ಐಫೋನ್ ಪ್ರಿಯರಿಗೆ ಹೋಳಿ ಹಬ್ಬಕ್ಕೆ ಗುಡ್‌ನ್ಯೂಸ್‌ & ಶೇ.50ರ ವರೆಗೆ ಡಿಸ್ಕೌಂಟ್‌ ಘೋಷಿಸಿದ ಕಂಪೆನಿ..!!

ಐಫೋನ್ ಪ್ರಿಯರಿಗೆ ಹೋಳಿ ಹಬ್ಬಕ್ಕೆ ಗುಡ್‌ನ್ಯೂಸ್‌ & ಶೇ.50ರ ವರೆಗೆ ಡಿಸ್ಕೌಂಟ್‌ ಘೋಷಿಸಿದ ಕಂಪೆನಿ..!!

ನ್ಯೂಸ್‌ ಆ್ಯರೋ : ಹೋಳಿ ಹಬ್ಬದ ಧಮಾಕಾ ಆಫರ್‌ನಲ್ಲಿ ಐಫೋನ್ 13 ಮೇಲೆ ಭಾರೀ ರಿಯಾಯಿತಿ ಮಾಡಿದ್ದು, ಈ ಮೂಲಕ ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ.

ಹೋಳಿ ಧಮಾಕಾ ಸೇಲ್ ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ನಡೆಯಲಿದ್ದು, ಐಫೋನ್ 13 ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

₹67ಸಾವಿರ ಮೊಬೈಲ್‌ ಬೆಲೆಯಲ್ಲಿ ಶೇ.25ರಷ್ಟು ರಿಯಾಯಿತಿ:

ಈ ಕಾಮರ್ಸ್ ಪ್ಲಾಟ್‌ಫಾರ್ಮ್ ಕ್ಯಾಶಿಫೈನಲ್ಲಿ ಪ್ರೀಮಿಯಂ ನವೀಕರಿಸಿದ ಮೊಬೈಲ್‌ಗಳಲ್ಲಿ ಶೇ.50ರ ವರೆಗೆ ರಿಯಾಯಿತಿ ಲಭ್ಯವಿದೆ. ಐಫೋನ್ 13 ಪ್ರಸ್ತುತ ಸುಮಾರು ₹65,900 ಸಾವಿರ ಇದೆ. ಈ ಫೋನ್ ಕ್ಯಾಶಿಫೈ ನಲ್ಲಿ ಶೇ. 25 ರಷ್ಟು ರಿಯಾಯಿತಿಯೊಂದಿಗೆ 49,099 ರೂಪಾಯಿಗೆ ಲಭ್ಯವಿದೆ. ಯುಪಿಐ ಮೂಲಕ ಐಫೋನ್ 13 ಖರೀದಿಗೆ ಹಣ ಪಾವತಿ ಮಾಡಿದರೆ ಇನ್ನೂ 3,000 ಕಡಿಮೆಯಾಗಲಿದೆ. ನೀವು ಐಫೋನ್ 13  ಮೊಬೈಲ್ ಗೆ ಕ್ಯಾಶಿಫೈ ನಲ್ಲಿ ಯುಪಿಐ ಪೇಮೆಂಟ್ ಮೂಲಕ ಪಾವತಿಸಿದರೆ ₹47,626 ಸಾವಿರಗೆ ಲಭ್ಯವಾಗಲಿದೆ. 

ಒಂದು ವಾರದ ಎಕ್ಸ್‌ಚೇಂಜ್‌ ಸೌಲಭ್ಯದೊಂದಿಗೆ 6 ತಿಂಗಳ ವಾರಂಟಿ:
ಆದರೆ, ಕ್ಯಾಶಿಫೈನಲ್ಲಿ ₹47,600 ಗೆ ಲಭ್ಯವಿರುವ ಐಫೋನ್ ಅನ್ನು ರಿಫರ್ಬಿಷ್ಡ್  ಎಂಬುದನ್ನು ನೆನಪಿನಲ್ಲಿಡಬೇಕು. ಆದರೂ ಸಂಪೂರ್ಣ 32-ಪಾಯಿಂಟ್ ಗುಣಮಟ್ಟದ ಪರಿಶೀಲನೆಯ ನಂತರ ಮಾತ್ರ ಅವುಗಳನ್ನು ಮಾರಾಟಕ್ಕೆ ಇರಿಸಲಾಗುತ್ತದೆ. ಇದಲ್ಲದೆ, 6 ತಿಂಗಳ ವಾರಂಟಿ ಮತ್ತು ಒಂದು ವಾರದ ಎಕ್ಸ್ ಚೇಂಜ್ ಸೌಲಭ್ಯಗಳು ಸಹ ಲಭ್ಯವಿದೆ.

ಇದೀಗ ಮೊಬೈಲ್ ಖರೀದಿಸುವ ಯೋಜನೆ ಹಾಕಿಕೊಂಡಿರುವವರಿಗೆ ಐಫೋನ್ ದೊಡ್ಡ ರಿಯಾಯಿತಿಯೊಂದಿಗೆ, ಬಂಪರ್‌ ಆಫರ್‌ ಅನ್ನು ನೀಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *