6 ತಂಡಗಳು, ಕಿಚ್ಚ, ಶಿವಣ್ಣ ಸೇರಿದಂತೆ 6 ಕ್ಯಾಪ್ಟನ್ಸ್‌ – ಜಿದ್ದಾಜಿದ್ದಿನ ಕಾಳಗಕ್ಕೆ ತಯಾರಾಗಿದೆ ‘ಕರ್ನಾಟಕ ಚಲನಚಿತ್ರ ಕಪ್’

6 ತಂಡಗಳು, ಕಿಚ್ಚ, ಶಿವಣ್ಣ ಸೇರಿದಂತೆ 6 ಕ್ಯಾಪ್ಟನ್ಸ್‌ – ಜಿದ್ದಾಜಿದ್ದಿನ ಕಾಳಗಕ್ಕೆ ತಯಾರಾಗಿದೆ ‘ಕರ್ನಾಟಕ ಚಲನಚಿತ್ರ ಕಪ್’

ನ್ಯೂಸ್ ಆ್ಯರೋ : ತೆರೆಯ ಮೇಲೆ ರಾರಾಜಿಸುತ್ತಿದ್ದ, ಚಂದನವನದ ತಾರೆಯರು ಇದೀಗ ಮೈದಾನದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಕನ್ನಡ ಚಲನಚಿತ್ರ ಕಪ್ 3ನೇ ಸೀಸನ್ ಫೆಬ್ರವರಿ 11 ಮತ್ತು 12ರಂದು 6 ತಂಡಗಳ ಸಿನಿ ತಾರೆಯರು ಸೆಣೆಸಾಟ ನಡೆಸಲಿದ್ದಾರೆ.

ಪ್ರಸ್ತುತ, ಮೂರನೇ ಸೀಸನ್ ನಡೆಯಲಿದ್ದು, ಈ ಬಾರಿಯ ಟೂರ್ನಮೆಂಟ್ ಮೈಸೂರಿನಲ್ಲಿ ನಡೆಯಲಿದೆ. ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೇಟ್ರಿಯೋಟ್ಸ್, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜರ್ಸ್ ಹಾಗೂ ಕದಂಬ ಲಯನ್ಸ್ ಸೇರಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ನಿರ್ಮಾಪಕ ಕಾರ್ತಿಕ್ ಗೌಡ, ದಿನಕರ್ ತೂಗುದೀಪ, ಶ್ರೀಕಾಂತ್ ಹಾಗೂ ನಂದಕಿಶೋರ್ ಟೂರ್ನಮೆಂಟ್ ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ನಟಿರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಕಾರ್ತಿಕ್ ಜಯರಾಮ್ ಮತ್ತು ಪ್ರದೀಪ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ತಂಡಗಳು ಮತ್ತು ನಾಯಕರ ವಿವರ

1). ರಾಷ್ಟ್ರಕೂಟ ಪ್ಯಾಂಥರ್ಸ್- ಕಾರ್ತಿಕ್ ಜಯರಾಮ್.
2). ವಿಜಯನಗರ ಪೇಟ್ರಿಯೋಟ್ಸ್- ಪ್ರದೀಪ್.
3). ಗಂಗಾ ವಾರಿಯರ್ಸ್ – ಡಾರ್ಲಿಂಗ್ ಕೃಷ್ಣ.
4). ಕದಂಬ ಲಯನ್ಸ್ – ಗಣೇಶ್
5). ಹೊಯ್ಸಳ ಈಗಲ್ಸ್ – ಕಿಚ್ಚ ಸುದೀಪ್
6). ಒಡೆಯರ್ ಚಾರ್ಜರ್ಸ್ – ಶಿವರಾಜ್ ಕುಮಾರ್

ಮೊದಲ ದಿನದ ಪಂದ್ಯಾಟಗಳ ವಿವರ :

1). ಗಂಗಾ ವಾರಿಯರ್ಸ್ V/S ಹೊಯ್ಸಳ ಈಗಲ್ಸ್.

2) ಹೊಯ್ಸಳ ಈಗಲ್ಸ್ V/S ಒಡೆಯರ್ ಚಾರ್ಜರ್ಸ್.
3) ಕದಂಬ ಲಯನ್ಸ್ V/S ರಾಷ್ಟ್ರಕೂಟ ಪ್ಯಾಂಥರ್ಸ್. ದಿನ-2

ದಿನ-2

1).ವಿಜಯನಗರ ಪೇಟ್ರಿಯಾಟ್ಸ್ V/S ಕದಂಬ ಲಯನ್ಸ್.
2).ಗಂಗಾ ವಾರಿಯರ್ಸ್ V/S ಒಡೆಯರ್ ಚಾರ್ಜರ್ಸ್.
3). ರಾಷ್ಟ್ರಕೂಟ ಪ್ಯಾಂಥರ್ಸ್ V/S ವಿಜಯನಗರ ಪೇಟ್ರಿಯಾಟ್ಸ್.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *