ಶ್ರೀ ರಾಮರಕ್ಷಾಸ್ತೋತ್ರದ 13ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 10, 2023
- No Comment
- 127
ಶ್ಲೋಕ 13
ಪಾತಾಲಭೂತಲವೋಮ ಚಾರಿಣಶ್ಚದ್ಮಚಾರಿಣಃ | ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ
ಶ್ಲೋಕದ ಅರ್ಥ
ಶ್ರೀ ರಾಮನ ಕೃಪೆ ಭೂಮಿಯ ಮೇಲೆ ಮಾತ್ರ ಅಲ್ಲ, ಭೂಮಿಯ ಒಳಗೂ ಹೊರಗೂ ಇರುವ ಚರಾಚರವಸ್ತುಗಳನ್ನೆಲ್ಲ ಆವರಿಸಿ ರಕ್ಷಿಸುತ್ತದೆ. ಈ ಕೃಪಾಜಾಲವು ಗಾಢವಾದಷ್ಟೇ, ಭೂಮಿಯ ಮೇಲಣ ಜೀವಿಗಳಿಗಾಗಲೀ, ಆಕಾಶದಲ್ಲಿರುವ ಸೂಕ್ಷ್ಮ ಚೇತನಗಳಿಗಾಗಲೀ ನಿಲುಕದಷ್ಟು ನಿಗೂಢವಾದುದು. ! || 13 ||