ಅತ್ತ ಫಿನಾಲೆ ವಾರಕ್ಕೆ ತ್ರಿಮೂರ್ತಿಗಳ ಎಂಟ್ರಿ; ಇತ್ತ ಈ ವಾರ ದೊಡ್ಮನೆಯಿಂದ ಇಬ್ಬರಿಗೆ ಗೇಟ್ ಪಾಸ್

ಮನರಂಜನೆ

ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್‌ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಉಳಿಯೋರು ಯಾರು? ಹೊರಗೆ ಬರೋರು ಯಾರು ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹನುಮಂತ, ಧನರಾಜ್‌, ತ್ರಿವಿಕ್ರಮ್, ಮಂಜು, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಮಧ್ಯೆ ಕಟ್ಟ ಕಡೆಯ ಎಲಿಮಿನೇಷನ್ ಟಾಸ್ಕ್ ನಡೆದಿದೆ. 8 ಸ್ಪರ್ಧಿಗಳಲ್ಲಿ ಈ ವಾರಂತ್ಯಕ್ಕೆ ಇಬ್ಬರು ಔಟ್ ಆಗೋದು ಖಚಿತ ಎನ್ನಲಾಗಿದೆ.

ಸೈಫ್​ ಅಲಿ ಖಾನ್​ಗೆ ಚಾಕುವಿನಿಂದ ಇರಿದ ಕೇಸ್​ಗೆ ಟ್ವಿಸ್ಟ್​​​; ಮತ್ತೊಂದು ಸ್ಫೋಟಕ ಸತ್ಯ ಬಯಲು

ಮನರಂಜನೆ

ನ್ಯೂಸ್ ಆ್ಯರೋ: ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಈ ಆರೋಪಿಗೂ, ಪ್ರಕರಣಕ್ಕೂ ಸಂಬಂಧವಿಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ನಟ ಸೈಫ್ ಅಲಿ ಖಾನ್ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಚೇತರಿಸಿಕೊಳ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈ ಅದ್ಯಾಕೋ

ದಿನ ಭವಿಷ್ಯ 18-01-2025; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ : ಸಂಬಂಧಿಕರೊಂದಿಗೆ ಸಂಬಂಧವು ಬಲವಾಗಿರುತ್ತದೆ. ಪ್ರಮುಖ ಭವಿಷ್ಯದ ಯೋಜನೆಗಳನ್ನು ಸಹ ಮಾಡಲಾಗುವುದು. ಆಸ್ತಿ ಅಥವಾ ಪಿತ್ರಾರ್ಜಿತಕ್ಕೆ ಸಂಬಂಧಿಸಿದ ಕೆಲವು ಕೆಲಸಗಳಲ್ಲಿ ಅಡಚಣೆಯಿಂದಾಗಿ ಒತ್ತಡ ಉಂಟಾಗಬಹುದು. ಸಹೋದರರೊಂದಿಗಿನ ಸಂಬಂಧಗಳು ಹದಗೆಡುವ ಸಾಧ್ಯತೆಯಿದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ವೃಷಭ : ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯ ಸಂಪರ್ಕವು ನಿಮಗೆ ಕೆಲವು ಉತ್ತಮ ಅವಕ

ಬಿಪಿಎಲ್​ ಕಾರ್ಡ್ ಇದ್ದವರಿಗೆ ಜಯದೇವ, ನೆಪ್ರೋಲಾಜಿಯಲ್ಲಿ ಉಚಿತ ಸೇವೆ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಕರ್ನಾಟಕ

ನ್ಯೂಸ್ ಆ್ಯರೋ: “ಬಿಪಿಎಲ್​ ಕಾರ್ಡ್ ಇದ್ದವರಿಗೆ ಬೆಂಗಳೂರಿನ ಜಯದೇವ ಮತ್ತು ನೆಪ್ರೊಲಾಜಿಯಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಿ” ಎಂದು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಡವರಿಗೂ ಕೂಡ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿ

“ನಿನಗೆಷ್ಟು ಹಣಬೇಕು ತಗೋ.. ಇದನ್ನೇ ತಿನ್ನು”; ಲಂಚ ಕೇಳಿದ ಸರ್ಕಾರಿ ಅಧಿಕಾರಿ ಹಣ ಸುರಿಸಿದ ಗ್ರಾಮಸ್ಥರು

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಲಂಚ ಕೇಳಿದ ಸರ್ಕಾರಿ ಅಧಿಕಾರಿ ಕಚೇರಿಗೆ ನುಗ್ಗಿದ ಗ್ರಾಮಸ್ಥರು ಆತನ ಮೇಲೆ ಹಣ ಸುರಿಮಳೆಯನ್ನೇ ಸುರಿಸಿದ ಘಟನೆ ಗುಜರಾತ್ ನಲ್ಲಿ ವರದಿಯಾಗಿದೆ. ಮೂಲಗಳ ಪ್ರಕಾರ ತಮ್ಮ ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಗ್ರಾಮಸ್ಥರು ಸರ್ಕಾರಿ ಅಧಿಕಾರಿಗೆ ಮನವಿ ಮಾಡಿದ್ದು, ಈ ವೇಳೆ ಆತ ಲಂಚ ಕೇಳಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೋಟಿನ ಕ

Page 3 of 368