ಶ್ರೀ ರಾಮರಕ್ಷಾಸ್ತೋತ್ರದ 4,5,6 ಶ್ಲೋಕ  ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ರೀ ರಾಮರಕ್ಷಾಸ್ತೋತ್ರದ 4,5,6 ಶ್ಲೋಕ  ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ಲೋಕ 4,5,6
ಧ್ಯಾತ್ವಾ ನೀಲೋತ್ಪಲಶ್ಯಾಮಂ ರಾಮಂ ರಾಜೀವ ಲೋಚನಮ್ | ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಂಡಿತಮ್ ||4||

ಸಾಸಿತೂಣಧನುರ್ಬಾಣಪಾಣಿಂ ನಕ್ತಂಚರಾಂತಕಮ್ | ಸ್ವಲೀಲಯಾ ಜಗತ್ತ್ರಾತು ಮಾವಿರ್ಭೂತಮಜಂ ವಿಭುಮ್||5||

ರಾಮರಕ್ಷಾಂ ಪಠೇತ್ ಪ್ರಾಜ್ಞಃ ಪಾಪಂಘ್ನೀಂ ಸರ್ವಕಾಮದಾಮ್ | ಶಿರೋ ಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ||6||

ಶ್ಲೋಕದ ಅರ್ಥ 4,5,6
ನೀಲಕಮಲದಂತೆ ಮೈ ಬಣ್ಣವಿರುವ, ತಾವರೆ ಎಸಳಿನಂತೆ ಸುಂದರ ಕಣ್ಣುಗಳಿರುವ, ಕಿರೀಟದಂತೆ ಶೋಭಿಸುತ್ತಿರುವ ಜಡೆ ಇರುವ, ರಾಕ್ಷಸರ ಸಂಹಾರಕ್ಕೆಂದು ಖಡ್ಗ, ಬಿಲ್ಲು, ಬಾಣಗಳಿಂದೆಲ್ಲ ಸಜ್ಜಾಗಿರುವ, ದುಷ್ಟರ ನಾಶ, ಶಿಷ್ಟರ ರಕ್ಷಣೆಗಾಗಿಯೇ ಜನ್ಮವೆತ್ತಿ ಲೀಲೆತೋರಿದ ಸೀತಾಲಕ್ಷ್ಮಣರೊಡಗೂಡಿದ ಪ್ರಭುರಾಮಚಂದ್ರನ ಧ್ಯಾನದಲ್ಲಿ ಗೈಯುವ ಶ್ರೀರಾಮರಕ್ಷಾಸ್ತೋತ್ರ ಪಠಣವಂತೂ ಪಾಪರಾಶಿಯನ್ನೆಲ್ಲ ನಾಶಗೊಳಿಸಿ ಸಕಲೇಷ್ಟಗಳನ್ನು ಪೂರೈಸುವುದಂತೂ ಖಂಡಿತ.

ರಘುಕುಲೋತ್ತಮನಾದ ಆ ರಾಮನು ತಲೆಯನ್ನು ರಕ್ಷಿಸಿ ಚಿತ್ತಶುದ್ಧಿಗೈಯಲಿ ! ದಶರಥತನಯನಾದ ಆತನು ಹಣೆಯನ್ನು ರಕ್ಷಿಸಿ ಬುದ್ದಿಯನ್ನೆಲ್ಲ ಬೆಳಗಿಸಲಿ !||4, 5, 6 ||

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *