಸ, ಜಿ.ಎಚ್.ಎಸ್‌ ರಸ್ತೆ, ಜ್ಯುವೆಲ್ಲರಿ ರಸ್ತೆ, ಗೌರಿಮಠ ರಸ್ತೆ, ಭವಂತಿ ಸ್ಟ್ರೀಟ್‌, ನಂದಾದೀಪ, ಶಾಂತದುರ್ಗ, ಪಿ.ಎಂ. ರಾವ್‌ ರಸ್ತೆ.

ಡೊಮಿಕ್‌ ಚರ್ಚ್‌ ರೋಡ್‌, ಬಳ್ಳಿ ಕಾಂಪೌಂಡ್‌, ಕೋಡಿಕಲ್‌ ಕಟ್ಟೆ, ಎಸ್.ಆರ್.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ ಸನ್ನಿಧಿ ರೋಡ್‌, ಆಲಗುಡ್ಡ, ಜೆ.ಬಿ ಲೋಬೊ ರೋಡ್‌, ವಿವೇಕಾನಂದ ನಗರ, ಎ.ಜೆ ಎಂಜಿನಿಯರಿಂಗ್‌ ಕಾಲೇಜು.

ಗೋರಿಗುಡ್ಡ, ನೆಕ್ಕರೆಮಾರ್‌, ಗುರುಪ್ರಸಾದ್‌, ಎಕ್ಕೂರು ಹೈವೇ, ಕಟ್ಟೆರೆಗುರಿ, ಕೆ.ಎಚ್.ಬಿ ಕಾಲೊನಿ, ಬಜಾಲ್‌ ಬೊಲ್ಲ, ಜೆ.ಎಮ್‌ ರೋಡ್‌, ಆದಿಮಾಯೆ, ಡೆಂಜಾ, ಗಣೇಶ್‌ನಗರ, ಕುಡುತಡ್ಕ, ಕಡೆಕಾರ್‌, ಕುಂಡಲ ಗುಡ್ಡೆ, ಪಕ್ಕಲಡ್ಕ, ಪರಂಜ್ಯೋತಿ, ಪರ್ಜಿಲ, ಪ್ರಗತಿನಗರ, ರಾಮತೋಟ, ಅಯ್ಯಪ್ಪ ಭಜನಾ ಮಂದಿರ, ಸಂಗಮ್‌, ಸತ್ಯನಾರಾಯಣ ಭಜನಾ ಮಂದಿರ, ಶಾಫಿ ಕ್ಲಿನಿಕ್‌, ತಂದೊಲಿಗೆ, ತಾರ್ದೊಲ್ಯ, ತೋಟಿಲ, ಉಜ್ಜೋಡಿ, ವೈಷ್ಣವಿ, ಟೆಂಪಲ್‌, ಕೇಂದ್ರಿಯ ವಿದ್ಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *