ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ ಬಹುಭಾಷಾ ನಟಿ ಕಿರಣ್ ರಾಥೋಡ್ – ದುಡ್ಡು ಕೊಟ್ರೆ ಸಿಗುತ್ತೆ ಈ ನಟಿಯ ಹಾಟ್ ಫೋಟೋ, ವಿಡಿಯೋ…!!

ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ ಬಹುಭಾಷಾ ನಟಿ ಕಿರಣ್ ರಾಥೋಡ್ – ದುಡ್ಡು ಕೊಟ್ರೆ ಸಿಗುತ್ತೆ ಈ ನಟಿಯ ಹಾಟ್ ಫೋಟೋ, ವಿಡಿಯೋ…!!

ನ್ಯೂಸ್ ಆ್ಯರೋ : ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಿರಣ್ ರಾಥೋಡ್, ಅವರ ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ್ದಾರೆ. ಕೈಯಲ್ಲಿ ಸಿನಿಮಾ ಇಲ್ಲದ ಕಾರಣದಿಂದಾಗಿ ತಮ್ಮದೇ ಆಪ್ ವೊಂದನ್ನು ಸಿದ್ಧಪಡಿಸಿರುವ ಕಿರಣ್, ಆ ಮೂಲಕ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ಅವರು ಹಾಕಿದ್ದಾರೆ.

ಕಿರಣ್ ರಾಥೋಡ್ ಸಿದ್ಧಪಡಿಸಿರುವ ಆಪ್ ಉಚಿತವಲ್ಲ. 49 ರೂ. ಪಾವತಿಸಿ ಡೌನ್ ಲೋಡ್ ಮಾಡಬೇಕು. ಅಲ್ಲಿಂದಲೇ ಅವರನ್ನು ಸಂಪರ್ಕಿಸಬೇಕು. ಹಾಗಂತ ಅದು ಕೂಡ ಉಚಿತವಲ್ಲ, ಅವರೊಂದಿಗೆ ಮಾತನಾಡುವುದಕ್ಕೆ ಹತ್ತು ಸಾವಿರ ರೂಪಾಯಿಯನ್ನು ಫಿಕ್ಸ್ ಮಾಡಿದ್ದಾರೆ. ಹತ್ತು ಸಾವಿರ ರೂ. ಪಾವತಿಸಿದರೆ ಅವರ ಜೊತೆ ಐದು ನಿಮಿಷ ಮಾತನಾಡಬಹುದಂತೆ.

ಇಷ್ಟೇ ಅಲ್ಲ.. ಒಂದು ಸಾವಿರ ರೂ. ಪಾವತಿ ಮಾಡಿದರೆ ಅವರು ಎರಡು ಹಾಟ್ ಫೋಟೋಗಳನ್ನು ಕಳುಹಿಸುತ್ತಾರಂತೆ. ಅಷ್ಟೇ ಅಲ್ಲದೇ ಅವರೊಂದಿಗೆ ಡಿನ್ನರ್ ಕೂಡ ಮಾಡಬಹುದಂತೆ. ಅವರೊಂದಿಗೆ ಊಟ ಮಾಡಲು ಕೂಡ ಇಂತಿಷ್ಟು ಹಣವನ್ನು ಪಾವತಿಸಬೇಕು. ಅವರೊಂದಿಗೆ ಡಿನ್ನರ್ ಗೆ ಹೋಗಲು ಒಂದೂವರೆ ಲಕ್ಷ ರೂ. ಪಾವತಿಸಬೇಕಾಗುತ್ತದೆ.

ವಿಡಿಯೋ ಕಾಲ್ ಕೂಡ ಮಾಡಬಹುದಾಗಿದ್ದು, ಇಂತಿಷ್ಟು ಸಮಯಕ್ಕೆ ಇಂತಿಷ್ಟು ರೂಪಾಯಿಯನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಹನ್ನೆರಡು ಸಾವಿರದಿಂದ ಶುರುವಾಗುವ ಈ ರೇಟು ಐವತ್ತು ಸಾವಿರ ರೂಪಾಯಿವರೆಗೂ ಇದೆ. ಈ ನಡೆಯು ಅನೇಕರಿಗೆ ಅಚ್ಚರಿ ಮೂಡಿಸಿದೆ. ಕಿರಣ್ ರಾಥೋಡ್ ಏನು ಮಾಡಲು ಹೊರಟಿದ್ದಾರೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *