ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರಿಗೆ ಯಾವ ಆಹಾರ ಇಷ್ಟ ಗೊತ್ತಾ? – ಇವರ ಅಡುಗೆಭಟ್ಟರ ಸಂಬಳ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ..!!

ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರಿಗೆ ಯಾವ ಆಹಾರ ಇಷ್ಟ ಗೊತ್ತಾ? – ಇವರ ಅಡುಗೆಭಟ್ಟರ ಸಂಬಳ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ..!!

ನ್ಯೂಸ್‌ ಆ್ಯರೋ : ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಮುಕೇಶ್ ಅಂಬಾನಿ ಒಬ್ಬರು. ತಮ್ಮ ರಿಲಯನ್ಸ್ ಸಮೂಹ ಸಂಸ್ಥೆಗಳ ಮೂಲಕ ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪ್ರತಿವರ್ಷ ಸ್ಥಾನ ಪಡೆಯುತ್ತಾರೆ.

ಜಗತ್ತಿನಲ್ಲಿ 2ನೇ ಅತ್ಯಂತ ಶ್ರೀಮಂತ ಹಾಗೂ ಮುಂಬೈನಲ್ಲಿ ದೊಡ್ಡ ಬಂಗಲೆಯನ್ನು ಹೊಂದಿರುವ ಅವರು ತಮ್ಮ ಅಡುಗೆಭಟ್ಟರಿಗೆ ಕೊಡುವ ವೇತನ ಕೇಳಿದ್ರೆ ಆಶ್ಚರ್ಯವಾಗುತ್ತದೆ.

ಮುಕೇಶ್ ಅಂಬಾನಿ ಪಕ್ಕ ಸಸ್ಯಾಹಾರಿಯಾಗಿದ್ದು, ಬೆಳಗ್ಗಿನ ಉಪಾಹಾರದಲ್ಲಿ ಸೌತ್ ಇಂಡಿಯನ್ ತಿಂಡಿ ಆಗಿರುವ ಇಡ್ಲಿ ಸಾಂಬಾರ್ ಅನ್ನು ಇಷ್ಟಪಡುತ್ತಾರೆ. ದಿನದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾತ್ರಿ ಊಟ ಮಾತ್ರ ಕುಟುಂಬದ ಜೊತೆಗೆ ತಮ್ಮ ಮನೆಯಲ್ಲಿ ತಿನ್ನಬೇಕು ಎನ್ನುವುದು ಅವರ ಜೀವನದ ಶಿಸ್ತಿನ ನಿಯಮ. ಅವರು ತಿನ್ನೋದು ಸಿಂಪಲ್ ಅಡುಗೆ ಆಗಿದ್ದರೂ ಅದನ್ನು ರುಚಿಕರವಾಗಿ ತಯಾರಿಸಬೇಕು ಎಂಬುದು ಅವರ ಪಾಲಿಸಿ.

ತಮ್ಮ ಆಹಾರಕ್ಕಾಗಿ ಸರ್ಟಿಫೈಡ್ ಶೆಫ್ ಅನ್ನು ಅಡುಗೆಭಟ್ಟನಾಗಿ ನೇಮಿಸಿದ್ದಾರೆ. ಅದಕ್ಕೆ ಆತ ಕೇವಲ ಅಡುಗೆ ಮಾಡುವುದಕ್ಕಾಗಿ ತಿಂಗಳಿಗೆ ಬರೋಬ್ಬರಿ ₹ 2 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾನೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಈ ಲೆಕ್ಕಚಾರದಲ್ಲಿ ನೋಡಿದರೂ ಕೂಡ ವರ್ಷಕ್ಕೆ ₹ 24 ಲಕ್ಷ ಸಂಭಾವನೆಯನ್ನು ಆತ ಪಡೆಯುತ್ತಾನೆ.

ಇದು ಯಾವುದೇ ಕಂಪನಿಯ ಸಿಇಒಗಳ ಆದಾಯಕ್ಕೂ ಕೂಡ ಕಡಿಮೆ ಇಲ್ಲದಂತಿದೆ. ಇದರ ಜೊತೆಗೆ ಅಡುಗೆಭಟ್ಟರ ಕುಟುಂಬಕ್ಕೆ ಕೂಡ ಹಲವಾರು ಸೌಲಭ್ಯಗಳನ್ನು ಅಂಬಾನಿ ಕುಟುಂಬವೇ ವ್ಯವಸ್ಥೆ ಮಾಡಿಕೊಡುತ್ತಿದೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *