ಐಫೋನ್ ಪ್ರಿಯರಿಗೆ ಹೋಳಿ ಹಬ್ಬಕ್ಕೆ ಗುಡ್‌ನ್ಯೂಸ್‌ & ಶೇ.50ರ ವರೆಗೆ ಡಿಸ್ಕೌಂಟ್‌ ಘೋಷಿಸಿದ ಕಂಪೆನಿ..!!

ಐಫೋನ್ ಪ್ರಿಯರಿಗೆ ಹೋಳಿ ಹಬ್ಬಕ್ಕೆ ಗುಡ್‌ನ್ಯೂಸ್‌ & ಶೇ.50ರ ವರೆಗೆ ಡಿಸ್ಕೌಂಟ್‌ ಘೋಷಿಸಿದ ಕಂಪೆನಿ..!!

ನ್ಯೂಸ್‌ ಆ್ಯರೋ : ಹೋಳಿ ಹಬ್ಬದ ಧಮಾಕಾ ಆಫರ್‌ನಲ್ಲಿ ಐಫೋನ್ 13 ಮೇಲೆ ಭಾರೀ ರಿಯಾಯಿತಿ ಮಾಡಿದ್ದು, ಈ ಮೂಲಕ ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ.

ಹೋಳಿ ಧಮಾಕಾ ಸೇಲ್ ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ನಡೆಯಲಿದ್ದು, ಐಫೋನ್ 13 ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

₹67ಸಾವಿರ ಮೊಬೈಲ್‌ ಬೆಲೆಯಲ್ಲಿ ಶೇ.25ರಷ್ಟು ರಿಯಾಯಿತಿ:

ಈ ಕಾಮರ್ಸ್ ಪ್ಲಾಟ್‌ಫಾರ್ಮ್ ಕ್ಯಾಶಿಫೈನಲ್ಲಿ ಪ್ರೀಮಿಯಂ ನವೀಕರಿಸಿದ ಮೊಬೈಲ್‌ಗಳಲ್ಲಿ ಶೇ.50ರ ವರೆಗೆ ರಿಯಾಯಿತಿ ಲಭ್ಯವಿದೆ. ಐಫೋನ್ 13 ಪ್ರಸ್ತುತ ಸುಮಾರು ₹65,900 ಸಾವಿರ ಇದೆ. ಈ ಫೋನ್ ಕ್ಯಾಶಿಫೈ ನಲ್ಲಿ ಶೇ. 25 ರಷ್ಟು ರಿಯಾಯಿತಿಯೊಂದಿಗೆ 49,099 ರೂಪಾಯಿಗೆ ಲಭ್ಯವಿದೆ. ಯುಪಿಐ ಮೂಲಕ ಐಫೋನ್ 13 ಖರೀದಿಗೆ ಹಣ ಪಾವತಿ ಮಾಡಿದರೆ ಇನ್ನೂ 3,000 ಕಡಿಮೆಯಾಗಲಿದೆ. ನೀವು ಐಫೋನ್ 13  ಮೊಬೈಲ್ ಗೆ ಕ್ಯಾಶಿಫೈ ನಲ್ಲಿ ಯುಪಿಐ ಪೇಮೆಂಟ್ ಮೂಲಕ ಪಾವತಿಸಿದರೆ ₹47,626 ಸಾವಿರಗೆ ಲಭ್ಯವಾಗಲಿದೆ. 

ಒಂದು ವಾರದ ಎಕ್ಸ್‌ಚೇಂಜ್‌ ಸೌಲಭ್ಯದೊಂದಿಗೆ 6 ತಿಂಗಳ ವಾರಂಟಿ:
ಆದರೆ, ಕ್ಯಾಶಿಫೈನಲ್ಲಿ ₹47,600 ಗೆ ಲಭ್ಯವಿರುವ ಐಫೋನ್ ಅನ್ನು ರಿಫರ್ಬಿಷ್ಡ್  ಎಂಬುದನ್ನು ನೆನಪಿನಲ್ಲಿಡಬೇಕು. ಆದರೂ ಸಂಪೂರ್ಣ 32-ಪಾಯಿಂಟ್ ಗುಣಮಟ್ಟದ ಪರಿಶೀಲನೆಯ ನಂತರ ಮಾತ್ರ ಅವುಗಳನ್ನು ಮಾರಾಟಕ್ಕೆ ಇರಿಸಲಾಗುತ್ತದೆ. ಇದಲ್ಲದೆ, 6 ತಿಂಗಳ ವಾರಂಟಿ ಮತ್ತು ಒಂದು ವಾರದ ಎಕ್ಸ್ ಚೇಂಜ್ ಸೌಲಭ್ಯಗಳು ಸಹ ಲಭ್ಯವಿದೆ.

ಇದೀಗ ಮೊಬೈಲ್ ಖರೀದಿಸುವ ಯೋಜನೆ ಹಾಕಿಕೊಂಡಿರುವವರಿಗೆ ಐಫೋನ್ ದೊಡ್ಡ ರಿಯಾಯಿತಿಯೊಂದಿಗೆ, ಬಂಪರ್‌ ಆಫರ್‌ ಅನ್ನು ನೀಡಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *